ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 10–1–1964

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ನವಸಮಾಜ ನಿರ್ಮಾಣಕ್ಕೆ ನಿಷ್ಠಾವಂತ ಸಂಘಟನೆ ಅಗತ್ಯ
ಗೋಪಬಂಧುನಗರ, ಜ. 9 –
ಸಮಾಜ­ವಾದ ಮತ್ತು ಪ್ರಜಾಪ್ರಭು‌ತ್ವಗಳ ಮೂಲ­ಸಿದ್ಧಾಂತದ ಆಧಾರದ ಮೇಲೆ ರಾಷ್ಟ್ರ­ದಲ್ಲಿ ನವಸಮಾಜವೊಂದನ್ನು ನಿರ್ಮಿ­ಸಲು ಈ ಎರಡೂ ಸಿದ್ಧಾಂತಗಳಲ್ಲಿ ನಿಷ್ಟಯುಳ್ಳವರೆಲ್ಲರೂ ಸಂಘಟಿತ­ರಾಗ­ಬೇಕೆಂಬುದು ಕಾಂಗ್ರೆಸ್‌ನ ನೂತನ ಅಧ್ಯಕ್ಷ ಶ್ರೀ ಕಾಮರಾಜ್‌ರು ಇಂದು ಮಾಡಿದ ಅಧ್ಯಕ್ಷ ಭಾಷಣದ ಮುಖ್ಯ ತಿರುಳಾಗಿದ್ದಿತು.

ಗೋವ ವಿಧಾನ ಸಭೆಯ ಪ್ರಥಮ ಅಧಿವೇಶನ ಆರಂಭ
ಪಂಜಿಂ, ಜ. 9 –
ಇಲ್ಲಿ ಇಂದು ಮೊದಲ ಬಾರಿಗೆ ಸಮಾವೇಶಗೊಂಡ ಗೋವಾ, ಡಿಯು ಮತ್ತು ಡಾಮನ್‌ನ ಪ್ರಥಮ ಶಾಸನ ಸಭೆಯು, ಈ ಪೋರ್ಚುಗೀಸ್‌ ಪ್ರದೇಶವನ್ನು ವಿಮುಕ್ತಿಗೊಳಿಸಲು ಭಾರತ ಸರ್ಕಾರ ಕೈಗೊಂಡ ಕ್ರಮವನ್ನು ಸರ್ವಾನುಮತದಿಂದ ಒಪ್ಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT