ನೇಮಿಷ್ಠರಾಗಲೀ ಕುಡುಕರಾಗಲೀ
ಇಲ್ಲದ ಸಮಿತಿ !
ಮಂಗಳೂರು, ಅ. 11 - ಪಾನ ನಿರೋಧದ ನೀತಿಯ ಯಶಸ್ಸನ್ನು ಪರಿಶೀಲಿಸಲು ಮಹಾನೇಮಿಷ್ಠರಾಗಲೀ ಅಥವಾ ಕುಡಿಯುವ ಅಭ್ಯಾಸಕ್ಕೆ ಗುಲಾಮರಾದವರಾಗಲೀ ಅಲ್ಲದ ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯೊಂದನ್ನು
ನೇಮಿಸಲಾಗುವುದೆಂದು ರಾಜ್ಯದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ತಿಳಿಸಿದರೆಂದು ಗೊತ್ತಾಗಿದೆ.