ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಧರ ಸಾಹಿತ್ಯ ಪ್ರಶಸ್ತಿಗೆ ವಿವೇಕ ಶಾನಭಾಗ ಆಯ್ಕೆ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಶಿರಸಿ: ಪ್ರಸಕ್ತ ಸಾಲಿನ ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿಗೆ  ವಿವೇಕ ಶಾನಭಾಗ ಆಯ್ಕೆ ಆಗಿದ್ದಾರೆ.  ಈ ಪ್ರಶಸ್ತಿ ಸ್ಮರಣಿಕೆ ಮತ್ತು ರೂ.5000 ನಗದು  ಒಳಗೊಂಡಿದೆ. ವಿವೇಕ ಶಾನಭಾಗ ಉತ್ತರ ಕನ್ನಡ ಜಿಲ್ಲೆಯವರು. ಏಳು ವರ್ಷ ಕಾಲ `ದೇಶಕಾಲ~ ಸಾಹಿತ್ಯಕ ತ್ರೈಮಾಸಿಕ ಸಂಪಾದಿಸಿದವರು.  `ಅಂಕುರ~, `ಲಂಗರು~, `ಹುಲಿ ಸವಾರಿ~, `ಮತ್ತೊಬ್ಬನ ಸಂಸಾರ~- ಇವು ಶಾನಭಾಗ ಅವರ ನಾಲ್ಕು ಕಥಾ ಸಂಕಲನಗಳು, `ಇನ್ನೂ ಒಂದು~, `ಒಂದು ಬದಿ ಕಡಲು~ ಕಾದಂಬರಿ, `ಸಕ್ಕರೆ ಬೊಂಬೆ~, `ಬಹುಮುಖಿ~ ಎರಡು ನಾಟಕ ಪ್ರಕಟಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT