ಸೋಮವಾರಪೇಟೆ: ಪಶ್ವಿಮ ಘಟ್ಟಗಳ ಹಸಿರ ವನರಾಶಿಗಳಿಂದ ಸುತ್ತುವರಿದ ಶಾಂತಳ್ಳಿಯಲ್ಲಿ ಈ ತಿಂಗಳ 13ರಿಂದ 17ರ ತನಕ ಐದು ದಿನಗಳ ಕಾಲ ಬಹು ವೈಭವದಿಂದ ನಡೆಯುವ ಕುಮಾರಲಿಂಗೇಶ್ವರಸ್ವಾಮಿ ಜಾತ್ರೆ ಮತ್ತು ರಥೋತ್ಸವ ಕಾರ್ಯಕ್ರಮ ಈ ಭಾಗದಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಮೆರುಗು ನೀಡಲಿದೆ.
ಸೋಮವಾರಪೇಟೆ ಸಮೀಪದ ಶಾಂತಳ್ಳಿಯಲ್ಲಿ ನಡೆಯುವ ಕುಮಾರಲಿಂಗೇಶ್ವರಸ್ವಾಮಿ ಜಾತ್ರೆ. (ಸಂಗ್ರಹ ಚಿತ್ರ)