ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಕಾರಂಜಿ ದುರಸ್ತಿಯಾಗಲಿ

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಯಲಹಂಕ ಉಪನಗರದ ಕೆಂಪೇಗೌಡ ಉದ್ಯಾನದಲ್ಲಿರುವ ಸಂಗೀತ ಕಾರಂಜಿಯನ್ನು ದುರಸ್ತಿಗೊಳಿಸಿದ ಕೇವಲ ನಾಲ್ಕೇ ವಾರಗಳಲ್ಲಿ  ಕಾರಂಜಿಗೆ ಅಳವಡಿಸಿದ್ದ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ. ಈ ಉದ್ಯಾನಕ್ಕೆ ಕಾವಲುಗಾರರು ಇಲ್ಲ. ಇದೂ ಅಲ್ಲದೆ ಪಾರ್ಕಿಗೆ ಅಳವಡಿಸಿರುವ ಲೈಟ್‌ಗಳು ಒಡೆದು ಹೋಗಿವೆ. ಮತ್ತು ಮಕ್ಕಳ ಆಟದ ಪರಿಕರಗಳೂ ಮಾಯವಾಗಿವೆ. ಕೋಟ್ಯಂತರ ರೂ. ಖರ್ಚು ಮಾಡಿ ಉದ್ಯಾನವನ ಮಾಡಿಸಿರುವ ಬಿ.ಬಿ.ಎಂ.ಪಿ. ಈ ಉದ್ಯಾನಕ್ಕೆ ರಾತ್ರಿ ಕಾವಲುಗಾರರನ್ನು ನೇಮಿಸುವುದು ಒಳಿತು. ಉಪನಗರದಲ್ಲಿರುವ ಈ ಏಕೈಕ ಸಂಗೀತ ಕಾರಂಜಿಯನ್ನು ಬೇಗ ದುರಸ್ತಿಗೊಳಿಸಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT