ಈ ಭಾಗದ ಜನತೆಯ ಅನಕೂಲಕ್ಕಾಗಿ ಸಂಚಾರಿ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಿ, ಪ್ರಥಮ ಹಂತವಾಗಿ 15 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು, ನಂತರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸಂಚಾರ ಚಿಕಿತ್ಸಾ ಘಟಕ ತೆರಳಿ ಉಚಿತ ಸೇವೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು. ರೈತರಿಗೆ ವಿದ್ಯುತ್ ಬಳಕೆಯ ಅವಶ್ಯಕತೆ ಇರುವು ದರಿಂದ ಈ ಭಾಗದಲ್ಲಿ ವಿದ್ಯುತ್ ಉತ್ಪಾದನಾ ಘಟಕ ಅವಶ್ಯವಾಗಿದೆ ಎಂದರು.
ಸುಮಾ ಕಲ್ಲೂರ, ಗಿರಿಜಾ ಪಾಟೀಲ, ಪಾರ್ವತಿ ಚೌಧರಿ, ಪ್ರತಿಭಾ ಮಸಬಿನಾಳ ಸೇರಿದಂತೆ ಮೊದಲಾದವರು ಇದ್ದರು.