ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ನಾಗರಾಜ್ ಮಾತನಾಡಿ, ಸಂಸ್ಕೃತ ಭಾರತೀಯ ಭಾಷೆಗಳ ಪೋಷಣೆಯೊಂದಿಗೆ ವಿದೇಶಿ ಭಾಷೆಗಳ ಮೇಲೂ ಪ್ರಭಾವ ಬೀರುತ್ತಿರುವುದನ್ನು ಕಾಣಬಹುದಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತ ಅಧ್ಯಾಪಕ ಸಂತೋಷ್ ಕುಮಾರ್ ವಹಿಸಿದ್ದು, ಸೌಮಿತ್ರಿ. ಮಹೇಶ್ ಕಾಕತ್ಕರ್, ಬಿಂದುರಾಣಿ ಹಾಗೂ ಉಮಾ ಇದ್ದರು.