`ಐಐಎಂ-ಕೋಲ್ಕತ್ತ' ಸಂಸ್ಥೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಬುಧವಾರ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, `ಡಿಸಿಟಿ' ಮೂಲಕ ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆ ಜಾರಿಯಿಂದ ಹಣದುಬ್ಬರದ ಮೇಲೇನೂ ಪರಿಣಾಮವಾಗದು. ಅಲ್ಲದೆ, ಮೊದಲಿನಷ್ಟೇ ಖರೀದಿ ಶಕ್ತಿ ಜನರಲ್ಲಿ ಉಳಿದಿರುತ್ತದೆ ಎಂದು ಅಭಿಪ್ರಾಯಪಟ್ಟರು.