ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ. ಮೆಣಸಿನಕಾಯಿ, ಗೌರವ ಕಾರ್ಯದರ್ಶಿಗಳಾದ ಜಿ.ಎನ್. ತೋಟದ, ವಿ.ಎಚ್. ಡಬರಿ, ಡಿ.ವಿ. ಕುರಹಟ್ಟಿ, ಎಸ್.ಬಿ. ಹಿರೇಮಠ, ಎಸ್.ಜಿ. ಭಜಂತ್ರಿ, ಎಂ.ಬಿ. ಪವಾಡಶೆಟ್ಟರ, ಸಂಜೀವಗೌಡ ಹಿರೇಗೌಡರ, ಎಂ.ಎಚ್. ನಿಡವಣಿ, ಎಂ.ಎಸ್. ಕೊಪ್ಪದ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಹಶೀಲ್ದಾರಗೆ ಮನವಿ ಸಲ್ಲಿಸಿದರು.