ಸಹ್ಯಾದ್ರಿ ಗಣಿ ವಿರೋಧಿ ವೇದಿಕೆಯ ಕುಂಟುಗೋಡು ಸೀತಾರಾಮ್ ಮಾತನಾಡಿ, ರಾಜಕಾರಣಿಗಳ ದುರಾಸೆಯಿಂದ ಪಶ್ಚಿಮಘಟ್ಟದ ಮೇಲೆ ಈಗಾಗಲೇ ಅನೇಕ ಆಕ್ರಮಣ ನಡೆದಿದೆ. ಈಗಲಾದರೂ ನಾವು ಈ ಬಗ್ಗೆ ಎಚ್ಚರ ವಹಿಸದೆ ಇದ್ದಲ್ಲಿ ಅಲ್ಲಿರುವ ಅಮೂಲ್ಯ ಸಸ್ಯ ಸಂಪತ್ತು ನಾಶವಾಗಲಿದೆ ಎಂದು ಹೇಳಿದರು.
ಬಿ.ಸಿ. ಚಕ್ಕೇರಿ, ಸರೋಜ ಹವಳದ್, ಶಹನಾಜ್ ಪೌಜುಧಾರ್, ಪರಮೇಶ್ವರ ದೂಗೂರು, ಮಲೆನಾಡು ಭೂರಹಿತರ ಹೋರಾಟ ವೇದಿಕೆ ಕಬಸೆ ಅಶೋಕಮೂರ್ತಿ, ಸರ್ಜಾಶಂಕರ್ ಹರಳಿಮಠ, ಕಲಸೆ ಚಂದ್ರಪ್ಪ, ಶಿವಾನಂದ ಕುಗ್ವೆ, ವಿಶ್ವನಾಥ ಗೌಡ ಅದರಂತೆ, ಕೆ.ಬಿ.ಸೇನಾಪತಿ, ವಾಮನಗೌಡರು, ಅಶ್ವಿನಿಕುಮಾರ್ ಹಾಜರಿದ್ದರು.