ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ವಿದ್ಯಮಾನಕ್ಕೆ ‘ಭವಿಷ್ಯ’ ನುಸುಳದಿರಲಿ

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಯಾವುದೇ ನಾಯಕನ ರಾಜಕೀಯ ಭವಿಷ್ಯ ಬರೆಯುವವರು ಕೋಡಿಮಠದ ಸ್ವಾಮಿಗಳಲ್ಲ; ಬೇರೆ ಜೋಯಿಸನೂ, ವಾಸ್ತುತಜ್ಞನೆನ್ನಲಾಗುವ ಠಕ್ಕನೂ ಅಲ್ಲ; ಅದು ಆಗಿನ ರಾಜಕೀಯ ಸನ್ನಿವೇಶ ಮತ್ತು ಪಕ್ಷದ ಹೈಕಮಾಂಡ್ ಎಂಬ ಗುಮ್ಮ-ಬೊಮ್ಮಗಳು!

ಒಂದು ಕುಟುಂಬವು ಮಾನಸಿಕ ನೆಮ್ಮದಿಗಾಗಿ ವ್ರತ, ಪೂಜೆ ಮಾಡಿಸಿದರೆ ಸಮಾಜ ಕಳೆದುಕೊಳ್ಳುವು ದೇನೂ ಇಲ್ಲ. ಆ ವರಸೆ, ಸಾರ್ವಜನಿಕ ವಿದ್ಯಮಾನವಾದ ರಾಜಕೀಯದಲ್ಲಿ ಪ್ರವೇಶಿಸುವುದು ಸರಿಯಲ್ಲ. ಅದನ್ನು ನಂಬುವ ಜನ ಮೂರ್ಖ ಗಣವೇ ಸರಿ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT