ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗ್ನಲ್ ಅವಧಿ ಹೆಚ್ಚಿಸಿ...

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕಾವೇರಿ ಜಂಕ್ಷನ್ ಕಡೆಯಿಂದ ಮಲ್ಲೇಶ್ವರದ ಕಡೆಗೆ ಹೋಗುವ ಸದಾಶಿವನಗರ ಬಾಷ್ಯಂ ವೃತ್ತದ ಬಳಿ ಸಿಗ್ನಲ್ ಅವಧಿ ಕೇವಲ 27 ನಿಮಿಷಗಳದ್ದಾಗಿದೆ. ಇದರಿಂದ ವಾಹನ ಚಾಲಕರಿಗೆ ತುಂಬಾ ತೊಂದರೆ ಆಗುತ್ತಿದೆ.

ಕೆಂಪು ಸಿಗ್ನಲ್ ಬಿದ್ದರೂ ಉಳಿದ ಕಡೆಯಿಂದ ಬರುವ ವಾಹನಗಳು 5-10 ಸೆಕೆಂಡ್ ಹೆಚ್ಚಿಗೆ ಓಡಾಡುವ ಕಾರಣ, ಕಾವೇರಿ ಜಂಕ್ಷನ್ ಕಡೆಯಿಂದ ಮಲ್ಲೇಶ್ವರದತ್ತ ಹೋಗುವವರಿಗೆ ಕೇವಲ 10-15 ಸೆಕೆಂಡ್ ಉಳಿಯುತ್ತದೆ. ಒಂದೆರಡು ವಾಹನ ದಾಟುವ ಒಳಗೇ ಕೆಂಪು ಸಿಗ್ನಲ್ ಬಿದ್ದು ಬಿಡುತ್ತದೆ. ಪುನಃ ಹಸಿರು ಸಿಗ್ನಲ್ ಬರಲು ಮೂರು ನಿಮಿಷ ಕಾಯಬೇಕು.
ವಾಹನಗಳ ದಟ್ಟಣೆ ಹೆಚ್ಚಿರುವ `ಪೀಕ್ ಅವರ್~ನಲ್ಲಿ ಕೂಡ ಇದೇ ರೀತಿ ಆಗುವುದಿಂದ ತೊಂದರೆ ಆಗುತ್ತಿದೆ. ದಯವಿಟ್ಟು ಸಿಗ್ನಲ್ ಅವಧಿ ಹೆಚ್ಚು ಮಾಡಬೇಕಾಗಿ ವಿನಂತಿ
-
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT