ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿಜೀವಿಗಳಾಗುವುದು ಬೇಡ

ಅಕ್ಷರ ಗಾತ್ರ

ಇಂದು ಅನೇಕ ಮುಖಂಡರು, ಸ್ವಾಮೀಜಿ­ಗಳು ಸಾಧನ ಜೀವಿಗಳಾಗದೆ ಸುದ್ದಿಜೀವಿಗಳಾ­ಗಿ­ದ್ದಾರೆ. ಯಾವುದೇ ವಿಚಾರವಾಗಿಯಾದರೂ ಸುಮ್ಮನೆ ಗಂಟೆಗಟ್ಟಲೆ ಚರ್ಚೆ, ಸುದ್ದಿಗೋಷ್ಠಿ ನಡೆ­ಸು­­­ವುದು ಸಾಮಾನ್ಯವಾಗಿದೆ. ಸ್ವಾಮಿ ವಿವೇಕಾ­ನಂದರು ಒಮ್ಮೆ ಈ ರೀತಿ ಹೇಳಿದ್ದರು.

‘ಹಸಿದ­ವರಿಗೆ ಒಂದು ತುತ್ತು ಅನ್ನ ಕೊಡದ, ವಿಧ­ವೆಯರ ಕಣ್ಣೀರು ಒರೆಸದ ಯಾವ ಧರ್ಮ, ದೇವ­ರಲ್ಲೂ ನಂಬಿಕೆ ಇಲ್ಲ’ ಎಂದು. ಒಂದು ವಿವಾದಿತ ಹೇಳಿಕೆ ಕೊಡು­ವುದು, ವಿವಾ­ದಿತ ಹೇಳಿಕೆ ಪರ---- ವಿರುದ್ಧ ಚರ್ಚೆ, ಪ್ರತಿಭಟನೆ ಮಾಡು­ವುದು ಒಂದು ಫ್ಯಾಷನ್ ಆಗಿದೆ.
–ಎಂ.ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು ತಾಲ್ಲೂಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT