ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಭಿಕ್ಷೆ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಅಣ್ಣಾ ಹಜಾರೆ ಜೈಲಿನಿಂದ
ಬಯಲಿಗೆ
ರಾಜಕಾರಣಿ ಬಯಲಿನಿಂದ
ಜೈಲಿಗೆ
ಜೈಲು `ಜನಾರ್ದನನ~
ಜನ್ಮಸ್ಥಾನ.
ಹಾಗಾದರೆ ಇದು
ಯಾವುದರ ಮುನ್ಸೂಚನೆ?
ಇನ್ನಾದರೂ ಆದೀತೆ
ಲೋಕ ಕಲ್ಯಾಣ?
ದೇಶಕ್ಕೆ ಬಂದೀತೆ ಸುಭಿಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT