ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಷ್ಟಿಯ ಬೆಳಗು

Last Updated 22 ಜೂನ್ 2011, 19:30 IST
ಅಕ್ಷರ ಗಾತ್ರ

ಸೃಷ್ಟಿ ಕಲಾಗ್ಯಾಲರಿ: ಸೃಷ್ಟಿ ಕಲಾ ಗ್ಯಾಲರಿಯ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ `ಬೆಳಗು~ ಕಲಾ ಪ್ರದರ್ಶನ. ಹಿರಿಯ ಕಲಾವಿದರಾದ ಡಾ.ವಿ.ಜಿ.ಅಂದಾನಿ ಮತ್ತು ಡಾ.ಎಂ.ಎಸ್.ಮೂರ್ತಿ, ನಿವೃತ್ತ ಅಧಿಕಾರಿ ಚಿರಂಜೀವಿ ಸಿಂಗ್, ಎಲ್. ರೇವಣಸಿದ್ಧಯ್ಯ ಮತ್ತು ಬೀಳಗಿಯವರಿಗೆ ಸನ್ಮಾನ.
 
ಡಾ.ವಿಷ್ಣುವರ್ಧನ ಅವರ ಮರುಮುದ್ರಣದ `ಸ್ನೇಹ ಸಂಪತ್ತು~ ಕೃತಿ ಲೋಕಾರ್ಪಣೆ ಮತ್ತು ಅದರ ಸ್ಮರಣಾರ್ಥ ನಡೆಸಿದ ರಾಜ್ಯಮಟ್ಟದ ಕಲಾವಿದರ ಕಲಾ ಸ್ಪರ್ಧೆ ವಿಜೇತರಿಗೆ ಸನ್ಮಾನ. ಉದ್ಘಾಟನೆ: ಡಾ.ಅಶ್ವತ್ಥನಾರಾಯಣ್. ಅತಿಥಿ: ರಮೇಶ್ ಬಿ.ಝಳಕಿ. ಅಧ್ಯಕ್ಷತೆ: ಎಂ.ಬಿ. ಪಾಟೀಲ.

ಸ್ಥಳ: ನಂ.33/4, 8ನೇ ಮುಖ್ಯ ರಸ್ತೆ, 12ನೇ ಅಡ್ಡ ರಸ್ತೆ, ಮಲ್ಲೇಶ್ವರ. ಬೆಳಿಗ್ಗೆ 10.30 ರಿಂದ ಸಂಜೆ 7.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT