ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತು ಮೂಕವಾದ ಬದುಕು ನಿಟ್ಟುಸಿರೊಳು ತೇಲುವಲ್ಲಿ...

Last Updated 2 ಜುಲೈ 2013, 9:15 IST
ಅಕ್ಷರ ಗಾತ್ರ

ಯಾವ ಹಾಡ ಹಾಡಲಿ ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲಿ?... ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಈ ಹಾಡಿನ ರೂಪಕದಂತೆ, ನೂರಾರು ಮನೆಮಠಗಳನ್ನು, ಸಾವಿರಾರು ಜನರನ್ನು ಬಲಿತೆಗೆದುಕೊಂಡ ಜಲಪ್ರಳಯದಿಂದ ತತ್ತರಿಸಿದ ಉತ್ತರಾಖಂಡದ ಸೋನ್‌ಪ್ರಯಾಗ್‌ನಲ್ಲಿ ಚಿಂತಾಕ್ರಾಂತನಾಗಿ ಕಲ್ಲುಬಂಡೆಗಳ ಮೇಲೆ ಕುಳಿತ ಬಾಲಕನೊರ್ವ ಮಂಗಳವಾರ ಕಂಡು ಬಂದ್ದದ್ದು ಹೀಗೆ... -ಎಎಫ್‌ಪಿ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT