ಸೋಮಪ್ಪನ ಕೆರೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಜಿ. ಆನಂದಮೂರ್ತಿ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಎಚ್.ಎಂ. ವಿಶ್ವನಾಥ ಸ್ವಾಮಿ, ಸಿಐಟಿಯು ಸ್ಥಳಿಯ ಮುಖಂಡ ಬಂಡಿ ಬಸವರಾಜ, ಹಮಾಲರ ಸಂಘದ ಮುಖಂಡ ಮುನಿಸ್ವಾಮಿ, ಪುರಸಭೆ ಮಾಜಿ ಸದಸ್ಯ ಬೈರೆಡ್ಡಿ ತಿರುಪಾಲ್, ಬಾದನಹಟ್ಟಿ ಸಿಐಟಿಯು ಮುಖಂಡ ಅಂಜಿನಪ್ಪ, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಮುಖಂಡ ಹೊನ್ನುರಸಾಬ್, ಕೆರೆ ಸಂಘದ ಹಬೀಬ್ ರೆಹಮಾನ್, ಟಿ. ಅಮೀನ್ ಅಲಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.