ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 10-10-1961

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಹಿತಗಳ ರಕ್ಷಣೆಗೆ ಸಮಿತಿ ರಚನೆ
ನವದೆಹಲಿ, ಅ. 9
- ಕಳೆದ ಮೂರು ದಿನಗಳಿಂದ ಇಲ್ಲಿ ನಡೆಯುತ್ತಿದ್ದ ಅಖಿಲ ಭಾರತ ಹಿಂದೂ ಸಮ್ಮೇಳನವು ಇಂದು ಮುಕ್ತಾಯಗೊಂಡಿತು. ರಾಷ್ಟ್ರೀಯ ಹಿತಗಳ ಜಾಗರೂಕತೆ ಸಮಿತಿ ಎಂಬ ಸ್ಥಾಯಿ ಸಮಿತಿಯೊಂದನ್ನು ಸಮ್ಮೇಳನ ರಚಿಸಿತು.

ಸರ್ಕಾರಿ ಕ್ಷೇತ್ರದಿಂದಲೇ ಜನರ ಉದ್ಧಾರ ಸಾಧ್ಯ
ಮದ್ರಾಸ್, ಅ. 9
- `ಅಪಹಾರ ಮತ್ತು ಖಾಸಗಿ ಲಾಭದ ಘೋರ ಸಿದ್ಧಾಂತ~ದಲ್ಲಿ ನಂಬಿಕೆಯುಳ್ಳ ಖಾಸಗಿ ಉದ್ಯಮಕ್ಕೆ ದೇಶದ ನಲವತ್ತು ಕೋಟಿ ಜನರ ಉದ್ಧಾರದ ಬೃಹತ್ ಕಾರ್ಯವನ್ನು ಬಿಡುವುದು ಎಂದೂ ಸಾಧ್ಯವಿಲ್ಲವೆಂದು ಪ್ರಧಾನ ಮಂತ್ರಿ ಶ್ರೀ ನೆಹರೂರವರು ಇಂದು ಇಲ್ಲಿ ದೃಢವಾಗಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT