ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 24-12-1962

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನಷ್ಟವಾದ ಪ್ರತಿಷ್ಠೆಯನ್ನು ಮತ್ತೆ ಗಳಿಸಲೇಬೇಕು
ಬಾರ್ಡೋಲಿ (ಗುಜರಾತ್), ಡಿ. 23-`ನೀಫ' ಪ್ರದೇಶದಲ್ಲಿ ಭಾರತಕ್ಕುಂಟಾದ ಪರಾಭವಗಳನ್ನು `ನಾಚಿಕೆ, ಅಪಮಾನ ಮತ್ತು ದುಃಖದಾಯಕ ಸಂಗತಿ'ಗಳೆಂದು ಪರಿಗಣಿಸಬೇಕೆಂದೂ, ಕಳೆದುಕೊಂಡ ಪ್ರತಿಷ್ಠೆಯನ್ನು ನಾವು ಮತ್ತೆ ಗಳಿಸಿಕೊಳ್ಳಲೇಬೇಕೆಂದೂ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್‌ರವರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT