ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗು ರಿಪೇರಿ: ಶ್ರೀಲಂಕಾಕ್ಕೆ ತಂಡ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): ಥೇನ್ ಚಂಡಮಾರುತದಿಂದ ಹಾನಿಗೀಡಾಗಿರುವ ಭಾರತದ ಮೀನುಗಾರಿಕಾ ಹಡಗನ್ನು ದುರಸ್ತಿ ಮಾಡಲು ತಮಿಳುನಾಡಿನ 81 ಜನರ ತಂಡ ಶ್ರೀಲಂಕಾಗೆ ಆಗಮಿಸುತ್ತಿದೆ.

ಕಳೆದ ತಿಂಗಳು ಉಂಟಾದ ಚಂಡಮಾರುತದಿಂದ 40 ಮೀನುಗಾರರಿರುವ ಒಂಬತ್ತು  ಭಾರತೀಯ ಹಡಗುಗಳು ತೊಂದರೆಗೆ ಸಿಲುಕಿದ್ದವು. ಅವರನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT