`ಇಲಾಖೆ ಸುಧಾರಣೆಗಾಗಿ ಸಲಹೆ ಸ್ವೀಕರಿಸಲು ಸಿದ್ಧವಿದೆ~ ಎಂದು ನಿರ್ದೇಶಕ ಅಜಿತ್ ತ್ಯಾಗಿ ತಿಳಿಸಿದ್ದಾರೆ. ಏಪ್ರಿಲ್ನಿಂದ ನೀಡಿದ 4 ಮುನ್ಸೂಚನೆಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಕಡಿವೆು ಮಳೆ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ ಬಿದ್ದ ಮಳೆಯ ಪ್ರಮಾಣ ಇದಕ್ಕಿಂತ ಅಧಿಕ. ಮುಂಗಾರಿನ ದ್ವಿತೀಯಾರ್ಧದ ಮಳೆ ಪ್ರಮಾಣ ನಿಖರವಾಗಿ ಹೇಳಲು ಈ ನಾಲ್ಕೂ ಮುನ್ಸೂಚನೆಗಳು ವಿಫಲವಾಗಿವೆ.