ಕಾರ್ಯಕ್ರಮದಲ್ಲಿ ಮುಖಂಡರಾದ ಅಪ್ಪುಗೌಡ ಪಾಟೀಲ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕಲ್ಲಪ್ಪ ಉಟಗಿ, ತಾ.ಪಂ. ಸದಸ್ಯ ಅಶೋಕ ನಡಗಟ್ಟಿ, ವಿಲಾಸ ಕಾಂಬಳೆ, ಸಂಜೀವ ಬನಸೋಡೆ, ಪೀರಪ್ಪ ಧಾಬೆ,ಯಶವಂತ ಕನ್ನೂರು, ಸುಖದೇವ ಬನಸೋಡೆ, ಕಲ್ಲಪ್ಪ ಉಟಗಿ, ಶ್ರಿಧರ ಕಾಂಬಳೆ, ಚಂದ್ರಶೇಖರ ಬನಸೋಡೆ, ಶ್ರೀಶೈಲ ಅಂಜುಟಗಿ ಮತ್ತಿತರರು ಉಪಸ್ಥಿತರಿದ್ದರು.