ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾನು ಹಾಗೂ ನನ್ನ ಪಕ್ಷ ಕೆಲಸಮಾಡುತ್ತಿರುವುದರಿಂದ ಗಣ್ಯರು ಎಂದುಕೊಂಡವರು ನನ್ನ ವಿರುದ್ಧ ಮೇವು ಹಗರಣದ ಪಿತೂರಿ ಮಾಡಿದರು. ಆದರೆ, ನಾನು ಹೆದರುವುದಿಲ್ಲ. ನ್ಯಾಯಾಂಗದ ಮೇಲೆ ನನಗೆ ವಿಶ್ವಾಸ ಇದೆ. ಸಂಕಟದಿಂದ ಪಾರಾಗಿ ಬರುತ್ತೇನೆ
–ಲಾಲು ಪ್ರಸಾದ್, ಆರ್ಜೆಡಿ ಮುಖ್ಯಸ್ಥ