ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂಡ ಮುಚ್ಚಿ

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಅಶೋಕನಗರ ವ್ಯಾಪ್ತಿಯ ವಿದ್ಯಾಪೀಠ ವಾರ್ಡಿನ ಸಂಖ್ಯೆ  164 ಹನುಮಂತ ನಗರ ಪೊಲೀಸ್ ಠಾಣೆ ಎದುರುಗಡೆ
ಇರುವ ಶ್ರೀನಿಕೆತನ ಬ್ಯೂಟಿ ಪಾರ್ಲರ್ ಎದುರು ಒಳಚರಂಡಿ ಮಂಡಳಿ ಯವರು ಡ್ರೈನೇಜ್  ರಿಪೇರಿಗಾಗಿ ಹೊಂಡ ತೋಡಿದ್ದಾರೆ. ಹತ್ತು ದಿನಗಳೇ ಕಳೆದರೂ ಅದನ್ನು ಮುಚ್ಚಿಲ್ಲ. ರಿಪೇರಿಯೂ ಆಗಿಲ್ಲ. 

ಆ ಹೊಂಡದೊಳಗೆ ಡ್ರೈನೇಜ್  ನೀರು ತುಂಬಿ ಸೊಳ್ಳೆಗಳ ವಾಸಸ್ಥಾನ ಆಗಿದೆ. ಅಕ್ಕ ಪಕ್ಕದ ಮನೆಯವರಿಗೂ ಇದರಿಂದ ತೊಂದರೆ ಅನುಭವಿಸುವಂತಾಗಿದೆ. ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT