ಎಸ್ಡಿಎಂಸಿ ಅಧ್ಯಕ್ಷ ಬಸನಗೌಡ ಚೌದ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದತ್ತಣ್ಣ ದೇಸಾಯಿ, ಪೀರಾಪುರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಆರ್.ಬಿ. ದಮ್ಮೂರಮಠ, ಸಿಆರ್ಪಿ ಪಿ.ಎ.ಮುಲ್ಲಾ, ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಹೊಳಿ, ಉರ್ದು ಸಿಆರ್ಪಿ ಎ.ಜೆ. ಆರೀಫ್ ಕೆಂಭಾವಿ, ಮುಖ್ಯ ಶಿಕ್ಷಕರಾದ ಎಂ.ಎಂ.ಹರಿಜನ, ಎಂ.ಎಸ್. ಹುಲ್ಲೂರ, ಐ.ಟಿ.ಥಬ್ಬಣ್ಣವರ, ಜಿ.ಕೆ.ಮಣೂರ, ಈರಣ್ಣ ಬೆಣ್ಣೂರ, ಎಂ.ಜೆ.ಢಕಣಿ, ಎಂ.ವಿ.ಕೋರ ವಾರ, ಟಿ. ಎಸ್. ಲಮಾಣಿ, ರಫೀಕ್ ಅವಟಿ, ಟಿಜಿಟಿ ಶಿಕ್ಷಕಿ ಶಕುಂತಲಾ ಬಿರಾದಾರ, ಮಹಾಲಕ್ಷ್ಮೀ ತಾಳ ಪಲ್ಲೆ ಇದ್ದರು. ಕೆ.ಕೆ.ಅಸ್ಕಿ ಸ್ವಾಗತಿಸಿದರು. ಎಮ್.ಎಫ್. ಅವಟಿ ನಿರೂಪಿಸಿದರು. ಎ.ಎಚ್.ನದಾಫ ವಂದಿಸಿದರು.