ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಪದದಲ್ಲಿ ಕನಕದಾಸ’ ಸಂಶೋಧನೆಗೆ ಆಯ್ಕೆ

Last Updated 25 ಸೆಪ್ಟೆಂಬರ್ 2013, 20:09 IST
ಅಕ್ಷರ ಗಾತ್ರ

ಬೆಂಗಳೂರು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರವು ಕನಕದಾಸರ ಕೃತಿಗಳು, ಅನುಭಾವ – ಪರಂಪರೆ ಮತ್ತು ಜನಪದದಲ್ಲಿ ಕನಕದಾಸರ ದೃಷ್ಟಿಕೋನ ಕುರಿತು ಸಂಶೋಧನೆ ನಡೆಸಲು ಡಾ.ಡಿ.ಸಿ.ಗೀತಾ, ಡಾ.ಕಿರಣ್‌ ಎಂ. ಗಾಜನೂರು ಮತ್ತು ಸುರೇಶ್‌ ನಾಗಲಮಡಿಕೆ ಅವರನ್ನು ಆಯ್ಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT