ಆದ್ದರಿಂದ ಗ್ರಾಮೀಣ ಕ್ರೀಡಾಪಟುಗಳು ತಮ್ಮತನವನ್ನು ಉಳಿಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆಯಬೇಕಿದ್ದರೆ ಯುವಕರು ದೇಶಿಯ ಕ್ರೀಡೆಗಳಲ್ಲಿ ತೊಡಗಬೇಕು ಎಂದರು. ಆರೋಗ್ಯ ನಿರೀಕ್ಷಕ ಎಂ.ಬಿ.ನಿಡಶೇಸಿ, ಕೆ.ಬಿ.ಚಾಗರಿ, ಎಸ್.ಎಸ್.ನರೇಗಲ್, ಇ.ಐ.ಸುಣಗಾರ, ಎಂ.ಎಚ್.ರಂಗಣ್ಣವರ, ಎಂ.ಎನ್.ಕರೆಪುಟ್ಟಣವರ, ಬಿ.ಎಸ್.ಭಜಂತ್ರಿ ಮತ್ತಿತರರು ವೇದಿಕೆಯಲ್ಲಿದ್ದರು.