ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಿರೀಶ್ ಲಿಂಗಣ್ಣ

ಸಂಪರ್ಕ:
ADVERTISEMENT

ಗಗನಯಾನ ಯೋಜನೆ: ಭೂಮಿಗೆ ಸುರಕ್ಷಿತವಾಗಿ ಮರಳಲು ನಡೆಯುತ್ತಿವೆ ಸಿದ್ಧತೆಗಳು

ಗಗನಯಾನ ಯೋಜನೆ 2023ರ ಅಂತಿಮ ವೇಳೆಯಲ್ಲಿ ಅಥವಾ 2024ರಲ್ಲಿ ಕಾರ್ಯರೂಪಕ್ಕೆ ಬರುವ ನಿರೀಕ್ಷೆಗಳಿವೆ.
Last Updated 16 ಆಗಸ್ಟ್ 2023, 12:59 IST
ಗಗನಯಾನ ಯೋಜನೆ: ಭೂಮಿಗೆ ಸುರಕ್ಷಿತವಾಗಿ ಮರಳಲು ನಡೆಯುತ್ತಿವೆ ಸಿದ್ಧತೆಗಳು

ಶಾಕ್ & ಆವ್ ಕಾರ್ಯಾಚರಣೆಯ 20 ವರ್ಷಗಳ ಬಳಿಕವೂ ಅಮೆರಿಕ ಸೇನೆ ಇರಾಕ್‌ನಲ್ಲಿ ಏಕಿದೆ?

ಅಮೆರಿಕದ ಸೇನೆ ಎರಡು ದಶಕಗಳ ಹಿಂದೆ ಶಾಕ್ ಆ್ಯಂಡ್ ಆವ್ ಹೆಸರಿನಲ್ಲಿ ಇರಾಕ್ ಮೇಲೆ ಅತ್ಯಂತ ಪ್ರಬಲವಾದ ದಾಳಿಯನ್ನು ನಡೆಸಿತ್ತು. ಇಂದಿಗೂ ಅಮೆರಿಕದ ಸೇನಾಪಡೆಗಳು ಸಣ್ಣ ಸಂಖ್ಯೆಯಲ್ಲಿ, ಆದರೂ ನಿರಂತರವಾಗಿ ಇರಾಕ್‌ನಲ್ಲಿ ಉಳಿದುಕೊಂಡು, ಮಧ್ಯ ಪೂರ್ವ ರಾಷ್ಟ್ರಗಳ ಜೊತೆ ಮಿಲಿಟರಿ ಮತ್ತು ರಾಜತಾಂತ್ರಿಕ ಸಹಭಾಗಿತ್ವ ಹೊಂದಿವೆ. ಇರಾಕ್‌ನಾದ್ಯಂತ ಅಂದಾಜು 2,500 ಸೈನಿಕರು ಉಪಸ್ಥಿತರಿದ್ದು, ಪ್ರಮುಖವಾಗಿ ಬಾಗ್ದಾದ್ ಮತ್ತು ಉತ್ತರದ ಸೇನಾ ನೆಲೆಗಳಲ್ಲಿವೆ.
Last Updated 23 ಮಾರ್ಚ್ 2023, 9:17 IST
ಶಾಕ್ & ಆವ್ ಕಾರ್ಯಾಚರಣೆಯ 20 ವರ್ಷಗಳ ಬಳಿಕವೂ ಅಮೆರಿಕ ಸೇನೆ ಇರಾಕ್‌ನಲ್ಲಿ ಏಕಿದೆ?

Explainer: ಗುಬ್ಬಿಯಲ್ಲಿLUH: 230km ವೇಗದಲ್ಲಿ 350km ಕ್ರಮಿಸಬಲ್ಲ ಹೆಲಿಕಾಪ್ಟರ್

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್‌) ಲೈಟ್ ಯುಟಿಲಿಟಿ ಹೆಲಿಕಾಪ್ಟರ್
Last Updated 6 ಫೆಬ್ರುವರಿ 2023, 8:33 IST
Explainer: ಗುಬ್ಬಿಯಲ್ಲಿLUH: 230km ವೇಗದಲ್ಲಿ 350km ಕ್ರಮಿಸಬಲ್ಲ ಹೆಲಿಕಾಪ್ಟರ್

ಮಾನವ ರಹಿತ ಮತ್ತು ಬುದ್ಧಿವಂತ ಎಐ–ಸ್ವಾಯತ್ತ ವ್ಯವಸ್ಥೆಯಲ್ಲಿ ರಕ್ಷಣಾ ವಲಯದ ಭವಿಷ್ಯ

ಪ್ರಸ್ತುತ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ರಕ್ಷಣಾ ವಲಯದ ದಕ್ಷತೆ, ನಿರ್ಧಾರ ಕೈಗೊಳ್ಳುವಿಕೆ ಮತ್ತು ಒಟ್ಟಾರೆ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚು ಹೆಚ್ಚು ಬಳಸಲಾಗುತ್ತಿದೆ.
Last Updated 20 ಜನವರಿ 2023, 7:37 IST
ಮಾನವ ರಹಿತ ಮತ್ತು ಬುದ್ಧಿವಂತ ಎಐ–ಸ್ವಾಯತ್ತ ವ್ಯವಸ್ಥೆಯಲ್ಲಿ ರಕ್ಷಣಾ ವಲಯದ ಭವಿಷ್ಯ

Lal Bahadur Shastri: ಪಾಕ್ ಆಕ್ರಮಣಶೀಲತೆಗೆ ದಿಟ್ಟ ಉತ್ತರ ನೀಡಿದ್ದ ಧೀಮಂತ ನಾಯಕ

"ನಾವು ಇಷ್ಟು ಕಾಲ ಸಾಕಷ್ಟು ಸಂಯಮದಿಂದಲೇ ನಡೆದುಕೊಳ್ಳುತ್ತಾ ಬಂದೆವು. ಆದರೆ ಈಗ ಮರಳಿನ ಗಡಿಯಾರದ ಸಮಯ ಮುಗಿಯುತ್ತಾ ಬಂದಿದೆ" ಎಂದು ಆಗಿನ ಭಾರತದ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಮೇ 3, 1965ರಂದು ಸಂಸತ್ತಿನಲ್ಲಿ ಹೇಳಿದ್ದರು. ಅವರು ಯಥಾಸ್ಥಿತಿ ಸ್ಥಾಪನೆಯಾಗದ ಹೊರತು ರಣ್ ಆಫ್ ಕಚ್ ಪ್ರದೇಶದಲ್ಲಿ ಪಾಕಿಸ್ತಾನದೊಡನೆ ಕದನ ವಿರಾಮ ಸಾಧ್ಯವೇ ಇಲ್ಲ ಎಂದಿದ್ದರು. ಆ ಸಂದರ್ಭದಲ್ಲಿ ಸಂಸತ್ತಿನಲ್ಲಿ ದಿನ ಪೂರ್ತಿ ಚರ್ಚೆಗಳು ನಡೆದಿದ್ದವು.
Last Updated 11 ಜನವರಿ 2023, 7:35 IST
Lal Bahadur Shastri: ಪಾಕ್ ಆಕ್ರಮಣಶೀಲತೆಗೆ ದಿಟ್ಟ ಉತ್ತರ ನೀಡಿದ್ದ ಧೀಮಂತ ನಾಯಕ

2022-23: ಭಾರತದ ರಕ್ಷಣಾ ಉದ್ಯಮದಲ್ಲಿ ಸ್ವಾವಲಂಬನೆಯ ಹೊಸ ಬೆಳಕು

ಭಾರತದ ರಕ್ಷಣಾ ಸಚಿವಾಲಯ 2022ರಲ್ಲಿ ಭಾರತೀಯ ಸೇನಾಪಡೆಗಳಿಗೆ ಅತ್ಯಾಧುನಿಕವಾದ, ಉನ್ನತ ಗುಣಮಟ್ಟದ ಆಯುಧಗಳು, ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಸ್ವತಂತ್ರವಾದ ದೇಶೀಯ ಉದ್ಯಮಗಳ ಮೂಲಕ ಒದಗಿಸುವ ತನ್ನ ಗುರಿಯ ಕಡೆ ದಾಪುಗಾಲಿಟ್ಟಿತು. 2022ರಲ್ಲಿ ಭಾರತ ಹಾಕಿಕೊಂಡ ಗುರಿಯನ್ನು ಸಾಧಿಸಿದ್ದು, ಈ ಬೆಳವಣಿಗೆ ಪರಿವರ್ತನೆಯ ಹೊಸ ಗಾಳಿಯನ್ನೇ ತಂದಿದೆ. 2022ರಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಗಮನಾರ್ಹ ಸಾಧನೆಗಳು ಮತ್ತು 2023ರಲ್ಲಿನ ನಿರೀಕ್ಷೆಗಳು ಇಲ್ಲಿವೆ.
Last Updated 6 ಜನವರಿ 2023, 13:10 IST
2022-23: ಭಾರತದ ರಕ್ಷಣಾ ಉದ್ಯಮದಲ್ಲಿ ಸ್ವಾವಲಂಬನೆಯ ಹೊಸ ಬೆಳಕು

ಭಾರತ-ಚೀನಾ: ಏಷ್ಯಾದ ದೈತ್ಯ ಶಕ್ತಿಗಳ ನಡುವಿನ ಹೋಲಿಕೆ ಹೇಗಿದೆ?

ಭಾರತ ಮತ್ತು ಚೀನಾಗಳ ನಡುವೆ ಒಂದು ವೈಮನಸ್ಯದ ವಾತಾವರಣ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಈ ಎರಡೂ ರಾಷ್ಟ್ರಗಳ ನಡುವೆ ವಿವಿಧ ವಲಯಗಳ ಹೋಲಿಕೆ ಹೇಗಿದೆ? ಭಾರತ ಮತ್ತು ಚೀನಾಗಳು ಪರಸ್ಪರ ಸಮಾನವಾಗಿವೆಯೇ?
Last Updated 24 ಡಿಸೆಂಬರ್ 2022, 13:59 IST
ಭಾರತ-ಚೀನಾ: ಏಷ್ಯಾದ ದೈತ್ಯ ಶಕ್ತಿಗಳ ನಡುವಿನ ಹೋಲಿಕೆ ಹೇಗಿದೆ?
ADVERTISEMENT
ADVERTISEMENT
ADVERTISEMENT
ADVERTISEMENT