ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

PHOTOS | ಸಿಂಪಲ್‌ ಲುಕ್‌ನಲ್ಲಿ ಗಮನ ಸೆಳೆದ ನಟಿ ಅದಿತಿ ರಾವ್ ಹೈದರಿ

PHOTOS | ಸಿಂಪಲ್‌ ಲುಕ್‌ನಲ್ಲಿ ಗಮನ ಸೆಳೆದ ನಟಿ ಅದಿತಿ ರಾವ್ ಹೈದರಿ
Last Updated 28 ಮಾರ್ಚ್ 2024, 5:20 IST
PHOTOS | ಸಿಂಪಲ್‌ ಲುಕ್‌ನಲ್ಲಿ ಗಮನ ಸೆಳೆದ ನಟಿ ಅದಿತಿ ರಾವ್ ಹೈದರಿ
err

ಒಳ್ಳೆ ಸಿನಿಮಾ ಗೆಲ್ಲಿಸಿ ಎಂದ ಧ್ರುವ ಸರ್ಜಾ

ಚೆನ್ನಾಗಿರುವ ಸಿನಿಮಾವನ್ನು ಜನ ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ. ಈ ಸಿನಿಮಾಗೂ ಅದು ಸತ್ಯವಾಗಬೇಕು’ ಎಂದು ಕೆರೆಬೇಟೆ ಸಿನಿಮಾ ಕುರಿತು ಧ್ರುವ ಮೆಚ್ಚುಗೆ ಮಾತನಾಡಿದ್ದಾರೆ.
Last Updated 27 ಮಾರ್ಚ್ 2024, 20:47 IST
ಒಳ್ಳೆ ಸಿನಿಮಾ ಗೆಲ್ಲಿಸಿ ಎಂದ ಧ್ರುವ ಸರ್ಜಾ

‘ಉತ್ತರಕಾಂಡ’ದಿಂದ ಹೊರನಡೆದ ರಮ್ಯಾ

ಅತ್ತ ನಿರ್ದೇಶಕ ರೋಹಿತ್‌ ಪದಕಿ ವಿಜಯಪುರ ಮತ್ತು ಹುಬ್ಬಳ್ಳಿಯಲ್ಲಿ ‘ಉತ್ತರಕಾಂಡ’ ಸಿನಿಮಾಕ್ಕಾಗಿ ಆಡಿಷನ್‌ ನಡೆಯುತ್ತಿದ್ದರೆ, ಇತ್ತ ಚಿತ್ರದ ನಾಯಕಿ, ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ತಾವು ಸಿನಿಮಾದಿಂದ ಹೊರನಡೆದಿರುವುದಾಗಿ ತಿಳಿಸಿದ್ದಾರೆ.
Last Updated 27 ಮಾರ್ಚ್ 2024, 20:31 IST
‘ಉತ್ತರಕಾಂಡ’ದಿಂದ ಹೊರನಡೆದ ರಮ್ಯಾ

ಗುಟ್ಟಾಗಿ ಮದುವೆಯಾದ ನಟ ಸಿದ್ಧಾರ್ಥ್–ನಟಿ ಅದಿತಿ ರಾವ್ ಹೈದರಿ: ವರದಿ

ಇಬ್ಬರಿಗೂ ಇದು ಎರಡನೇ ಮದುವೆ: ತೆಲಂಗಾಣದ ವಾನಪರ್ತಿ ಜಿಲ್ಲೆಯ ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಮದುವೆ ನಡೆದಿರುವುದಾಗಿ ವರದಿಯಾಗಿದೆ
Last Updated 27 ಮಾರ್ಚ್ 2024, 11:35 IST
ಗುಟ್ಟಾಗಿ ಮದುವೆಯಾದ ನಟ ಸಿದ್ಧಾರ್ಥ್–ನಟಿ ಅದಿತಿ ರಾವ್ ಹೈದರಿ: ವರದಿ

PHOTOS | ಚೆಂದದ ಫೋಟೊ ಶೂಟ್‌ನಲ್ಲಿ ಚಂದನವನದ ನಟಿ ಆದಿತಿ ಪ್ರಭುದೇವ

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಚಂದನವನದ ನಟಿ ಅದಿತಿ ಪ್ರಭುದೇವ ಅವರು ಹೊಸ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 27 ಮಾರ್ಚ್ 2024, 6:27 IST
PHOTOS | ಚೆಂದದ ಫೋಟೊ ಶೂಟ್‌ನಲ್ಲಿ ಚಂದನವನದ ನಟಿ ಆದಿತಿ ಪ್ರಭುದೇವ
err

ಕೃಷ್ಣಾವತಾರಿಯಾದ ನಾಗೇಂದ್ರ ಪ್ರಸಾದ್‌

ಚಿತ್ರ ಸಾಹಿತಿ, ನಟ, ನಿರ್ದೇಶಕ ನಾಗೇಂದ್ರ ಪ್ರಸಾದ್‌ ಈಗ ‘ಕೃಷ್ಣಾವತಾರ’ ತಾಳಿದ್ದಾರೆ. ಹಾಗಂತ ಇದು ದ್ವಾಪರ ಯುಗದ ಶ್ರೀಕೃಷ್ಣನ ಕಥೆಯಲ್ಲ. ಕಲಿಯುಗದಲ್ಲಿ ಪ್ರಕೃತಿ, ಪರಿಸರ ಉಳಿಸಲು ಹೊಸ ಅವತಾರ ಎತ್ತಿದವನ ಕಥೆ. ಈ ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
Last Updated 26 ಮಾರ್ಚ್ 2024, 21:21 IST
ಕೃಷ್ಣಾವತಾರಿಯಾದ ನಾಗೇಂದ್ರ ಪ್ರಸಾದ್‌

ಡಾಲಿ ಧನಂಜಯ್‌ ನಟನೆಯ ‘ಉತ್ತರಕಾಂಡ’ ಚಿತ್ರದಿಂದ ಹೊರನಡೆದ ನಟಿ ರಮ್ಯಾ

ಹತ್ತು ವರ್ಷಗಳ ಬಳಿಕ ನಟ ಡಾಲಿ ಧನಂಜಯ್‌ ನಟನೆಯ ‘ಉತ್ತರಕಾಂಡ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವುದಾಗಿ ಹೇಳಿದ್ದ ನಟಿ ರಮ್ಯಾ, ಇದೀಗ ಈ ಚಿತ್ರದಿಂದಲೂ ಹೊರನಡೆದಿರುವುದಾಗಿ ತಿಳಿಸಿದ್ದಾರೆ.
Last Updated 26 ಮಾರ್ಚ್ 2024, 13:20 IST
ಡಾಲಿ ಧನಂಜಯ್‌ ನಟನೆಯ ‘ಉತ್ತರಕಾಂಡ’ ಚಿತ್ರದಿಂದ ಹೊರನಡೆದ ನಟಿ ರಮ್ಯಾ
ADVERTISEMENT

ಬಾಲಕಿ ಅಕ್ರಮ ದತ್ತು ಪ್ರಕರಣ: ಸೋನು ಗೌಡ ಜೈಲಿಗೆ

ಬಾಲಕಿಯೊಬ್ಬರನ್ನು ಅಕ್ರಮವಾಗಿ ದತ್ತು ಪಡೆದಿದ್ದ ಆರೋಪದಡಿ ಬಂಧಿಸಲಾಗಿರುವ ಕಿರುತೆರೆ ಸಹನಟಿ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ
Last Updated 25 ಮಾರ್ಚ್ 2024, 16:34 IST
ಬಾಲಕಿ ಅಕ್ರಮ ದತ್ತು ಪ್ರಕರಣ: ಸೋನು ಗೌಡ ಜೈಲಿಗೆ

ಯಶ್ TOXIC ಚಿತ್ರಕ್ಕೆ ಕರೀನಾ ಬದಲು ಕಿಯಾರಾ ಸಂಭವ–ಕಾಸ್ಟಿಂಗ್ ಕಾಲ್ ಮೊರೆ ಹೋದ KVN

ನಟ ಯಶ್ ಅವರ 19 ನೇ ಚಿತ್ರ ಟಾಕ್ಸಿಕ್ (TOXIC) ತಯಾರಿ ಜೋರು ನಡೆಯುತ್ತಿದೆ. ಈ ಚಿತ್ರವನ್ನು ಮಲಯಾಳಂನ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ.
Last Updated 25 ಮಾರ್ಚ್ 2024, 11:31 IST
ಯಶ್ TOXIC ಚಿತ್ರಕ್ಕೆ ಕರೀನಾ ಬದಲು ಕಿಯಾರಾ ಸಂಭವ–ಕಾಸ್ಟಿಂಗ್ ಕಾಲ್ ಮೊರೆ ಹೋದ KVN

‘ಅಮ್ಮನ ಲಾಲಿ’ ಹಾಡಿದ ಭವ್ಯ

ನಟಿ ಭವ್ಯ ಮುಖ್ಯಭೂಮಿಕೆಯಲ್ಲಿರುವ ‘ಅಮ್ಮನ ಲಾಲಿ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಹಿರಿಯ ನಟ, ನಿರ್ದೇಶಕ ಎಂ.ಡಿ.ಕೌಶಿಕ್ ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಆ್ಯಕ್ಷನ್‌–ಕಟ್‌ ಹೇಳುತ್ತಿದ್ದಾರೆ. ಜೊತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.
Last Updated 25 ಮಾರ್ಚ್ 2024, 0:00 IST
‘ಅಮ್ಮನ ಲಾಲಿ’ ಹಾಡಿದ ಭವ್ಯ
ADVERTISEMENT