‘ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ರಮೇಶ ಬಂಡಿಸಿದ್ದೇಗೌಡ ಅವರಿಗೆ ಬೆಂಬಲ ನೀಡುತ್ತೇವೆ’ ಎಂದು ಘೋಷಿಸಿದರು. ಚಂದ್ರಶೇಖರ್ ಅವರ ಬೆಂಬಲಿಗರಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನೆಲಮನೆ ಸಿದ್ದಲಿಂಗೇಗೌಡ, ಮರಳಾಗಾಲ ಎಂ.ಸಿ.ಧನಂಜಯ, ದರಸಗುಪ್ಪೆ ಎಂ. ಗೋಪಾಲ್ ಇತರ ನೂರಾರು ಮಂದಿ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಸಿ.ಡಿ.ಗಂಗಾಧರ್ ಸಮ್ಮುಖದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ ಬಂಡಿಸಿದ್ದೇಗೌಡ ಅವರಿಗೆ ಬೆಂಬಲ ಘೋಷಿಸಿದರು.