<p><strong>ಬೆಂಗಳೂರು: </strong>ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದಿರುವ ಅಡಿಗಾಸ್ ಯಾತ್ರಾ, ಪ್ರವಾಸ ಆಸಕ್ತರಿಗಾಗಿ ಸದಸ್ಯತ್ವ ಕಾರ್ಡ್ ಮತ್ತು ಭಾರತ ದರ್ಶನ ಯೋಜನೆ ಪರಿಚಯಿಸಿದೆ.</p>.<p class="Subhead"><strong>ಸದಸ್ಯತ್ವ ಕಾರ್ಡ್:</strong>ಅಡಿಗಾಸ್ ಸಂಸ್ಥೆಯಲ್ಲಿ ಈ ಹಿಂದೆ ಪ್ರಯಾಣಿಸಿದ್ದ ಪ್ರತಿಯೊಬ್ಬರಿಗೂ ಸಂಪೂರ್ಣ ಉಚಿತವಾದ 5 ವರ್ಷ ಅವಧಿಯ ಸದಸ್ಯತ್ವ ಕಾರ್ಡ್ ಕೊಡಲಾಗುತ್ತದೆ. ಈ ಯೋಜನೆಯಡಿ ಎಷ್ಟು ಬಾರಿ, ಎಲ್ಲಿಗೇ ಆದರೂ ಪ್ರವಾಸ ಮಾಡಬಹುದು. ಭಾರತ ದೇಶದ ಹಾಗೂ ವಿದೇಶ ಪ್ರವಾಸಗಳಲ್ಲಿಯೂ ರಿಯಾಯಿತಿ ಪಡೆದುಕೊಳ್ಳಬಹುದು.</p>.<p class="Subhead"><strong>ಭಾರತ ದರ್ಶನ ಯೋಜನೆ</strong>: ದೇಶದಾದ್ಯಂತ ಇರುವ ಪ್ರೇಕ್ಷಣೀಯ ಸ್ಥಳಗಳು, ಪ್ರವಾಸೋದ್ಯಮಗಳು, ಸ್ಥಳೀಯ ಗೈಡ್, ಹೋಟೆಲ್, ಸಾರಿಗೆ ವ್ಯವಸ್ಥೆ ಪೋಷಿಸುವ ಮತ್ತು ತೆರಿಗೆ ರೂಪದಲ್ಲಿ ಆರ್ಥಿಕ ವ್ಯವಸ್ಥೆಯನ್ನು ಹೆಚ್ಚಿಸುವ ಯೋಜನೆ ಇದಾಗಿದೆ. ಪ್ರವಾಸಿಗರಿಗೆ ಭಾರಿ ರಿಯಾಯಿತಿ ಸಿಗಲಿದೆ.</p>.<p>‘ಪ್ರೇಕ್ಷಣೀಯ ಸ್ಥಳಗಳು ಅತಿ ಶೀಘ್ರದಲ್ಲೇ ಪ್ರವಾಸಿಗರಿಗೆ ತೆರೆಯಲಿವೆ. ಸರ್ಕಾರದಿಂದ ಒಪ್ಪಿಗೆ ದೊರೆತ ತಕ್ಷಣ ಅನುಕೂಲಕರವಾದ ದಿನ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು’ ಎಂದು ನಿರ್ದೇಶಕ ಕೆ. ನಾಗರಾಜ ಅಡಿಗ ಅವರು ತಿಳಿಸಿದ್ದಾರೆ.</p>.<p>ಮಾಹಿತಿಗೆ:96116 00810 / 70222 59003 ಅಥವಾ www.adigasyatra.comಗೆ ಭೇಟಿ ನೀಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದಿರುವ ಅಡಿಗಾಸ್ ಯಾತ್ರಾ, ಪ್ರವಾಸ ಆಸಕ್ತರಿಗಾಗಿ ಸದಸ್ಯತ್ವ ಕಾರ್ಡ್ ಮತ್ತು ಭಾರತ ದರ್ಶನ ಯೋಜನೆ ಪರಿಚಯಿಸಿದೆ.</p>.<p class="Subhead"><strong>ಸದಸ್ಯತ್ವ ಕಾರ್ಡ್:</strong>ಅಡಿಗಾಸ್ ಸಂಸ್ಥೆಯಲ್ಲಿ ಈ ಹಿಂದೆ ಪ್ರಯಾಣಿಸಿದ್ದ ಪ್ರತಿಯೊಬ್ಬರಿಗೂ ಸಂಪೂರ್ಣ ಉಚಿತವಾದ 5 ವರ್ಷ ಅವಧಿಯ ಸದಸ್ಯತ್ವ ಕಾರ್ಡ್ ಕೊಡಲಾಗುತ್ತದೆ. ಈ ಯೋಜನೆಯಡಿ ಎಷ್ಟು ಬಾರಿ, ಎಲ್ಲಿಗೇ ಆದರೂ ಪ್ರವಾಸ ಮಾಡಬಹುದು. ಭಾರತ ದೇಶದ ಹಾಗೂ ವಿದೇಶ ಪ್ರವಾಸಗಳಲ್ಲಿಯೂ ರಿಯಾಯಿತಿ ಪಡೆದುಕೊಳ್ಳಬಹುದು.</p>.<p class="Subhead"><strong>ಭಾರತ ದರ್ಶನ ಯೋಜನೆ</strong>: ದೇಶದಾದ್ಯಂತ ಇರುವ ಪ್ರೇಕ್ಷಣೀಯ ಸ್ಥಳಗಳು, ಪ್ರವಾಸೋದ್ಯಮಗಳು, ಸ್ಥಳೀಯ ಗೈಡ್, ಹೋಟೆಲ್, ಸಾರಿಗೆ ವ್ಯವಸ್ಥೆ ಪೋಷಿಸುವ ಮತ್ತು ತೆರಿಗೆ ರೂಪದಲ್ಲಿ ಆರ್ಥಿಕ ವ್ಯವಸ್ಥೆಯನ್ನು ಹೆಚ್ಚಿಸುವ ಯೋಜನೆ ಇದಾಗಿದೆ. ಪ್ರವಾಸಿಗರಿಗೆ ಭಾರಿ ರಿಯಾಯಿತಿ ಸಿಗಲಿದೆ.</p>.<p>‘ಪ್ರೇಕ್ಷಣೀಯ ಸ್ಥಳಗಳು ಅತಿ ಶೀಘ್ರದಲ್ಲೇ ಪ್ರವಾಸಿಗರಿಗೆ ತೆರೆಯಲಿವೆ. ಸರ್ಕಾರದಿಂದ ಒಪ್ಪಿಗೆ ದೊರೆತ ತಕ್ಷಣ ಅನುಕೂಲಕರವಾದ ದಿನ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು’ ಎಂದು ನಿರ್ದೇಶಕ ಕೆ. ನಾಗರಾಜ ಅಡಿಗ ಅವರು ತಿಳಿಸಿದ್ದಾರೆ.</p>.<p>ಮಾಹಿತಿಗೆ:96116 00810 / 70222 59003 ಅಥವಾ www.adigasyatra.comಗೆ ಭೇಟಿ ನೀಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>