ವಹಿವಾಟು ವಿಫಲವಾದಾಗ, ಖಾತೆಯಿಂದ ಕಡಿತವಾದ ಹಣವನ್ನು ಬ್ಯಾಂಕ್ಗಳು ಮರಳಿಸುತ್ತಿವೆಯಾದರೂ, ಅದು ಆರ್ಬಿಐ ಹೇಳಿದ ಕಾಲಮಿತಿಯಲ್ಲಿ ಆಗುತ್ತಿಲ್ಲ ಎಂದು ನಿಧಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ‘ಹಾಗಾಗಿ, ಬ್ಯಾಂಕ್ಗಳು ಆರ್ಬಿಐ ನಿಗದಿ ಮಾಡಿದ ಕಾಲಮಿತಿಗೆ ಬದ್ಧವಾಗಿರಬೇಕಾದ ಅಗತ್ಯ ಇದೆ’ ಎಂದು ಅವರು ಹೇಳಿದ್ದಾರೆ.