ಬೇಡಿಕೆಗಳು: ಪ್ರಕೃತಿ ವಿಕೋಪದಿಂದ ಸಾಲದ ಸುಳಿಗೆ ಸಿಲುಕಿರುವ ಕಾಫಿ ಬೆಳೆಗಾರರಿಗೆ ಸಮಗ್ರ ಸಾಲ ಪರಿಹಾರ ಕೊಡುಗೆ, ಬ್ಯಾಂಕ್ ಸಾಲ ಬಡ್ಡಿಗೆ ರಿಯಾಯ್ತಿ, ಅಗ್ಗದ ದರದಲ್ಲಿ ಸಾಲಗಳ ಪುನರ್ ಹೊಂದಾಣಿಕೆ, ಕಾಫಿಗೆ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ವಿಸ್ತರಣೆ, ಜಂಟಿ ಕಾರ್ಯಪಡೆ ವರದಿ ಜಾರಿಗೆ ಕ್ರಮ, ರಸಗೊಬ್ಬರ ಮತ್ತು ಕೀಟನಾಶಕಗಳ ಮೇಲಿನ ಜಿಎಸ್ಟಿ ಕಡಿತ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನಿಯೋಗವು ಮನವಿ ಮಾಡಿಕೊಂಡಿದೆ.