ಉಪಾಧ್ಯಕ್ಷರಾಗಿ ಮಧ್ಯಪ್ರದೇಶದ ಜಗದೀಶ ವರ್ಮಾ, ಗೋವಾದ ಕೃಷ್ಣ ಕರಾಡೆ, ಪುದುಚೇರಿಯ ಶಿವಕುಮಾರ್, ಸಹ ಕಾರ್ಯದರ್ಶಿಗಳಾಗಿ ಉತ್ತರ ಪ್ರದೇಶದ ಯುವಜನ ಪಾಲ, ಪಶ್ಚಿಮ ಬಂಗಾಳದ ಸ್ವಪ್ನಾ, ಮಹಾರಾಷ್ಟ್ರದ ಅಮರ್, ಬಿಹಾರದ ವಿಜಯ ಕುಮಾರ್ ನೇಮಕವಾದರು. ಮಣಿಪುರದ ಓನಂ ಸಿಂಗ್, ಹರಿಯಾಣದ ದೀಪೇಂದ್ರ, ಜಾರ್ಖಂಡ್ನ ಅಜೇಯ್ ಝಾ, ಒಡಿಶಾದ ಪುಂಡಾ, ಜಮ್ಮು ಮತ್ತು ಕಾಶ್ಮೀರದ ವಾಸೀಮ್ ರಾಜ್ ಮತ್ತು ರಾಜಸ್ಥಾನದ ಜಲನಿ ಸದಸ್ಯರಾಗಿ ಆಯ್ಕೆಯಾದರು.