‘ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೆ ಪುನರ್ಧನ, ಹೆಚ್ಚುವರಿ ಸರ್ಚಾರ್ಜ್ ಕೈಬಿಟ್ಟಿರುವುದು, ಎಂಎಸ್ಎಂಇಗಳಿಗೆ ಬಾಕಿ ಇರುವ ಜಿಎಸ್ಟಿ ಮರುಪಾವತಿಯಂತಹ ಪ್ರಮುಖ ಕ್ರಮಗಳಿಂದಾಗಿ ಆರ್ಥಿಕತೆ ಚೇತರಿಸಿಕೊಳ್ಳಲಿದ್ದು, ಸ್ಥಿರತೆ ಸಾಧಿಸಲಿದೆ’ ಎಂದು ಪಿಎಚ್ಡಿ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ನ ಅಧ್ಯಕ್ಷ ರಾಜೀವ್ ತಲ್ವಾರ್ ಅಭಿಪ್ರಾಯಪಟ್ಟಿದ್ದಾರೆ.