ಸೋಮವಾರ, 18 ಮೇ 2026
×
ADVERTISEMENT

ಅಧಿಕ ತಾಪ | ಮೀನುಗಾರರ ವೃತ್ತಿ ಬದಲು: ನಿರೀಕ್ಷಿತ ಆದಾಯ ಸಿಗದೇ ಬೇಸರ

Published : 25 ಏಪ್ರಿಲ್ 2026, 23:00 IST
Last Updated : 26 ಏಪ್ರಿಲ್ 2026, 0:19 IST
ADVERTISEMENT
ಫಾಲೋ ಮಾಡಿ
Comments
ಭಟ್ಕಳ ಬಂದರು ಪ್ರದೇಶದ ಬಳಿ ಮೀನುಗಾರಿಕೆ ಚಟವಟಿಕೆ ನಡೆಸದೆ ನಾಡದೋಣಿಗಳು ನಿಂತಿರುವುದು.
ಭಟ್ಕಳ ಬಂದರು ಪ್ರದೇಶದ ಬಳಿ ಮೀನುಗಾರಿಕೆ ಚಟವಟಿಕೆ ನಡೆಸದೆ ನಾಡದೋಣಿಗಳು ನಿಂತಿರುವುದು.
ಸೂಪರ್ ಎಲ್‌ನಿನೊ ಪರಿಣಾಮದಿಂದ ಸಮುದ್ರದ ನೀರಿನಲ್ಲಿ ಶಾಖ ಹೆಚ್ಚಿದೆ. ತೀರಕ್ಕೆ ಸಮೀಪದಲ್ಲಿರುವ ಮೀನುಗಳು 30ರಿಂದ 40 ನಾಟಿಕಲ್ ಮೈಲು ದೂರ ವಲಸೆ ಹೋಗುತ್ತಿವೆ
ಶಿವಕುಮಾರ ಹರಗಿ ಮುಖ್ಯಸ್ಥ ಕಾರವಾರ ಕಡಲಜೀವಶಾಸ್ತ್ರ ಅಧ್ಯಯನ ಕೇಂದ್ರ
ನಾಡದೋಣಿ ಮೀನುಗಾರಿಕೆ ನಡೆಸುವವರಿಗೆ ಹವಾಮಾನ ವೈಪರಿತ್ಯದ ಜೊತೆಗೆ ಸೀಮೆಎಣ್ಣೆ ದರ ದುಬಾರಿಯಾಗಿದೆ. ಅತಿಯಾದ ಶಾಖದಿಂದ ಮೀನುಗಳು ಸಿಗುತ್ತಿಲ್ಲ. ಅತಿಯಾದ ಬಿಸಿಲಿನಿಂದ ಮೀನುಗಾರಿಕೆ ಕಷ್ಟವಾಗಿದೆ.
ಸೋಮನಾಥ ಮೊಗೇರ ಕಾರ್ಯದರ್ಶಿ ನಾಡದೋಣಿ ಮೀನುಗಾರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT