‘ನನ್ನ ಸಾಲ ಮತ್ತು ಅದರ ಮೇಲಿನ ಬಡ್ಡಿ ದಿನೇ ದಿನೇ ಬೆಳೆಯುತ್ತಿದೆ. ನನ್ನ ಬಳಿ ಇರುವ ಸಂಪತ್ತಿನಿಂದ ಈ ಸಾಲ ಮರುಪಾವತಿಸಲು ನಾನು ಬಯಸಿರುವೆ. ಆದರೆ, ಅದಕ್ಕೆ ಸರ್ಕಾರ ಅವಕಾಶ ನೀಡುತ್ತಿಲ್ಲ. ನನ್ನ ಸಂಪತ್ತಿನ ಮೇಲೆ ನನಗೆ ಈಗ ಅಧಿಕಾರವೇ ಇಲ್ಲದಂತಾಗಿದೆ. ಕೋರ್ಟ್ ನನಗೆ ವಿಧಿಸಿದ ಆರ್ಥಿಕ ಮರಣದಂಡನೆ ಇದಾಗಿದೆ’ ಎಂದು ಹೇಳಿದ್ದಾರೆ.