ಭವಿಷ್ಯ ನಿಧಿ ಕಡಿತದಲ್ಲಿ ಮೂಲ ವೇತನದ ಜತೆ ವಿಶೇಷ ಭತ್ಯೆಗಳನ್ನು ಪರಿಗಣಿಸಬೇಕು ಎಂದು ಭವಿಷ್ಯ ನಿಧಿ ಕಮಿಷನರ್ ಕೈಗೊಂಡಿದ್ದ ನಿರ್ಧಾರವನ್ನು ಅನೇಕ ಕಂಪನಿಗಳು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದವು.ನ್ಯಾಯಮೂರ್ತಿ ಅರುಣ್ ಮಿಶ್ರಾ ಮತ್ತು ನವೀನ್ ಸಿನ್ಹಾ ಅವರಿದ್ದ ಪೀಠವು ಕಂಪನಿಗಳ ಈ ನಿಲುವನ್ನು ತಳ್ಳಿ ಹಾಕಿದೆ.