ವಂಚನೆ ಪ್ರಕರಣಗಳ ಬಗ್ಗೆ ಆರ್ಬಿಐಗೆ ಸಲ್ಲಿಸಿರುವ ವರದಿಯ ಕುರಿತು ಬ್ಯಾಂಕ್ಗಳು ತನಿಖಾ ಸಂಸ್ಥೆಗಳಿಗೆ ದೂರು ನೀಡಬೇಕು. ಬ್ಯಾಂಕ್ಗಳು ಸಿಬ್ಬಂದಿಯ ಹೊಣೆಗಾರಿಕೆ ಪರಿಶೀಲಿಸಿ, ಆಂತರಿಕ ಪ್ರಕ್ರಿಯೆಯ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಿಲ್ಲ ಎಂದಿದೆ.