‘ಬಂಡವಾಳ ಮಾರುಕಟ್ಟೆಯಲ್ಲಿನ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು, ಈಗ ಹೂಡಿಕೆ ಮಾಡುತ್ತಿಲ್ಲದವರನ್ನು ತಲುಪಲು ಮ್ಯೂಚುವಲ್ ಫಂಡ್ಗಳನ್ನು ಮರುರೂಪಿಸಬೇಕಿದೆ ಎಂಬುದು ನಮ್ಮ ಅನಿಸಿಕೆ. ಹಾಗಾಗಿ, ನಾವು ಆಸ್ತಿ ನಿರ್ವಹಣಾ ಕಂಪನಿ (ಮ್ಯೂಚುವಲ್ ಫಂಡ್) ಆರಂಭಿಸಲು ಅರ್ಜಿ ಸಲ್ಲಿಸಿದ್ದೇವೆ’ ಎಂದು ಕಾಮತ್ ಅವರು ಈ ಹಿಂದೆ ಹೇಳಿದ್ದರು.