ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

‘ಪಾಕ್‌ ಧ್ವಜ ಹಾರಿಸಿದ್ದಾರೆ’ ಎಂದು ಸುಳ್ಳು ಪೋಸ್ಟ್‌: ಪ್ರಕರಣ ದಾಖಲು

ತುಮಕೂರು ನಗರದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರದ ಸಭೆಯಲ್ಲಿ ಪಾಕಿಸ್ತಾನ್‌ ಧ್ವಜ ಹಾರಿಸಿದ್ದಾರೆ ಎಂದು ‘ಎಕ್ಸ್‌’ ಖಾತೆಯಲ್ಲಿ ಸುಳ್ಳು ಪೋಸ್ಟ್‌ ಹಾಕಿದ್ದ ಮುರಳಿ ಪುರಷೋತ್ತಮ್‌ ಎಂಬುವರ ವಿರುದ್ಧ ತಿಲಕ್‌ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 23 ಏಪ್ರಿಲ್ 2024, 16:23 IST
‘ಪಾಕ್‌ ಧ್ವಜ ಹಾರಿಸಿದ್ದಾರೆ’ ಎಂದು ಸುಳ್ಳು ಪೋಸ್ಟ್‌: ಪ್ರಕರಣ ದಾಖಲು

ಪ್ರಧಾನಿಯಾಗಲು ಕಾಂಗ್ರೆಸ್‌ನಲ್ಲಿ ಹಲವರು ಇದ್ದಾರೆ: ಸಿದ್ದರಾಮಯ್ಯ

ರಾಹುಲ್, ಖರ್ಗೆ ಪ್ರಧಾನಿ ಸ್ಥಾನಕ್ಕೆ ಅರ್ಹರು
Last Updated 23 ಏಪ್ರಿಲ್ 2024, 15:58 IST
ಪ್ರಧಾನಿಯಾಗಲು ಕಾಂಗ್ರೆಸ್‌ನಲ್ಲಿ ಹಲವರು ಇದ್ದಾರೆ: ಸಿದ್ದರಾಮಯ್ಯ

ತಿಪಟೂರಿನಲ್ಲಿ ಬಿಎಸ್‌ವೈ ಪ್ರಚಾರ

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಏ.24ರಂದು ತಿಪಟೂರಿನಲ್ಲಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ನಡೆಸಲಿದ್ದಾರೆ.
Last Updated 23 ಏಪ್ರಿಲ್ 2024, 14:40 IST
ತಿಪಟೂರಿನಲ್ಲಿ ಬಿಎಸ್‌ವೈ ಪ್ರಚಾರ

ತುಮಕೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹1.28 ಲಕ್ಷ ಹಣ ಜಪ್ತಿ

ತುಮಕೂರು ತಾಲ್ಲೂಕಿನ ಮಲ್ಲಸಂದ್ರ ಚೆಕ್‌ಪೋಸ್ಟ್‌ ಬಳಿ ಸೋಮವಾರ ರಾತ್ರಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹1.28 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಪಡೆದಿದ್ದಾರೆ.
Last Updated 23 ಏಪ್ರಿಲ್ 2024, 14:37 IST
ತುಮಕೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ  ₹1.28 ಲಕ್ಷ ಹಣ ಜಪ್ತಿ

ಚುನಾವಣಾ ಪ್ರಚಾರಕ್ಕೆ ಹಾಜರು: ನರೇಗಾ ಕೆಲಸಕ್ಕೆ ಕಾರ್ಮಿಕರ ಕೊರತೆ

ನರೇಗಾ ಕೆಲಸಕ್ಕೆ ಗೈರು, ಚುನಾವಣಾ ಪ್ರಚಾರಕ್ಕೆ ಹಾಜರು
Last Updated 23 ಏಪ್ರಿಲ್ 2024, 14:36 IST
ಚುನಾವಣಾ ಪ್ರಚಾರಕ್ಕೆ ಹಾಜರು: ನರೇಗಾ ಕೆಲಸಕ್ಕೆ ಕಾರ್ಮಿಕರ ಕೊರತೆ

ಪಾರ್ಟ್‌ ಟೈಮ್‌ ಕೆಲಸದ ಹೆಸರಿನಲ್ಲಿ ಪ್ರಾಧ್ಯಾಪಕಿಗೆ ₹3 ಲಕ್ಷ ವಂಚನೆ

ಪಾರ್ಟ್‌ ಟೈಮ್‌ ಕೆಲಸದ ಹೆಸರಿನಲ್ಲಿ ಪ್ರಾಧ್ಯಾಪಕಿಯೊಬ್ಬರಿಗೆ ₹2.99 ಲಕ್ಷ ವಂಚಿಸಿದ್ದು, ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 23 ಏಪ್ರಿಲ್ 2024, 14:34 IST
ಪಾರ್ಟ್‌ ಟೈಮ್‌ ಕೆಲಸದ ಹೆಸರಿನಲ್ಲಿ ಪ್ರಾಧ್ಯಾಪಕಿಗೆ ₹3 ಲಕ್ಷ ವಂಚನೆ

ಹುಳಿಯಾರು | ವಾರದಲ್ಲಿ 3 ಅಪಘಾತ, 4 ಸಾವು:

ಹೆಚ್ಚಿದ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತ
Last Updated 23 ಏಪ್ರಿಲ್ 2024, 13:27 IST
ಹುಳಿಯಾರು | ವಾರದಲ್ಲಿ 3 ಅಪಘಾತ, 4 ಸಾವು:
ADVERTISEMENT

ಅನುದಾನ ತಾರತಮ್ಯ ಆರೋಪ: ಚೊಂಬು ಪ್ರದರ್ಶನ

ಶಿರಾ: ನಗರದಲ್ಲಿ ಮಂಗಳವಾರ ಶಾಸಕ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರೋಡ್ ಶೋ ನಡೆಸಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರವಾಗಿ ಮತಯಾಚಣೆ ಮಾಡಿದರು. 
Last Updated 23 ಏಪ್ರಿಲ್ 2024, 13:09 IST
ಅನುದಾನ ತಾರತಮ್ಯ ಆರೋಪ: ಚೊಂಬು ಪ್ರದರ್ಶನ

ಮುಂದಿನ ದಿನಗಳಲ್ಲಿ ಜೆಡಿಎಸ್ ನಿರ್ನಾಮ: ಡಿ.ಕೆ.ಶಿವಕುಮಾರ್

ಡಿ.ಕೆ.ಸುರೇಶ್ ಪರ ಮತಯಾಚನೆ ಮಾಡಿದ ಡಿ.ಕೆ.ಶಿವಕುಮಾರ್
Last Updated 23 ಏಪ್ರಿಲ್ 2024, 5:43 IST
ಮುಂದಿನ ದಿನಗಳಲ್ಲಿ ಜೆಡಿಎಸ್ ನಿರ್ನಾಮ: ಡಿ.ಕೆ.ಶಿವಕುಮಾರ್

ಮೋದಿ ಕೈ ಬಲಪಡಿಸಿ: ಸೋಮಣ್ಣ

ತುಮಕೂರು: ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ಸಲುವಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮನವಿ ಮಾಡಿದರು.
Last Updated 23 ಏಪ್ರಿಲ್ 2024, 5:41 IST
ಮೋದಿ ಕೈ ಬಲಪಡಿಸಿ: ಸೋಮಣ್ಣ
ADVERTISEMENT