ಸಂಸ್ಕೃತಿ, ಸಂಬಂಧಗಳು, ಸಂವಿಧಾನವನ್ನು ಅತಂತ್ರಗೊಳಿಸಲು ಹೊಂಚು ಹಾಕುತ್ತಿರುವ ಷಡ್ಯಂತ್ರಗಾರರ ನಡುವೆ ಜೀವಪರವಾದ ಚಿಂತನೆಗಳನ್ನು ಹೊಂದಿ ಪ್ರಶಸ್ತಿಯನ್ನು ಗಳಿಸಿರುವ ಹಾಸನದ ರೂಪಾ, ಹುಲಿಕಲ್ ನಟರಾಜ್, ಎಸ್. ವರಲಕ್ಷ್ಮೀ, ಶಿವಪ್ರಸಾದ್, ಚಂದ್ರಮ್ಮ ಗೋಳ ಅವರ ಸೇವೆ ಅನನ್ಯ. ಅವರಿಗೂ ಇದೇ ಸಂದರ್ಭದಲ್ಲಿ ಪುರಸ್ಕಾರ ನೀಡಲಾಯಿತು ಎಂದು ತಿಳಿಸಿದರು.ಪ್ರಶಸ್ತಿಯು ಪ್ರಶಸ್ತಿ ಫಲಕ ಹಾಗೂ ₹ 20 ಸಾವಿರ ನಗದು ಒಳಗೊಂಡಿದೆ.