ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಸಾಯ

ADVERTISEMENT

ನೇರಳೆ ಬೇಸಾಯ: ಸುವಾಸಿತ ಉತ್ಪನ್ನಗಳ ಅಭಿಯಾನ

ಜಮ್ಮು-ಕಾಶ್ಮೀರದ 20ಕ್ಕಿಂತ ಹೆಚ್ಚಿನ ಜಿಲ್ಲೆಗಳಲ್ಲಿ ನೇರಳೆ ಬೇಸಾಯವನ್ನು ಮಾಡಲಾಗುತ್ತಿದೆ.
Last Updated 6 ಮಾರ್ಚ್ 2024, 19:30 IST
ನೇರಳೆ ಬೇಸಾಯ: ಸುವಾಸಿತ ಉತ್ಪನ್ನಗಳ ಅಭಿಯಾನ

ಜನರನ್ನು ಆಕರ್ಷಿಸುತ್ತಿದೆ 8 ಕೆ.ಜಿ ತೂಕದ ಗೆಣಸಿನ ಗಡ್ಡೆ!

ಸೊರಬ: ತಾಲ್ಲೂಕಿನ ಕೊಡಕಣಿ ಗ್ರಾಮದ ಕರಿಯಪ್ಪ ಹೊಸಮನೆ ಅವರು ತರಕಾರಿ ಬೆಳೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆದಿರುವ ಗೆಣಿಸಿನ ಬಳ್ಳಿಯಲ್ಲಿ ಸಿಕ್ಕ ಸುಮಾರು 8 ಕೆಜಿ ತೂಕದ ...
Last Updated 24 ಜನವರಿ 2024, 13:15 IST
ಜನರನ್ನು ಆಕರ್ಷಿಸುತ್ತಿದೆ 8 ಕೆ.ಜಿ ತೂಕದ ಗೆಣಸಿನ ಗಡ್ಡೆ!

Video | 6 ಅಡಿ ಎತ್ತರದಲ್ಲಿ ನೂರಾರು ಹಲಸು!; ನಿನ್ನಿತಾಯಿ ತಳಿ ಸ್ಪೆಷಲ್

ಜಾಕ್ ಅನಿಲ್ ಅವರು ಕಸಿ ಕಟ್ಟುವ ಕಣ್ಣು ಕಸಿ ವಿಧಾನ ವಿಶೇಷವಾದದ್ದು. ಹಲಸಿನ ಮರದ ಸಣ್ಣ ಗೆಲ್ಲನ್ನು ಕತ್ತರಿಸಿ ಮತ್ತೊಂದು ಸಸಿಗೆ ಅದನ್ನು ಕಸಿ ಮಾಡುವ ವಿಧಾನ ಅನಿಲ್ ಅವರನ್ನು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.
Last Updated 12 ಜನವರಿ 2024, 5:18 IST
Video | 6 ಅಡಿ ಎತ್ತರದಲ್ಲಿ ನೂರಾರು ಹಲಸು!; ನಿನ್ನಿತಾಯಿ ತಳಿ ಸ್ಪೆಷಲ್

Karnataka Drought | ಯಾಕಾದರೂ ಮಳೆ ಹೋದವೋ...

ನಾಡಿನ ಹಲವು ಜಿಲ್ಲೆಗಳಲ್ಲಿ ಬರ ಆವರಿಸಿದೆ. ಮುಂಗಾರು ಕೈಕೊಟ್ಟ ನಂತರದ ಕಾಲದಲ್ಲಿ ರೈತರ ಆಚರಣೆಗಳಲ್ಲಿ ಎಂದಿನ ಸಂಭ್ರಮ ಇಲ್ಲವಾಗಿದೆ.
Last Updated 22 ಅಕ್ಟೋಬರ್ 2023, 0:30 IST
Karnataka Drought | ಯಾಕಾದರೂ ಮಳೆ ಹೋದವೋ...

ಬಂಡೆಗೂ ಹಸಿರು ಹೊದಿಸಿದ ಶೇಖಮ್ಮ

ಕೊಪ್ಪಳ ಸಮೀಪದ ಕಲ್ಲು ತಾವರಗೇರಾ ಗ್ರಾಮ ಹೆಸರಿಗೆ ತಕ್ಕಂಥ ಹಳ್ಳಿ. ಎಲ್ಲೆಲ್ಲಿಯೂ ಕಲ್ಲಿನ ಬಂಡೆಗಳೇ. ಅವುಗಳ ಮೇಲೆ ಮಣ್ಣು ಹಾಕಿ ಕೃಷಿ ಚಟುವಟಿಕೆ ಮಾಡಿರುವ ಶೇಖಮ್ಮ ವಾಣಿ ಹಾಗೂ ಹುಚ್ಚಪ್ಪ ದಂಪತಿಯ ಯಶೋಗಾಥೆ ಅನುಕರಣೀಯ
Last Updated 23 ಸೆಪ್ಟೆಂಬರ್ 2023, 23:30 IST
ಬಂಡೆಗೂ ಹಸಿರು ಹೊದಿಸಿದ ಶೇಖಮ್ಮ

ರಾಮದುರ್ಗ: ಹನಿ ನೀರಾವರಿ; ಬಂಪರ್‌ ಬೆಳೆ ತೆಗೆದ ರೈತ

ಉದಪುಡಿ ಗ್ರಾಮದಲ್ಲಿ ಸುತ್ತಲೂ ಮರಭೂಮಿಯಂತಹ ಬರಡು ಭೂಮಿ ಇದೆ. ಅಂತದರಲ್ಲಿ ಗ್ರಾಮದ ರೈತ ಚನ್ನಪ್ಪ ಮುದಕಪ್ಪ ಎಲಿಶೆಟ್ಟಿ ಎಂಬ ರೈತ ಬೋರ್‌ವೆಲ್‌ನಿಂದ ಸಿಗುವ ಕೇವಲ ಮೂರು ಇಂಚು ನೀರನ್ನೆ ಬಳಸಿಕೊಂಡು ತನ್ನ 3.29 ಎಕರೆ ಜಮೀನನ್ನು ಬಂಗಾರದ ಭೂಮಿಯನ್ನಾಗಿ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.
Last Updated 15 ಜೂನ್ 2023, 23:30 IST
ರಾಮದುರ್ಗ: ಹನಿ ನೀರಾವರಿ; ಬಂಪರ್‌ ಬೆಳೆ ತೆಗೆದ ರೈತ

’ಫಲಪ್ರಪಂಚ‘ದ ಹಿರಿಯಜ್ಜ ಡಾ. ಎಲ್.ಸಿ ಸೋನ್ಸ್‌

ಹಣ್ಣಿನ ಲೋಕದ ಹಿರಿಯಣ್ಣ ಮೂಡುಬಿದಿರೆಯ ಡಾ.ಎಲ್‌.ಸಿ.ಸೋನ್ಸ್ ಕಳೆದ ಏ.5 ರಂದು ನಿಧನರಾದರು. ಈ ಕೃಷಿ ಋಷಿಯ ಕುರಿತು ಕೃಷಿ ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ರಚಿಸಿರುವ ‘ಸೋನ್ಸ್ ಫಾರ್ಮ್‌ – ಎಲ್‌.ಸಿ. ಸೋನ್ಸ್ ಬಿತ್ತಿದ ಫಲಪ್ರಪಂಚ‘ ಕೃತಿ ಇದೇ 16ರ ಭಾನುವಾರದಂದು ಮೂಡುಬಿದರೆಯ ಕನ್ನಡಭವನದ ರತ್ನಾಕರವರ್ಣಿ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ.
Last Updated 13 ಏಪ್ರಿಲ್ 2023, 16:52 IST
’ಫಲಪ್ರಪಂಚ‘ದ ಹಿರಿಯಜ್ಜ ಡಾ. ಎಲ್.ಸಿ ಸೋನ್ಸ್‌
ADVERTISEMENT

ತರಕಾರಿ ಬೆಳೆಯಲ್ಲಿ ಯಶಸ್ಸು: ನಾರಗೇರಿಯ ಮಾಣೇಶ್ವರ ಗೌಡರ ಕೃಷಿ ಉತ್ಸಾಹ

ನಾರಗೇರಿಯ ಮಾಣೇಶ್ವರ ಗೌಡರ ಕೃಷಿ ಉತ್ಸಾಹ
Last Updated 2 ಮಾರ್ಚ್ 2023, 19:30 IST
ತರಕಾರಿ ಬೆಳೆಯಲ್ಲಿ ಯಶಸ್ಸು: ನಾರಗೇರಿಯ ಮಾಣೇಶ್ವರ ಗೌಡರ ಕೃಷಿ ಉತ್ಸಾಹ

ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ತೆರೆ: ₹3 ಕೋಟಿಗೂ ಹೆಚ್ಚು ವಹಿವಾಟು

ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ರೈತರು, ವಿದ್ಯಾರ್ಥಿಗಳು
Last Updated 25 ಫೆಬ್ರುವರಿ 2023, 22:00 IST
ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ತೆರೆ: ₹3 ಕೋಟಿಗೂ ಹೆಚ್ಚು ವಹಿವಾಟು

ಚೇತರಿಸಿದ ಹುಣಸೆ ಹಣ್ಣಿನ ಬೆಲೆ

ಕುಸಿತ ಕಂಡಿದ್ದ ಹುಣಸೆ ಹಣ್ಣಿನ ಬೆಲೆ ನಿಧಾನವಾಗಿ ತುಮಕೂರು ಮಾರುಕಟ್ಟೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ
Last Updated 9 ಫೆಬ್ರುವರಿ 2023, 20:30 IST
ಚೇತರಿಸಿದ ಹುಣಸೆ ಹಣ್ಣಿನ ಬೆಲೆ
ADVERTISEMENT