ಶುಕ್ರವಾರ, 30 ಜನವರಿ 2026
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಕರಡಿ ದಾಳಿ: ರೈತನಿಗೆ ಗಂಭೀರ ಗಾಯ

Wild Animal Attack: ತರೀಕೆರೆ ಸಮೀಪದ ಎ.ರಾಮನಹಳ್ಳಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ರಾಮಕೃಷ್ಣಪ್ಪ (67) ಅವರ ಮೇಲೆ ಕರಡಿ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 30 ಜನವರಿ 2026, 8:20 IST
ಕರಡಿ ದಾಳಿ: ರೈತನಿಗೆ ಗಂಭೀರ ಗಾಯ

‘ರಾಯರಿದ್ದಾರೆ ಭಾಗ-2’ ಕಿರುಚಿತ್ರ ಬಿಡುಗಡೆ

Short Film Launch: ತರೀಕೆರೆ: ಪಟ್ಟಣದ ಶ್ರೀಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ರಾಯರಿದ್ದಾರೆ ಭಾಗ-2’ ಕಿರುಚಿತ್ರ ಪ್ರದರ್ಶನ ಸಮಾರಂಭಕ್ಕೆ, ಶ್ರೀರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್. ರಮೇಶ್ ಚಾಲನೆ ನೀಡಿದರು.
Last Updated 30 ಜನವರಿ 2026, 8:19 IST
‘ರಾಯರಿದ್ದಾರೆ ಭಾಗ-2’ ಕಿರುಚಿತ್ರ ಬಿಡುಗಡೆ

ಕರ್ಕೇಶ್ವರ: ಗ್ರಾಮಸ್ಥರಿಗೆ ಡೆಫಾ ಆಯಿಲ್ ವಿತರಣೆ

ಮಂಗನ ಕಾಯಿಲೆ ಕುರಿತು ಜಾಗೃತಿ
Last Updated 30 ಜನವರಿ 2026, 8:18 IST
ಕರ್ಕೇಶ್ವರ: ಗ್ರಾಮಸ್ಥರಿಗೆ ಡೆಫಾ ಆಯಿಲ್ ವಿತರಣೆ

ಚಿಕ್ಕಮಗಳೂರು: ಹೆದ್ದಾರಿ ಬದಿ ಅಡ್ಡಾದಿಡ್ಡಿ ಗುಡ್ಡ ಅಗೆತ

ಮೂಡಿಗೆರೆ–ಕೊಟ್ಟಿಗೆಹಾರ ನಡುವಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮಣ್ಣು ದಂಧೆ
Last Updated 30 ಜನವರಿ 2026, 8:16 IST
ಚಿಕ್ಕಮಗಳೂರು: ಹೆದ್ದಾರಿ ಬದಿ ಅಡ್ಡಾದಿಡ್ಡಿ ಗುಡ್ಡ ಅಗೆತ

66 ಎಕರೆ ಅರಣ್ಯ ಒತ್ತುವರಿ ತೆರವು

Forest Department Operation: ಬಾಳೆಹೊನ್ನೂರು: ವಿವಿಧ ಎರಡು ಪ್ರಕರಣಗಳಲ್ಲಿ 66 ಎಕರೆ ಅರಣ್ಯ ಒತ್ತುವರಿಯನ್ನು ಅರಣ್ಯ ಇಲಾಖೆ ಗುರುವಾರ ತೆರವುಗೊಳಿಸಿದೆ. ಕಳಸ ತಾಲ್ಲೂಕು ತನೂಡಿ ಗ್ರಾಮದ ಹಲಸೂರು ಮೀಸಲು ಅರಣ್ಯ ಪ್ರದೇಶದಲ್ಲಿ 60 ಎಕರೆಯನ್ನು ತೆರವು ಮಾಡಲಾಗಿದೆ.
Last Updated 30 ಜನವರಿ 2026, 8:14 IST
66 ಎಕರೆ ಅರಣ್ಯ ಒತ್ತುವರಿ ತೆರವು

ಚಿಕ್ಕಮಗಳೂರು | ಮಂಗನ ಕಾಯಿಲೆ: ತಿಂಗಳಲ್ಲಿ 9 ಪ್ರಕರಣ

KFD: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನವರಿ ತಿಂಗಳಲ್ಲಿ 9 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
Last Updated 29 ಜನವರಿ 2026, 20:44 IST
ಚಿಕ್ಕಮಗಳೂರು | ಮಂಗನ ಕಾಯಿಲೆ: ತಿಂಗಳಲ್ಲಿ 9 ಪ್ರಕರಣ

ಶೃಂಗೇರಿ: ಮರಳು, ಮಣ್ಣು ದಂಧೆ ಅವ್ಯಾಹತ

ಕಣ್ಮುಚ್ಚಿ ಕುಳಿತ ಆಡಳಿತ: ಸ್ಥಳೀಯರ ಅಸಮಾಧಾನ
Last Updated 29 ಜನವರಿ 2026, 7:08 IST
ಶೃಂಗೇರಿ: ಮರಳು, ಮಣ್ಣು ದಂಧೆ ಅವ್ಯಾಹತ
ADVERTISEMENT

ಫಲಪುಷ್ಪ ಪ್ರದರ್ಶನ: ಮೂರು ದಿನಗಳ ಚೈತ್ರೋತ್ಸವಕ್ಕೆ ತೆರೆ, 5 ಲಕ್ಷ ಜನ ವೀಕ್ಷಣೆ

Chaitrotsava Event: ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನದಲ್ಲಿ ಶಾರದಾಂಬೆ ಮೂರ್ತಿ, ಹೂವಿನ ಕಲಾಕೃತಿಗಳು ಮತ್ತು ಫಲಪಾಕ ಸ್ಪರ್ಧೆ ಜನರನ್ನು ಆಕರ್ಷಿಸಿ, 5 ಲಕ್ಷ ಜನ ಭಾಗವಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಜನವರಿ 2026, 7:08 IST
ಫಲಪುಷ್ಪ ಪ್ರದರ್ಶನ: ಮೂರು ದಿನಗಳ ಚೈತ್ರೋತ್ಸವಕ್ಕೆ ತೆರೆ, 5 ಲಕ್ಷ ಜನ ವೀಕ್ಷಣೆ

ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ಅಮಾನತು ಆದೇಶ ಹಿಂಪಡೆಯಲು ಆಗ್ರಹ

Dalit Committee Demand: ಚಿಕ್ಕಮಗಳೂರಿನಲ್ಲಿ ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ವಿರುದ್ಧದ ಅಮಾನತು ಆದೇಶವನ್ನು ತನಿಖೆ ಇಲ್ಲದೆ ಹೊರಡಿಸಲಾಗಿದೆ ಎಂದು ದಸಂಸ ಸದಸ್ಯರು ಆಕ್ಷೇಪಿಸಿ, ಆದೇಶ ಹಿಂಪಡೆಯಲು ಆಗ್ರಹಿಸಿದರು.
Last Updated 29 ಜನವರಿ 2026, 7:08 IST
ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ಅಮಾನತು ಆದೇಶ ಹಿಂಪಡೆಯಲು ಆಗ್ರಹ

ಕ್ಷುಲ್ಲಕ ಕಾರಣಕ್ಕೆ ರೈಲ್ವೆ ಇಲಾಖೆ ನೌಕರನ ಮೇಲೆ ಹಲ್ಲೆ: ಐವರ ಬಂಧನ

Assault Case: ಕಡೂರು ತಾಲ್ಲೂಕಿನಲ್ಲಿ ಕ್ಷುಲ್ಲಕ ಕಾರಣಕ್ಕೆ ರೈಲ್ವೆ ಇಲಾಖೆ ನೌಕರ ಯತೀಶ್ ಕುಮಾರ್ ಮತ್ತು ಅವರ ತಮ್ಮನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಐವರ ವಿರುದ್ಧ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 29 ಜನವರಿ 2026, 7:08 IST
ಕ್ಷುಲ್ಲಕ ಕಾರಣಕ್ಕೆ ರೈಲ್ವೆ ಇಲಾಖೆ ನೌಕರನ ಮೇಲೆ ಹಲ್ಲೆ: ಐವರ ಬಂಧನ
ADVERTISEMENT
ADVERTISEMENT
ADVERTISEMENT