ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು: ಪ್ರತ್ಯೇಕ ಹಾಲು ಒಕ್ಕೂಟ ಇನ್ನೂ ದೂರ

ಎನ್‌ಡಿಡಿಬಿಯಿಂದ ಕಾರ್ಯಸಾಧ್ಯತಾ ವರದಿ ಕಾಯುತ್ತಿರುವ ಕೆಎಂಎಫ್
Last Updated 7 ಫೆಬ್ರುವರಿ 2026, 5:42 IST
ಚಿಕ್ಕಮಗಳೂರು: ಪ್ರತ್ಯೇಕ ಹಾಲು ಒಕ್ಕೂಟ ಇನ್ನೂ ದೂರ

ಚಿಕ್ಕಮಗಳೂರು: ಗರ್ಭಕೋಶದ ಕ್ಯಾನ್ಸರ್ ನಿಯಂತ್ರಣಕ್ಕೆ ಹೊಸ ಲಸಿಕೆ

Health Awareness: ಚಿಕ್ಕಮಗಳೂರಿನಲ್ಲಿ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣಾ ಶಿಬಿರದಲ್ಲಿ ಡಾ. ಚಂದ್ರಶೇಖರ ಸಾಲಿಮಠ್ ಗರ್ಭಕೋಶದ ಕ್ಯಾನ್ಸರ್ ನಿಯಂತ್ರಣಕ್ಕಾಗಿ ಹೊಸ ಲಸಿಕೆ ಕುರಿತು ಮಾಹಿತಿ ನೀಡಿದರು. 9 ರಿಂದ 12 ವರ್ಷದ ಹೆಣ್ಣು ಮಕ್ಕಳು ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.
Last Updated 7 ಫೆಬ್ರುವರಿ 2026, 5:39 IST
ಚಿಕ್ಕಮಗಳೂರು: ಗರ್ಭಕೋಶದ ಕ್ಯಾನ್ಸರ್ ನಿಯಂತ್ರಣಕ್ಕೆ ಹೊಸ ಲಸಿಕೆ

ಜಗತ್ತಿನ ಶಾಂತಿ, ಸಂಸ್ಕೃತಿಯ ಭೂಮಿ ಭಾರತ: ಶಿವಸುಜ್ಞಾನ ತೀರ್ಥ ಸ್ವಾಮೀಜಿ

ಸಖರಾಯಪಟ್ಟಣ ಸಮೀಪ ಕಾಳಹಸ್ತೀಶ್ವರ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶ ಮಹೋತ್ಸವ
Last Updated 7 ಫೆಬ್ರುವರಿ 2026, 5:38 IST
ಜಗತ್ತಿನ ಶಾಂತಿ, ಸಂಸ್ಕೃತಿಯ ಭೂಮಿ ಭಾರತ: ಶಿವಸುಜ್ಞಾನ ತೀರ್ಥ ಸ್ವಾಮೀಜಿ

9ರಿಂದ ಶರಣ ಸಾಹಿತ್ಯ ಸಂಭ್ರಮ: ರವೀಶ್ ಕ್ಯಾತನಬೀಡು

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂವಾದ, ವಿಚಾರಗೋಷ್ಠಿ, ಸಮಾವೇಶ
Last Updated 7 ಫೆಬ್ರುವರಿ 2026, 5:36 IST
9ರಿಂದ ಶರಣ ಸಾಹಿತ್ಯ ಸಂಭ್ರಮ: ರವೀಶ್ ಕ್ಯಾತನಬೀಡು

ನರಸಿಂಹರಾಜಪುರ | ಪತ್ರಿಕೆ ಓದಿ ಜ್ಞಾನ ಹೆಚ್ಚಿಸಿಕೊಳ್ಳಿ: ಗೇರುಬೈಲು ನಟರಾಜ್

ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಪ್ರಜಾವಾಣಿ’ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿಕ್ಸೂಚಿ ಬಿಡುಗಡೆ
Last Updated 7 ಫೆಬ್ರುವರಿ 2026, 5:35 IST
ನರಸಿಂಹರಾಜಪುರ | ಪತ್ರಿಕೆ ಓದಿ ಜ್ಞಾನ ಹೆಚ್ಚಿಸಿಕೊಳ್ಳಿ: ಗೇರುಬೈಲು ನಟರಾಜ್

ಆಸ್ಪತ್ರೆ ಅವ್ಯವಸ್ಥೆ; ಹೋರಾಟ ನಡೆಸಲು ತಯಾರಿ: ಅನಿಲ್ ಹೊಸಕೊಪ್ಪ

Healthcare Crisis: ಶೃಂಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಅನುದಾನ ಅಸಮರ್ಪಕತೆ ಸೇರಿದಂತೆ ಸಮಸ್ಯೆ ಬಗೆಹರಿಸದಿದ್ದರೆ ಅಹೋರಾತ್ರಿ ಸತ್ಯಾಗ್ರಹ ಹೋರಾಟ ನಡೆಸುವುದಾಗಿ ಮಲೆನಾಡು ಕರಾವಳಿ ಜನಪರ ಒಕ್ಕೂಟ ಎಚ್ಚರಿಸಿದೆ.
Last Updated 7 ಫೆಬ್ರುವರಿ 2026, 5:33 IST
ಆಸ್ಪತ್ರೆ ಅವ್ಯವಸ್ಥೆ; ಹೋರಾಟ ನಡೆಸಲು ತಯಾರಿ: ಅನಿಲ್ ಹೊಸಕೊಪ್ಪ

ಚಿಕ್ಕಮಗಳೂರು | ಕಾಡಿನ ಕೊಳಲು ನೃತ್ಯರೂಪಕ ಪ್ರದರ್ಶನ 8ಕ್ಕೆ

Kuvempu Dance Festival: ಚಿಕ್ಕಮಗಳೂರು: ಮಂಡ್ಯದ ನಾಟ್ಯ ವಿದುಷಿ ಮಾನಸ ಸಾರಥ್ಯದಲ್ಲಿ ‘ಕಾಡಿನ ಕೊಳಲು’ ನೃತ್ಯರೂಪಕ ಪ್ರದರ್ಶನ ಫೆ.8ರಂದು ಸಂಜೆ 6ಗಂಟೆಗೆ ನಗರದ ಕುವೆಂಪು ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಲಯನ್ ಮಾಜಿ ಅಧ್ಯಕ್ಷ ಜಿ.ರಮೇಶ್ ತಿಳಿಸಿದರು
Last Updated 6 ಫೆಬ್ರುವರಿ 2026, 3:02 IST
ಚಿಕ್ಕಮಗಳೂರು | ಕಾಡಿನ ಕೊಳಲು ನೃತ್ಯರೂಪಕ ಪ್ರದರ್ಶನ 8ಕ್ಕೆ
ADVERTISEMENT

ಅಜ್ಜಂಪುರ | ಪ್ರಜಾಸೌಧ: ಏಪ್ರಿಲ್‌ನಲ್ಲಿ ಭೂಮಿ ಪೂಜೆ

Indira Canteen Launch: ಅಜ್ಜಂಪುರ: ಇಂದಿರಾ ಕ್ಯಾಂಟೀನ್ ಕಾಂಗ್ರೆಸ್‌ನ ಮಹತ್ವಕಾಂಕ್ಷಿ ಯೋಜನೆ. ಕಡಿಮೆ ದರದಲ್ಲಿ ಹಸಿವು ನೀಗಿಸುವ ಕಾರ್ಯಕ್ರಮ. ಇದನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಮನವಿ ಮಾಡಿದರು
Last Updated 6 ಫೆಬ್ರುವರಿ 2026, 3:00 IST
ಅಜ್ಜಂಪುರ | ಪ್ರಜಾಸೌಧ: ಏಪ್ರಿಲ್‌ನಲ್ಲಿ ಭೂಮಿ ಪೂಜೆ

ಚಿಕ್ಕಮಗಳೂರು | ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

Beti Bachao Message: ಚಿಕ್ಕಮಗಳೂರು: ಹೆಣ್ಣು ಭ್ರೂಣ ಹತ್ಯೆ ತಡೆಯುವುದು ಹಾಗೂ ಲಿಂಗಾನುಪಾತದಲ್ಲಿ ಸುಧಾರಣೆ ತರುವುದು ಬೇಟಿ ಬಚಾವೊ, ಬೇಟಿ ಪಢಾವೊ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ತಿಳಿಸಿದರು
Last Updated 6 ಫೆಬ್ರುವರಿ 2026, 2:57 IST
ಚಿಕ್ಕಮಗಳೂರು | ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಚಿಕ್ಕಮಗಳೂರು | ಬಗರ್ ಹುಕುಂ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಆಗ್ರಹ

Farmer Rights Protest: ಚಿಕ್ಕಮಗಳೂರು: ನನೆಗುದಿಗೆ ಬಿದ್ದಿರುವ ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು
Last Updated 6 ಫೆಬ್ರುವರಿ 2026, 2:54 IST
ಚಿಕ್ಕಮಗಳೂರು | ಬಗರ್ ಹುಕುಂ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT