ಶುಕ್ರವಾರ, 2 ಜನವರಿ 2026
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಾರ್ಮಾಡಿ ಘಾಟಿ: ಅಪಾಯಕಾರಿ ಪ್ರದೇಶದಲ್ಲಿ ನಿಲ್ಲದ ಫೋಟೊಶೂಟ್

ಮೂಡಿಗೆರೆಯ ಚಾರ್ಮಾಡಿ ಘಾಟಿಯಲ್ಲಿ ಎಚ್ಚರಿಕೆ ನಾಮಫಲಕಗಳಿದ್ದರೂ ಪ್ರವಾಸಿಗರು ಪ್ರಪಾತ ಮತ್ತು ಬಂಡೆಗಳ ಮೇಲೆ ನಿಂತು ಫೋಟೊಶೂಟ್ ಮಾಡುತ್ತಿದ್ದಾರೆ. ಸಂಚಾರ ದಟ್ಟಣೆಯಿಂದ ಸ್ಥಳೀಯರು ಹೈರಾಣಾಗಿದ್ದಾರೆ.
Last Updated 2 ಜನವರಿ 2026, 8:03 IST
ಚಾರ್ಮಾಡಿ ಘಾಟಿ: ಅಪಾಯಕಾರಿ ಪ್ರದೇಶದಲ್ಲಿ ನಿಲ್ಲದ ಫೋಟೊಶೂಟ್

ಭಾವೈಕ್ಯತೆಯ ಸದೃಢತೆಗಾಗಿ ಪ್ರಾರ್ಥನೆ: ಸುರೇಶ್ ಜಾಕೊಬ್

ಕಡೂರಿನ 'ದಿ ಲೇಟರ್ ರೈನ್ ರಿವೈವಲ್ ಚರ್ಚ್‌'ನಲ್ಲಿ ಹೊಸ ವರ್ಷ 2026ರ ನಿಮಿತ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದೇಶದ ಭಾವೈಕ್ಯತೆ ಮತ್ತು ರೈತರ ಏಳಿಗೆಗಾಗಿ ಫಾಸ್ಟರ್ ಸುರೇಶ್ ಜಾಕೊಬ್ ಸಂದೇಶ ನೀಡಿದರು.
Last Updated 2 ಜನವರಿ 2026, 7:56 IST
ಭಾವೈಕ್ಯತೆಯ ಸದೃಢತೆಗಾಗಿ ಪ್ರಾರ್ಥನೆ: ಸುರೇಶ್ ಜಾಕೊಬ್

ಚಾಕುವಿನಿಂದ ಇರಿದು ಕೊಲೆ: ಆರೋಪಿಗಳ ಸೆರೆ

ತರೀಕೆರೆಯ ಅತ್ತಿನಾಳು ಗ್ರಾಮದ ಅಂಡರ್‌ಪಾಸ್ ಬಳಿ ಮಂಜುನಾಥ್ ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಜನ್ಮದಿನದ ಶುಭಾಶಯ ಕೋರಿದ್ದಕ್ಕೆ ಈ ಕೃತ್ಯ ನಡೆದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 2 ಜನವರಿ 2026, 7:52 IST
ಚಾಕುವಿನಿಂದ ಇರಿದು ಕೊಲೆ: ಆರೋಪಿಗಳ ಸೆರೆ

ಕೌಶಲ, ತಪಸ್ಸು ಇದ್ದಾಗ ಅಮರಶಿಲ್ಪಿಯಾಗಲು ಸಾಧ್ಯ: ಸಿ.ಟಿ ರವಿ

ಜಿಲ್ಲಾಡಳಿತ ವತಿಯಿಂದ ಅಮರಶಿಲ್ಪಿ ಜಕಣಾಚಾರಿಯ ಸಂಸ್ಮರಣಾ ದಿನಾಚರಣೆ
Last Updated 2 ಜನವರಿ 2026, 7:51 IST
ಕೌಶಲ, ತಪಸ್ಸು ಇದ್ದಾಗ ಅಮರಶಿಲ್ಪಿಯಾಗಲು ಸಾಧ್ಯ: ಸಿ.ಟಿ ರವಿ

ಮೂಡಿಗೆರೆ: ರಾಣಿ ಝರಿ ವ್ಯೂ ಪಾಯಿಂಟ್‌ಗೆ ಟಿಕೆಟ್

ಗ್ರಾಮಸ್ಥರ ತೀವ್ರ ಆಕ್ರೋಶ, ನಿರ್ಧಾರ ಹಿಂಪಡೆಯದಿದ್ದರೆ ತೀವ್ರ ಪ್ರತಿಭಟನೆಯ ಎಚ್ಚರಿಕೆ
Last Updated 2 ಜನವರಿ 2026, 7:49 IST
ಮೂಡಿಗೆರೆ: ರಾಣಿ ಝರಿ ವ್ಯೂ ಪಾಯಿಂಟ್‌ಗೆ ಟಿಕೆಟ್

ಚಿಕ್ಕಮಗಳೂರು: ನೂತನ ಎಸ್‌ಪಿ, ಡಿಸಿ ಅಧಿಕಾರ ಸ್ವೀಕಾರ

Chikkamagaluru Updates: ಚಿಕ್ಕಮಗಳೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎನ್.ಎಂ. ನಾಗರಾಜ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಿತೇಂದ್ರ ಕುಮಾರ್ ದಯಾಮ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
Last Updated 2 ಜನವರಿ 2026, 7:47 IST
ಚಿಕ್ಕಮಗಳೂರು: ನೂತನ ಎಸ್‌ಪಿ, ಡಿಸಿ ಅಧಿಕಾರ ಸ್ವೀಕಾರ

ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕ ಪರಿಕರ: ಎಸ್.ಎಸ್.ಜಗದೀಶ್

NR Pura News: ಮುತ್ತಿನಕೊಪ್ಪದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
Last Updated 2 ಜನವರಿ 2026, 7:45 IST
ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕ ಪರಿಕರ: ಎಸ್.ಎಸ್.ಜಗದೀಶ್
ADVERTISEMENT

ನರಸಿಂಹರಾಜಪುರ ಪಟ್ಟಣದ ವ್ಯಾಪ್ತಿಯಲ್ಲಿ ಹೆಚ್ಚಿದ ಮಂಗಗಳ ಹಾವಳಿ: ಆತಂಕ

ಅರಣ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು: ಆರ್.ವಿ. ಮಂಜುನಾಥ್
Last Updated 2 ಜನವರಿ 2026, 7:43 IST
ನರಸಿಂಹರಾಜಪುರ ಪಟ್ಟಣದ ವ್ಯಾಪ್ತಿಯಲ್ಲಿ ಹೆಚ್ಚಿದ ಮಂಗಗಳ ಹಾವಳಿ: ಆತಂಕ

ದಾನಿ ವಿಶ್ವನಾಥ್ ಫ್ಯಾನ್ಸ್ ಕ್ಲಬ್ ಕಾರ್ಯಕಾರಿ ಸಮಿತಿ ರಚನೆ

NARASIMRAJAPURA ವಿಶ್ವನಾಥ್ ಫ್ಯಾನ್ಸ್ ಕ್ಲಬ್ ಕಾರ್ಯಕಾರಿ ಸಮಿತಿ ರಚನೆ
Last Updated 1 ಜನವರಿ 2026, 7:56 IST
ದಾನಿ ವಿಶ್ವನಾಥ್ ಫ್ಯಾನ್ಸ್ ಕ್ಲಬ್ ಕಾರ್ಯಕಾರಿ ಸಮಿತಿ ರಚನೆ

ತರೀಕೆರೆ: ಭೂಮಿ ಸಮಸ್ಯೆ ಬಗೆಹರಿಸಲು ಎಸ್‌ಐಟಿ ರಚನೆ

ತರೀಕೆರೆ ಉಪ ವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪ.ವರ್ಗಗಳ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆ
Last Updated 1 ಜನವರಿ 2026, 7:55 IST
ತರೀಕೆರೆ: ಭೂಮಿ ಸಮಸ್ಯೆ ಬಗೆಹರಿಸಲು ಎಸ್‌ಐಟಿ ರಚನೆ
ADVERTISEMENT
ADVERTISEMENT
ADVERTISEMENT