ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು | ಕಾಡಿನ ಕೊಳಲು ನೃತ್ಯರೂಪಕ ಪ್ರದರ್ಶನ 8ಕ್ಕೆ

Kuvempu Dance Festival: ಚಿಕ್ಕಮಗಳೂರು: ಮಂಡ್ಯದ ನಾಟ್ಯ ವಿದುಷಿ ಮಾನಸ ಸಾರಥ್ಯದಲ್ಲಿ ‘ಕಾಡಿನ ಕೊಳಲು’ ನೃತ್ಯರೂಪಕ ಪ್ರದರ್ಶನ ಫೆ.8ರಂದು ಸಂಜೆ 6ಗಂಟೆಗೆ ನಗರದ ಕುವೆಂಪು ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಲಯನ್ ಮಾಜಿ ಅಧ್ಯಕ್ಷ ಜಿ.ರಮೇಶ್ ತಿಳಿಸಿದರು
Last Updated 6 ಫೆಬ್ರುವರಿ 2026, 3:02 IST
ಚಿಕ್ಕಮಗಳೂರು | ಕಾಡಿನ ಕೊಳಲು ನೃತ್ಯರೂಪಕ ಪ್ರದರ್ಶನ 8ಕ್ಕೆ

ಅಜ್ಜಂಪುರ | ಪ್ರಜಾಸೌಧ: ಏಪ್ರಿಲ್‌ನಲ್ಲಿ ಭೂಮಿ ಪೂಜೆ

Indira Canteen Launch: ಅಜ್ಜಂಪುರ: ಇಂದಿರಾ ಕ್ಯಾಂಟೀನ್ ಕಾಂಗ್ರೆಸ್‌ನ ಮಹತ್ವಕಾಂಕ್ಷಿ ಯೋಜನೆ. ಕಡಿಮೆ ದರದಲ್ಲಿ ಹಸಿವು ನೀಗಿಸುವ ಕಾರ್ಯಕ್ರಮ. ಇದನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಮನವಿ ಮಾಡಿದರು
Last Updated 6 ಫೆಬ್ರುವರಿ 2026, 3:00 IST
ಅಜ್ಜಂಪುರ | ಪ್ರಜಾಸೌಧ: ಏಪ್ರಿಲ್‌ನಲ್ಲಿ ಭೂಮಿ ಪೂಜೆ

ಚಿಕ್ಕಮಗಳೂರು | ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

Beti Bachao Message: ಚಿಕ್ಕಮಗಳೂರು: ಹೆಣ್ಣು ಭ್ರೂಣ ಹತ್ಯೆ ತಡೆಯುವುದು ಹಾಗೂ ಲಿಂಗಾನುಪಾತದಲ್ಲಿ ಸುಧಾರಣೆ ತರುವುದು ಬೇಟಿ ಬಚಾವೊ, ಬೇಟಿ ಪಢಾವೊ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ತಿಳಿಸಿದರು
Last Updated 6 ಫೆಬ್ರುವರಿ 2026, 2:57 IST
ಚಿಕ್ಕಮಗಳೂರು | ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಚಿಕ್ಕಮಗಳೂರು | ಬಗರ್ ಹುಕುಂ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಆಗ್ರಹ

Farmer Rights Protest: ಚಿಕ್ಕಮಗಳೂರು: ನನೆಗುದಿಗೆ ಬಿದ್ದಿರುವ ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು
Last Updated 6 ಫೆಬ್ರುವರಿ 2026, 2:54 IST
ಚಿಕ್ಕಮಗಳೂರು | ಬಗರ್ ಹುಕುಂ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಆಗ್ರಹ

ಮೂಡಿಗೆರೆ | ಚಾರ್ಮಾಡಿ ಘಾಟಿ: ಕಾಳ್ಗಿಚ್ಚು ಸಂಪೂರ್ಣ ನಿಯಂತ್ರಣ

Forest Fire Contained: ಮೂಡಿಗೆರೆ: ಚಾರ್ಮಾಡಿ‌ ಘಾಟಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚನ್ನು ಸಂಪೂರ್ಣವಾಗಿ ನಂದಿಸಲಾಗಿದೆ ಎಂದು ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೇಶ್ವರ ಸ್ವಾಮಿ ತಿಳಿಸಿದರು
Last Updated 6 ಫೆಬ್ರುವರಿ 2026, 2:52 IST
ಮೂಡಿಗೆರೆ | ಚಾರ್ಮಾಡಿ ಘಾಟಿ: ಕಾಳ್ಗಿಚ್ಚು ಸಂಪೂರ್ಣ ನಿಯಂತ್ರಣ

ಕೊಪ್ಪ | ಆಟೊ ಚಾಲಕನ ಅಂಗಾಂಗ ದಾನ

Organ Transplant Initiative: ಕೊಪ್ಪ: ಆಟೊ ಪಲ್ಟಿಯಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ, ಎನ್.ಆರ್.ಪುರ ತಾಲ್ಲೂಕಿನ ಹಾತೂರು ಗ್ರಾಮದ ಆಟೊ ಚಾಲಕ ಮಂಜುನಾಥ್ ಶೆಟ್ಟಿ (35) ಅವರ ಅಂಗಾಂಗ ದಾನ ಪ್ರಕ್ರಿಯೆ ಗುರುವಾರ ನಡೆಯಿತು
Last Updated 6 ಫೆಬ್ರುವರಿ 2026, 2:49 IST
ಕೊಪ್ಪ | ಆಟೊ ಚಾಲಕನ ಅಂಗಾಂಗ ದಾನ

ದತ್ತಪೀಠದಲ್ಲಿ ಹೊಸ ಆಚರಣೆ ನಡೆಸಿಲ್ಲ: ಶಾ ಖಾದ್ರಿ

Baba Budan Giri: ಚಿಕ್ಕಮಗಳೂರು: ‘ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಕಲಿಮಾ ತಯ್ಯಿಬಾ ಜಿಯಾರತ್(ದರ್ಶನ) ಸಂಪೂರ್ಣ ಶಾಂತಿಯುತವಾಗಿ ನಡೆಸಲಾಗಿದೆ. ಯಾವುದೇ ಹೊಸ ಧಾರ್ಮಿಕ ವಿಧಿ ಅಥವಾ ಆಚರಣೆ ನಡೆಸಿಲ್ಲ’ ಎಂದು ಶಾ ಖಾದ್ರಿ ಹೇಳಿದ್ದಾರೆ.
Last Updated 5 ಫೆಬ್ರುವರಿ 2026, 23:04 IST
ದತ್ತಪೀಠದಲ್ಲಿ ಹೊಸ ಆಚರಣೆ ನಡೆಸಿಲ್ಲ: ಶಾ ಖಾದ್ರಿ
ADVERTISEMENT

ಶೆಟ್ಟಿಕೊಪ್ಪ: ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಸಹಕಾರ

ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಕಾರ್ಯಕ್ರಮ
Last Updated 5 ಫೆಬ್ರುವರಿ 2026, 5:54 IST
ಶೆಟ್ಟಿಕೊಪ್ಪ: ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಸಹಕಾರ

ವಿಜೃಂಭಣೆಯ ಶೃಂಗೇರಿ ಶಾರದಾಂಬೆ ಮಹಾರಥೋತ್ಸವ 

Sharadamba Rathotsava: ಶೃಂಗೇರಿ: ಇಲ್ಲಿನ ಶಾರದಾ ಪೀಠದ ಶಾರದಾಂಬಾ ಮಹಾರಥೋತ್ಸವವು ಬುಧವಾರ ವಿಜೃಂಭಣೆಯಿಂದ ಮಠದ ಗುರುಗಳಾದ ವಿಧುಶೇಖರಭಾರತೀ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಿತು. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Last Updated 5 ಫೆಬ್ರುವರಿ 2026, 5:52 IST
ವಿಜೃಂಭಣೆಯ ಶೃಂಗೇರಿ ಶಾರದಾಂಬೆ ಮಹಾರಥೋತ್ಸವ 

‘ಬ್ರೈನ್‌ಬ್ಲೂಮ್‌’ ಸ್ಪರ್ಧೆ: ಹೈವೇ ಶಾಲೆ ವಿದ್ಯಾರ್ಥಿ ಪ್ರಥಮ

Educational Excellence: ಪಟ್ಟಣದ ಹೈವೇ ಇಂಗ್ಲಿಷ್‌ ಸ್ಕೂಲ್‌ನ 2ನೇ ತರಗತಿ ವಿದ್ಯಾರ್ಥಿ ನಕುಲ್‌ ಎಸ್‌. ಗೌಡ ಜಿಲ್ಲಾಮಟ್ಟದ ‘ಬ್ರೈನ್‌ಬ್ಲೂಮ್‌’ ಸ್ಪರ್ಧೆಯಲ್ಲಿ‌ ಪ್ರಥಮ ಸ್ಥಾನ ಗಳಿಸಿದ್ದಾರೆ.
Last Updated 5 ಫೆಬ್ರುವರಿ 2026, 5:51 IST
‘ಬ್ರೈನ್‌ಬ್ಲೂಮ್‌’ ಸ್ಪರ್ಧೆ: ಹೈವೇ ಶಾಲೆ ವಿದ್ಯಾರ್ಥಿ ಪ್ರಥಮ
ADVERTISEMENT
ADVERTISEMENT
ADVERTISEMENT