ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು| ಡಿಸಿಸಿ ಬ್ಯಾಂಕ್ ಚುನಾವಣೆ: ಬಿಜೆಪಿ- ಜೆಡಿಎಸ್ ಮೈತ್ರಿ ಕೂಟಕ್ಕೆ ಜಯ

ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ ಗೆಲುವು: ಶಾಸಕ ಕೆ.ಎಸ್.ಆನಂದ್ ಸೋಲು
Last Updated 17 ಜನವರಿ 2026, 13:18 IST
ಚಿಕ್ಕಮಗಳೂರು| ಡಿಸಿಸಿ ಬ್ಯಾಂಕ್ ಚುನಾವಣೆ: ಬಿಜೆಪಿ- ಜೆಡಿಎಸ್ ಮೈತ್ರಿ ಕೂಟಕ್ಕೆ ಜಯ

ತರೀಕೆರೆ | ಬೋನಿಗೆ ಬಿದ್ದ ಚಿರತೆ

Leopard Captured: ತರೀಕೆರೆ ಲಿಂಗದಹಳ್ಳಿಯ ಸಹ್ಯಾದ್ರಿಪುರದ ಬಳಿ ಬುಧವಾರ 3 ವರ್ಷ ಪ್ರಾಯದ ಹೆಣ್ಣು ಚಿರತೆ ಬೋನಿಗೆ ಬಿದ್ದು, ಅರಣ್ಯ ಇಲಾಖೆಯ ತಂಡ ಕಾರ್ಯಾಚರಣೆ ನಡೆಸಿ ಭದ್ರಾ ವನ್ಯಜೀವಿ ಪ್ರದೇಶಕ್ಕೆ ಬಿಡಲಾಗಿದೆ.
Last Updated 16 ಜನವರಿ 2026, 7:59 IST
ತರೀಕೆರೆ | ಬೋನಿಗೆ ಬಿದ್ದ ಚಿರತೆ

ಕಾಣೆಯಾಗಿದ್ದ ವ್ಯಕ್ತಿಯ ಶವ ಕೃಷಿಹೊಂಡದಲ್ಲಿ ಪತ್ತೆ

Dead Body Found: ಆಲ್ದೂರು ಸಮೀಪದ ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನವರಿ ಎಂಟರಂದು ಕಾಣೆಯಾಗಿದ್ದ ನವೀದ್ ಎಂಬ ಯುವಕನ ಮೃತದೇಹವು ಕಾಫಿ ತೋಟದಲ್ಲಿನ ಕೃಷಿಹೊಂಡದಲ್ಲಿ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 16 ಜನವರಿ 2026, 7:59 IST
ಕಾಣೆಯಾಗಿದ್ದ ವ್ಯಕ್ತಿಯ ಶವ ಕೃಷಿಹೊಂಡದಲ್ಲಿ ಪತ್ತೆ

ಕಡೂರು | ಮನೆ ಮನೆಗಳಲ್ಲಿ ಸಂಕ್ರಾಂತಿ ಸಡಗರ

ಮಕರ ಸಂಕ್ರಾಂತಿ ಸಡಗರ ತಾಲ್ಲೂಕಿನಾದ್ಯಂತ ಮನೆ ಮಾಡಿತ್ತು. ಹಬ್ಬದ ಅಂಗವಾಗಿ ವೆಂಕಟೇಶ್ವರ ಸ್ವಾಮಿ ದೇವಾಲಯ, ಗಣಪತಿ-ಆಂಜನೇಯ ಸ್ವಾಮಿ ದೇವಾಲಯ, ಪಾತಾಳ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ವಿವಿಧ...
Last Updated 16 ಜನವರಿ 2026, 7:58 IST
ಕಡೂರು | ಮನೆ ಮನೆಗಳಲ್ಲಿ ಸಂಕ್ರಾಂತಿ ಸಡಗರ

ಶೃಂಗೇರಿ | ಕ್ಲಬ್‍ಗಳಲ್ಲಿ ರಾಜಕಾರಣ ಮಾಡಬಾರದು: ಶಾಸಕ ರಾಜೇಗೌಡ  

ಶೃಂಗೇರಿ ತಾಲ್ಲೂಕಿನ ಮೆಣಸೆಯ ಹೊಸ್ತೋಟದಲ್ಲಿ ನೇಚರ್ ಕ್ಲಬ್‍ನ ಕಟ್ಟಡ ಉದ್ಘಾಟನೆ
Last Updated 16 ಜನವರಿ 2026, 7:57 IST
ಶೃಂಗೇರಿ | ಕ್ಲಬ್‍ಗಳಲ್ಲಿ ರಾಜಕಾರಣ ಮಾಡಬಾರದು: ಶಾಸಕ ರಾಜೇಗೌಡ  

ತರೀಕೆರೆ | ಸಿದ್ಧರಾಮಾನಂದಪುರಿ ಸ್ವಾಮಿಗೆ ನುಡಿನಮನ

ತರೀಕೆರೆ : ತಿಂಥಿಣಿ ಬ್ರಿಡ್ಜ್, ಕನಕ ಗುರುಪೀಠ ಶಾಖಾ ಮಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಗಳು ದೈವಾಧೀನರಾದ ಹಿನ್ನೆಲೆಯಲ್ಲಿ ಶ್ರೀಗುರು ರೇವಣಸಿದ್ದೇಶ್ವರ ಕುರುಬರ ಸಮಾಜದ ವತಿಯಿಂದ ಪಟ್ಟಣದ ಶ್ರೀ...
Last Updated 16 ಜನವರಿ 2026, 7:56 IST
ತರೀಕೆರೆ | ಸಿದ್ಧರಾಮಾನಂದಪುರಿ ಸ್ವಾಮಿಗೆ ನುಡಿನಮನ

ತರೀಕೆರೆ| ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ: ಶಾಸಕ ಶ್ರೀನಿವಾಸ್

Lakavalli Infrastructure Push: ಲಕ್ಕವಳ್ಳಿ ಗ್ರಾಮದಲ್ಲಿ ಬಸ್ ನಿಲ್ದಾಣ, ಡಿಜಿಟಲ್ ಗ್ರಂಥಾಲಯ, ದಾಸೋಹ ಕೊಠಡಿ ಉದ್ಘಾಟಿಸಿ ಶಾಸಕರು ₹13 ಕೋಟಿ ಅನುದಾನದ ರಸ್ತೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
Last Updated 15 ಜನವರಿ 2026, 4:54 IST
ತರೀಕೆರೆ| ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ: ಶಾಸಕ ಶ್ರೀನಿವಾಸ್
ADVERTISEMENT

ಚಿಕ್ಕಮಗಳೂರು| ಬಿಜೆಪಿ, ಜೆಡಿಎಸ್ ಮೈತ್ರಿಕೂಟ ಬೆಂಬಲಿಸಿ: ದೇವರಾಜ್ ಶೆಟ್ಟಿ‌ ಮನವಿ

Elephant Raid in Plantation: ಮಡಬೂರು ಗ್ರಾಮದ ಅಡಿಕೆ ತೋಟದಲ್ಲಿ ಆರು ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ನಡೆಸಿ 500ಕ್ಕೂ ಹೆಚ್ಚು ಗಿಡಗಳನ್ನು ನಾಶಪಡಿಸಿದ ಘಟನೆ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
Last Updated 15 ಜನವರಿ 2026, 4:53 IST
ಚಿಕ್ಕಮಗಳೂರು| ಬಿಜೆಪಿ, ಜೆಡಿಎಸ್ ಮೈತ್ರಿಕೂಟ ಬೆಂಬಲಿಸಿ: ದೇವರಾಜ್ ಶೆಟ್ಟಿ‌ ಮನವಿ

ಮಡಬೂರು| ಕಾಡಾನೆ ದಾಳಿಗೆ ಧರೆಗುರುಳಿದ 500ಕ್ಕೂ ಹೆಚ್ಚು ಅಡಿಕೆ ಗಿಡಗಳು

ಮಡಬೂರು ಗ್ರಾಮದಲ್ಲಿ ದಾಂಗುಡಿಯಿಟ್ಟ ಕಾಡಾನೆಗಳ ಹಿಂಡು ಧರೆಗುರುಳಿದ 500 ಕ್ಕೂ ಹೆಚ್ಚು ಅಡಿಕೆ ಗಿಡಗಳು ಪ್ರಜಾವಾಣಿ ವಾರ್ತೆ ಮಡಬೂರು (ನರಸಿಂಹರಾಜಪುರ): ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಬೂರು ಗ್ರಾಮ ವ್ಯಾಪ್ತಿಯಲ್ಲಿ...
Last Updated 15 ಜನವರಿ 2026, 4:52 IST
ಮಡಬೂರು| ಕಾಡಾನೆ ದಾಳಿಗೆ ಧರೆಗುರುಳಿದ 500ಕ್ಕೂ ಹೆಚ್ಚು ಅಡಿಕೆ ಗಿಡಗಳು

ಕೊಪ್ಪ: ಹಿಂದೂ ಸಮಾಜೋತ್ಸವ ಇಂದಿನಿಂದ

Community Festival Launch: ಕೊಪ್ಪ ತಾಲೂಕಿನಲ್ಲಿ ಜ.15ರಿಂದ ಫೆ.6ರ ತನಕ ನಡೆಯುವ ಹಿಂದೂ ಸಮಾಜೋತ್ಸವವು ಹಿಂದೂ ಸಮಾಜವನ್ನು ಒಗ್ಗೂಡಿಸುವ ಉದ್ದೇಶದಿಂದ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದರು.
Last Updated 15 ಜನವರಿ 2026, 4:50 IST
ಕೊಪ್ಪ: ಹಿಂದೂ ಸಮಾಜೋತ್ಸವ ಇಂದಿನಿಂದ
ADVERTISEMENT
ADVERTISEMENT
ADVERTISEMENT