ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಮಹಾಶಿವರಾತ್ರಿ: ಧರ್ಮಸ್ಥಳಕ್ಕೆ ಭಕ್ತರ ಪಾದಯಾತ್ರೆ ಪ್ರಾರಂಭ

Pilgrimage Begins: ಮಹಾಶಿವರಾತ್ರಿಯ ಅಂಗವಾಗಿ ಮೂಡಿಗೆರೆಯಿಂದ ಧರ್ಮಸ್ಥಳದತ್ತ ಭಕ್ತರ ಪಾದಯಾತ್ರೆ ಆರಂಭವಾಗಿದೆ. ಭಕ್ತಿಗೀತೆ, ಭಜನೆಗಳೊಂದಿಗೆ ಸಾಗುತ್ತಿರುವ ಯಾತ್ರೆಗಾಗಿ ಊಟೋಪಚಾರ ಮತ್ತು ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.
Last Updated 8 ಫೆಬ್ರುವರಿ 2026, 6:43 IST
ಮಹಾಶಿವರಾತ್ರಿ: ಧರ್ಮಸ್ಥಳಕ್ಕೆ ಭಕ್ತರ ಪಾದಯಾತ್ರೆ ಪ್ರಾರಂಭ

ಅಭಿವೃದ್ಧಿ ಸಹಿಸದೇ ಬಿಜೆಪಿ ಮುಖಂಡರಿಂದ ಸುಳ್ಳು ಆರೋಪ: ಮೋಟಮ್ಮ

Congress vs BJP: ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕಿಯಾಗಿ ನಯನಾ ಮೋಟಮ್ಮ ಗಣನೀಯ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದರೂ, ಬಿಜೆಪಿ ನಾಯಕ ದೀಪಕ್ ದೊಡ್ಡಯ್ಯ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮೋಟಮ್ಮ ಆಕ್ಷೇಪಿಸಿದರು.
Last Updated 8 ಫೆಬ್ರುವರಿ 2026, 6:42 IST
ಅಭಿವೃದ್ಧಿ ಸಹಿಸದೇ ಬಿಜೆಪಿ ಮುಖಂಡರಿಂದ ಸುಳ್ಳು ಆರೋಪ: ಮೋಟಮ್ಮ

ಮೂಡಿಗೆರೆ | ಜೋತುಬಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

6 ತಿಂಗಳಿಂದ ಹೇಮಾವತಿ ನದಿನೀರಿನಲ್ಲಿ ಜೋತುಬಿದ್ದ ವಿದ್ಯುತ್ ತಂತಿ
Last Updated 8 ಫೆಬ್ರುವರಿ 2026, 6:42 IST
ಮೂಡಿಗೆರೆ | ಜೋತುಬಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಶೃಂಗೇರಿ | ವೈಯಕ್ತಿಕ ಆರೋಗ್ಯ, ಕುಟುಂಬ ಸಾಮರಸ್ಯಕ್ಕೆ ಆದ್ಯತೆ ನೀಡಿ- ಕೆ.ಫಾಲಾಕ್ಷ

Rotary Service: ಶೃಂಗೇರಿಯಲ್ಲಿ ಮಾತನಾಡಿದ ಕೆ.ಫಾಲಾಕ್ಷ ಅವರು ವೈಯಕ್ತಿಕ ಆರೋಗ್ಯ ಹಾಗೂ ಕುಟುಂಬ ಸಾಮರಸ್ಯದ ಮಹತ್ವದ ಬಗ್ಗೆ ಉಪದೇಶಿಸಿದರು. ರೋಟರಿ ಕ್ಲಬ್ ವತಿಯಿಂದ 135 ಸಾಧಕರನ್ನು ಸನ್ಮಾನಿಸಲಾಯಿತು.
Last Updated 8 ಫೆಬ್ರುವರಿ 2026, 6:42 IST
ಶೃಂಗೇರಿ | ವೈಯಕ್ತಿಕ ಆರೋಗ್ಯ, ಕುಟುಂಬ ಸಾಮರಸ್ಯಕ್ಕೆ ಆದ್ಯತೆ ನೀಡಿ- ಕೆ.ಫಾಲಾಕ್ಷ

ಚಿಕ್ಕಮಗಳೂರು: ಉಪ್ಪಳ್ಳಿ ರಸ್ತೆ ಬದಿ ಎಲ್ಲೆಲ್ಲೂ ಕಸ

ನಿತ್ಯ ಕಿರಿಕಿರಿ ಅನುಭವಿಸುತ್ತಿರುವ ನಿವಾಸಿಗಳು, ವಿದ್ಯಾರ್ಥಿಗಳು, ಪ್ರವಾಸಿಗರು
Last Updated 8 ಫೆಬ್ರುವರಿ 2026, 6:41 IST
ಚಿಕ್ಕಮಗಳೂರು: ಉಪ್ಪಳ್ಳಿ ರಸ್ತೆ ಬದಿ ಎಲ್ಲೆಲ್ಲೂ ಕಸ

ಚಿಕ್ಕಮಗಳೂರು: ಪ್ರತ್ಯೇಕ ಹಾಲು ಒಕ್ಕೂಟ ಇನ್ನೂ ದೂರ

ಎನ್‌ಡಿಡಿಬಿಯಿಂದ ಕಾರ್ಯಸಾಧ್ಯತಾ ವರದಿ ಕಾಯುತ್ತಿರುವ ಕೆಎಂಎಫ್
Last Updated 7 ಫೆಬ್ರುವರಿ 2026, 5:42 IST
ಚಿಕ್ಕಮಗಳೂರು: ಪ್ರತ್ಯೇಕ ಹಾಲು ಒಕ್ಕೂಟ ಇನ್ನೂ ದೂರ

ಚಿಕ್ಕಮಗಳೂರು: ಗರ್ಭಕೋಶದ ಕ್ಯಾನ್ಸರ್ ನಿಯಂತ್ರಣಕ್ಕೆ ಹೊಸ ಲಸಿಕೆ

Health Awareness: ಚಿಕ್ಕಮಗಳೂರಿನಲ್ಲಿ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣಾ ಶಿಬಿರದಲ್ಲಿ ಡಾ. ಚಂದ್ರಶೇಖರ ಸಾಲಿಮಠ್ ಗರ್ಭಕೋಶದ ಕ್ಯಾನ್ಸರ್ ನಿಯಂತ್ರಣಕ್ಕಾಗಿ ಹೊಸ ಲಸಿಕೆ ಕುರಿತು ಮಾಹಿತಿ ನೀಡಿದರು. 9 ರಿಂದ 12 ವರ್ಷದ ಹೆಣ್ಣು ಮಕ್ಕಳು ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.
Last Updated 7 ಫೆಬ್ರುವರಿ 2026, 5:39 IST
ಚಿಕ್ಕಮಗಳೂರು: ಗರ್ಭಕೋಶದ ಕ್ಯಾನ್ಸರ್ ನಿಯಂತ್ರಣಕ್ಕೆ ಹೊಸ ಲಸಿಕೆ
ADVERTISEMENT

ಜಗತ್ತಿನ ಶಾಂತಿ, ಸಂಸ್ಕೃತಿಯ ಭೂಮಿ ಭಾರತ: ಶಿವಸುಜ್ಞಾನ ತೀರ್ಥ ಸ್ವಾಮೀಜಿ

ಸಖರಾಯಪಟ್ಟಣ ಸಮೀಪ ಕಾಳಹಸ್ತೀಶ್ವರ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶ ಮಹೋತ್ಸವ
Last Updated 7 ಫೆಬ್ರುವರಿ 2026, 5:38 IST
ಜಗತ್ತಿನ ಶಾಂತಿ, ಸಂಸ್ಕೃತಿಯ ಭೂಮಿ ಭಾರತ: ಶಿವಸುಜ್ಞಾನ ತೀರ್ಥ ಸ್ವಾಮೀಜಿ

9ರಿಂದ ಶರಣ ಸಾಹಿತ್ಯ ಸಂಭ್ರಮ: ರವೀಶ್ ಕ್ಯಾತನಬೀಡು

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂವಾದ, ವಿಚಾರಗೋಷ್ಠಿ, ಸಮಾವೇಶ
Last Updated 7 ಫೆಬ್ರುವರಿ 2026, 5:36 IST
9ರಿಂದ ಶರಣ ಸಾಹಿತ್ಯ ಸಂಭ್ರಮ: ರವೀಶ್ ಕ್ಯಾತನಬೀಡು

ನರಸಿಂಹರಾಜಪುರ | ಪತ್ರಿಕೆ ಓದಿ ಜ್ಞಾನ ಹೆಚ್ಚಿಸಿಕೊಳ್ಳಿ: ಗೇರುಬೈಲು ನಟರಾಜ್

ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಪ್ರಜಾವಾಣಿ’ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿಕ್ಸೂಚಿ ಬಿಡುಗಡೆ
Last Updated 7 ಫೆಬ್ರುವರಿ 2026, 5:35 IST
ನರಸಿಂಹರಾಜಪುರ | ಪತ್ರಿಕೆ ಓದಿ ಜ್ಞಾನ ಹೆಚ್ಚಿಸಿಕೊಳ್ಳಿ: ಗೇರುಬೈಲು ನಟರಾಜ್
ADVERTISEMENT
ADVERTISEMENT
ADVERTISEMENT