ಬುಧವಾರ, 24 ಡಿಸೆಂಬರ್ 2025
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು: ಗುಂಡೇಟಿಗೆ ಮೂರು ಕೃಷ್ಣಮೃಗ ಬಲಿ

Wildlife Crime: ಕಡೂರು ತಾಲ್ಲೂಕಿನಲ್ಲಿ ಕೃಷ್ಣಮೃಗ ಸಂರಕ್ಷಿತ ಪ್ರದೇಶ ಸಮೀಪದ ಖಾಸಗಿ ಭೂಮಿಯಲ್ಲಿ ಮೂರು ಕೃಷ್ಣಮೃಗಗಳ ಶವ ಪತ್ತೆಯಾಗಿದ್ದು, ಬೇಟೆಗಾರರ ಗುಂಡಿಗೆ ಬಲಿಯಾದ ಶಂಕೆ ವ್ಯಕ್ತವಾಗಿದೆ.
Last Updated 23 ಡಿಸೆಂಬರ್ 2025, 18:43 IST
ಚಿಕ್ಕಮಗಳೂರು: ಗುಂಡೇಟಿಗೆ ಮೂರು ಕೃಷ್ಣಮೃಗ ಬಲಿ

ವಿಮಾ ಕಂಪೆನಿ ವಿರುದ್ಧ ರೈತರ ಪ್ರತಿಭಟನೆ

29ರ ಒಳಗೆ ವಿಮಾ ಹಣ ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಧರಣಿ
Last Updated 23 ಡಿಸೆಂಬರ್ 2025, 6:47 IST
ವಿಮಾ ಕಂಪೆನಿ ವಿರುದ್ಧ ರೈತರ ಪ್ರತಿಭಟನೆ

ತೇಜಸ್ವಿ ಅವರ ಬದುಕು ತೆರೆದಿಟ್ಟ ‘ನನ್ನ ತೇಜಸ್ವಿ’ ನಾಟಕ

Tejaswi Biography Drama: ಚಿಕ್ಕಮಗಳೂರಿನಲ್ಲಿ ನಡೆದ ‘ನನ್ನ ತೇಜಸ್ವಿ’ ನಾಟಕ ತೇಜಸ್ವಿ ಅವರ ಪ್ರೇಮ, ಸಾಂಸಾರಿಕ ಹಾಗೂ ಪರಿಸರಪರ ಬದುಕಿನ ವಿವಿಧ ಆಯಾಮಗಳನ್ನು ರಂಗದ ಮೇಲೆ ಅದ್ಭುತವಾಗಿ ಮೂಡಿಸಿದೆ.
Last Updated 23 ಡಿಸೆಂಬರ್ 2025, 6:46 IST
ತೇಜಸ್ವಿ ಅವರ ಬದುಕು ತೆರೆದಿಟ್ಟ ‘ನನ್ನ ತೇಜಸ್ವಿ’ ನಾಟಕ

ಭೂಕುಸಿತ ತಡೆಗೆ ₹66 ಕೋಟಿ

ಜಿಲ್ಲೆಯಲ್ಲಿವೆ 163 ದುರ್ಬಲ ಪ್ರದೇಶ: 25 ಸ್ಥಳಗಳು ಅಪಾಯದಲ್ಲಿ
Last Updated 23 ಡಿಸೆಂಬರ್ 2025, 6:38 IST
ಭೂಕುಸಿತ ತಡೆಗೆ ₹66 ಕೋಟಿ

ಎರಡು ಸಾವಿರಕ್ಕೆ ಮರುಳಾಗಬೇಡಿ: ಎಚ್‌.ಡಿ.ಕುಮಾರಸ್ವಾಮಿ

ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭಕ್ಕೆ ತೆರೆ  
Last Updated 23 ಡಿಸೆಂಬರ್ 2025, 6:37 IST
ಎರಡು ಸಾವಿರಕ್ಕೆ ಮರುಳಾಗಬೇಡಿ: ಎಚ್‌.ಡಿ.ಕುಮಾರಸ್ವಾಮಿ

‘ವೀರಶೈವ ಲಿಂಗಾಯತ ಸಮಾಜದ ಸ್ತಂಭವಾಗಿದ್ದರು’

ಕಡೂರಿನಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ನುಡಿನಮನ
Last Updated 23 ಡಿಸೆಂಬರ್ 2025, 6:35 IST
‘ವೀರಶೈವ ಲಿಂಗಾಯತ ಸಮಾಜದ ಸ್ತಂಭವಾಗಿದ್ದರು’

ಟಿಎಪಿಸಿಎಂಎಸ್ ಚುನಾವಣೆ: ಕಾಂಗ್ರೆಸ್‌–ಜೆಡಿಎಸ್ ಮೈತ್ರಿಕೂಟಕ್ಕೆ ಗೆಲುವು

ತರೀಕೆರೆ : ಭಾರತೀಯ ಜನತಾ ಪಕ್ಷದ ಮುಖಂಡರ ಉದಾಸೀನತೆ ಮತ್ತು ನಿರ್ಲಕ್ಷದಿಂದ ಜ್ಯಾತ್ಯಾತೀತ ಜನತದಳ ಪಕ್ಷವು ಅನಿವಾರ್ಯವಾಗಿ ಸ್ಥಳೀಯವಾಗಿ ಕಾಂಗ್ರೇಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಭಾನುವಾರ ನಡೆದ ಪಟ್ಟಣದ...
Last Updated 23 ಡಿಸೆಂಬರ್ 2025, 6:34 IST
ಟಿಎಪಿಸಿಎಂಎಸ್ ಚುನಾವಣೆ: ಕಾಂಗ್ರೆಸ್‌–ಜೆಡಿಎಸ್ ಮೈತ್ರಿಕೂಟಕ್ಕೆ ಗೆಲುವು
ADVERTISEMENT

ಸಿದ್ದರಾಮಯ್ಯ ಅವರು ಟ್ರಂಪ್‌ಗೆ ಆರ್ಥಿಕ ಸಲಹೆಗಾರರಾಗಲಿ: ಎಚ್.ಡಿ.ಕುಮಾರಸ್ವಾಮಿ

ಟ್ರಂ‌‍‍ಪ್‌ಗೆ ಸಹಾಯವಾಗುತ್ತದೆ, ರಾಜ್ಯಕ್ಕೂ ಒಳ್ಳೆಯದಾಗುತ್ತದೆ: ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ
Last Updated 22 ಡಿಸೆಂಬರ್ 2025, 18:58 IST
ಸಿದ್ದರಾಮಯ್ಯ ಅವರು ಟ್ರಂಪ್‌ಗೆ ಆರ್ಥಿಕ ಸಲಹೆಗಾರರಾಗಲಿ: ಎಚ್.ಡಿ.ಕುಮಾರಸ್ವಾಮಿ

ಕಳಸ: ಕಾಡುಕೋಣ ಕಂಡು ಮರಕ್ಕೆ ಗುದ್ದಿದ ಕಾರು

Forest Encounter Incident: ಕಳಸದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಕಾಡುಕೋಣಗಳ ಹಿಂಡು ಕಂಡು ಕಾರು ಚಾಲಕ ನಿಯಂತ್ರಣ ತಪ್ಪಿಸಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ನಳಿನಿ ಎಂಬುವರಿಗೆ ಗಾಯಗಳಾಗಿವೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
Last Updated 22 ಡಿಸೆಂಬರ್ 2025, 4:02 IST
ಕಳಸ: ಕಾಡುಕೋಣ ಕಂಡು ಮರಕ್ಕೆ ಗುದ್ದಿದ ಕಾರು

ನರಸಿಂಹರಾಜಪುರ| ಅಡಿಕೆ ದರೋಡೆ ಪ್ರಕರಣ: ನಾಲ್ವರ ಬಂಧನ

Police Robbery Investigation: ನರಸಿಂಹರಾಜಪುರದಲ್ಲಿ ಅಡಿಕೆ ದರೋಡೆ ಪ್ರಕರಣವನ್ನು ಭೇದಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ₹5.71 ಲಕ್ಷ ಮೌಲ್ಯದ ಅಡಿಕೆ, ವಾಹನ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.
Last Updated 22 ಡಿಸೆಂಬರ್ 2025, 4:02 IST
ನರಸಿಂಹರಾಜಪುರ| ಅಡಿಕೆ ದರೋಡೆ ಪ್ರಕರಣ: ನಾಲ್ವರ ಬಂಧನ
ADVERTISEMENT
ADVERTISEMENT
ADVERTISEMENT