ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ವೈದ್ಯ ಮದ್ಯ ಕುಡಿದ ಆರೋಪ: ವೈದ್ಯಕೀಯ ಪರೀಕ್ಷೆಯೇ ನಡೆದಿಲ್ಲ

ಕಳಸ ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಬಂದಿದ್ದ ವೈದ್ಯ ಬಾಲಕೃಷ್ಣ, ಮದ್ಯ ಕುಡಿದಿದ್ದರು ಎಂಬ ಆರೋಪ ಸತ್ಯವೇ, ಸುಳ್ಳೇ ಎಂಬುದನ್ನು ದೃಢೀಕರಿಸಲು ಅಗತ್ಯವಾಗಿ ಬೇಕಿದ್ದ ವೈದ್ಯಕೀಯ ಪರೀಕ್ಷೆಯೇ ನಡೆದಿಲ್ಲ!
Last Updated 2 ಜೂನ್ 2023, 22:38 IST
fallback

ಚಿಕ್ಕಮಗಳೂರು: ಶಾಸಕರಿಂದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ

ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸರ್ಕಾರದ ವಿವಿಧ ಯೋಜನೆ ಫಲಾಭವಿಗಳಿಗೆ ಶಾಸಕ ಎಚ್‌.ಡಿ.ತಮ್ಮಯ್ಯ ಮಂಜೂರಾತಿ ಆದೇಶಪತ್ರವನ್ನು ವಿತರಿಸಿದರು.
Last Updated 2 ಜೂನ್ 2023, 15:45 IST
ಚಿಕ್ಕಮಗಳೂರು: ಶಾಸಕರಿಂದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ

ಚಿಕ್ಕಮಗಳೂರು: ಕ್ಷೇತ್ರದಲ್ಲಿ ನಿವೇಶನ, ವಸತಿ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ದಲಿತ ಸಂಘರ್ಷ ಸಮಿತಿಯಿಂದ ಶಾಸಕ ಎಚ್.ಡಿ ತಮ್ಮಯ್ಯಗೆ ಮನವಿ
Last Updated 2 ಜೂನ್ 2023, 15:43 IST
fallback

ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ: ತೇವಾಂಶ ನಿಯಂತ್ರಣದಿಂದ ರೋಗ ಹತೋಟಿ

‘ಅಡಿಕೆ ತೋಟಗಳಲ್ಲಿ ವ್ಯಾಪಿಸುತ್ತಿರುವ ಎಲೆಚುಕ್ಕಿ ರೋಗವನ್ನು ತೇವಾಂಶ ನಿರ್ವಹಣೆ ಮತ್ತು ಸೂಕ್ತ ಶಿಲಿಂದ್ರ ನಾಶಕದಿಂದ ನಿಯಂತ್ರಿಸಲು ಸಾಧ್ಯ’ ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಆರ್.‌ ಗಿರೀಶ್‌ ಹೇಳಿದರು.
Last Updated 2 ಜೂನ್ 2023, 14:00 IST
ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ: ತೇವಾಂಶ ನಿಯಂತ್ರಣದಿಂದ ರೋಗ ಹತೋಟಿ

ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಮದ್ಯ ಸೇವಿಸಿ ಬಂದ ವೈದ್ಯ! ಆರೋಪ

ಕಳಸದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಬಂದಿದ್ದ ವೈದ್ಯ ಬಾಲಕೃಷ್ಣ, ಮದ್ಯ ಸೇವಿಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅರೋಗ್ಯ ಇಲಾಖೆ ವರದಿ ಕೇಳಿದೆ.
Last Updated 2 ಜೂನ್ 2023, 7:15 IST
ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಮದ್ಯ ಸೇವಿಸಿ ಬಂದ ವೈದ್ಯ! ಆರೋಪ

ಬಾಲಸುಟ್ಟ ಬೆಕ್ಕಿನಂತಾಗಿದ್ದಾರೆ ಬಿಜೆಪಿ ನಾಯಕರು: ಕಾಂಗ್ರೆಸ್ ವ್ಯಂಗ್ಯ

‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಆ ಪಕ್ಷದ ನಾಯಕರು ಅಧಿಕಾರ ಇಲ್ಲದೆ ಬಾಲ ಸುಟ್ಟ ಬೆಕ್ಕಿನಂತಾಗಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ರೂಬೆನ್ ಮೊಸಸ್ ವ್ಯಂಗ್ಯವಾಡಿದರು.
Last Updated 1 ಜೂನ್ 2023, 16:33 IST
ಬಾಲಸುಟ್ಟ ಬೆಕ್ಕಿನಂತಾಗಿದ್ದಾರೆ ಬಿಜೆಪಿ ನಾಯಕರು: ಕಾಂಗ್ರೆಸ್ ವ್ಯಂಗ್ಯ

ಬೀರೂರು ಹೋಬಳಿ: 5950 ಹೆಕ್ಟೇರ್ ಬಿತ್ತನೆ ಗುರಿ

ಕೃಷಿ ಚಟುವಟಿಕೆಗೆ ಪೂರಕ ವಾತಾವರಣ; ಕ್ಯೂಆರ್ ಕೋಡ್ ಆಧರಿಸಿ ಬೀಜ ವಿತರಣೆ
Last Updated 1 ಜೂನ್ 2023, 16:07 IST
ಬೀರೂರು ಹೋಬಳಿ: 5950 ಹೆಕ್ಟೇರ್ ಬಿತ್ತನೆ ಗುರಿ
ADVERTISEMENT

ಗ್ಯಾರಂಟಿಗಳ ಬಗ್ಗೆ ಸುಳ್ಳು ಆರೋಪ ಸರಿಯಲ್ಲ: ಮೋಟಮ್ಮ

ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ ಬಿಜೆಪಿ ಬೇಕೆಂದೇ ಟೀಕೆ ಮಾಡುತ್ತಿದ್ದು,‌ ಆ ಮೂಲಕ ಲೋಕಸಭೆ ಚುನಾವಣೆಯಲ್ಲಿ ಮತ ಗಳಿಸುವ ಭ್ರಮೆಯಲ್ಲಿದೆ ಎಂದು ಕಾಂಗ್ರೆಸ್ ಮುಖಂಡರಾದ ಮೋಟಮ್ಮ ಆರೋಪಿಸಿದರು.
Last Updated 1 ಜೂನ್ 2023, 15:44 IST
ಗ್ಯಾರಂಟಿಗಳ ಬಗ್ಗೆ ಸುಳ್ಳು ಆರೋಪ ಸರಿಯಲ್ಲ: ಮೋಟಮ್ಮ

ಚಿಕ್ಕಮಗಳೂರಿನಲ್ಲಿ ಹೋಮ್ ಸ್ಟೆ ಮೇಲೆ ಪೊಲೀಸರ ದಾಳಿ: ಜೂಜಾಡುತ್ತಿದ್ದ 25 ಜನ ವಶಕ್ಕೆ

ಹೋಮ್ ಸ್ಟೆನಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ಪೊಲೀಸರು ಬುಧವಾರ ರಾತ್ರಿ ದಾಳಿ ನಡೆಸಿದ್ದು, 25 ಜನರನ್ನು ವಶಕ್ಕೆ ಪಡೆದಿದ್ದಾರೆ.
Last Updated 1 ಜೂನ್ 2023, 2:34 IST
ಚಿಕ್ಕಮಗಳೂರಿನಲ್ಲಿ ಹೋಮ್ ಸ್ಟೆ ಮೇಲೆ ಪೊಲೀಸರ ದಾಳಿ: ಜೂಜಾಡುತ್ತಿದ್ದ 25 ಜನ ವಶಕ್ಕೆ

ಸ್ನೇಕ್ ನರೇಶ್ ಕುಮಾರ್‌ ಮನೆಯಲ್ಲಿ 79 ಹಾವು ಪತ್ತೆ

ಸೆರೆ ಹಿಡಿದಿದ್ದ ಹಾವು ಕಚ್ಚಿ ಮೃತಪಟ್ಟ ಉರಗ ಪ್ರೇಮಿ ಸ್ನೇಕ್‌ ನರೇಶ್ ಕುಮಾರ್‌ ಮನೆಯಲ್ಲಿ 35 ಮರಿಗಳು ಸಹಿತ 79 ಹಾವುಗಳು ಪತ್ತೆಯಾಗಿವೆ.
Last Updated 31 ಮೇ 2023, 16:24 IST
ಸ್ನೇಕ್ ನರೇಶ್ ಕುಮಾರ್‌ ಮನೆಯಲ್ಲಿ 79 ಹಾವು ಪತ್ತೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT