ಬುಧವಾರ, 31 ಡಿಸೆಂಬರ್ 2025
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ವಾಹನ ಚಾಲನೆ ವೇಳೆ ಸಂಚಾರ ನಿಯಮ ಪಾಲಿಸಿ

ಪರಿಸರ ಕಾನೂನು ಸಾಕ್ಷರತೆ. ಸಮುದಾಯ ಸಂರಕ್ಷಣೆ ಕಾರ್ಯಕ್ರಮ
Last Updated 31 ಡಿಸೆಂಬರ್ 2025, 7:14 IST
ವಾಹನ ಚಾಲನೆ ವೇಳೆ ಸಂಚಾರ ನಿಯಮ ಪಾಲಿಸಿ

ಜನರಲ್ಲಿ ವಿದೇಶಿ ಸಂಸ್ಕೃತಿಯ ವ್ಯಾಮೋಹ: ನಿವೃತ್ತ ಬ್ರಿಗೇಡಿಯರ್ ಕಂದಸ್ವಾಮಿ

Tarikere News: ವಿದೇಶಿ ವಸ್ತುಗಳ ಬಳಕೆಯಿಂದ ಭಾರತದ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ. ಸ್ವದೇಶಿ ವಸ್ತುಗಳ ಬಳಕೆಗೆ ಉತ್ತೇಜನ ನೀಡಲು ನಿವೃತ್ತ ಸೈನಿಕರಿಂದ ಸೈಕಲ್ ಜಾಥಾ. ಬ್ರಿಗೇಡಿಯರ್ ಕಂದಸ್ವಾಮಿ ಅವರ ಸಂದೇಶ ಇಲ್ಲಿದೆ.
Last Updated 31 ಡಿಸೆಂಬರ್ 2025, 7:11 IST
ಜನರಲ್ಲಿ ವಿದೇಶಿ ಸಂಸ್ಕೃತಿಯ ವ್ಯಾಮೋಹ:  ನಿವೃತ್ತ ಬ್ರಿಗೇಡಿಯರ್ ಕಂದಸ್ವಾಮಿ

ಪ್ರೀತಿ–ಕ್ಷಮೆ ಕುಟುಂಬಕ್ಕೆ ಜೀವಾಳ

ಬಾಳೂರು: ಹೋಲಿ ಫ್ಯಾಮಿಲಿ ಚರ್ಚ್ ವಾರ್ಷಿಕೋತ್ಸವ
Last Updated 31 ಡಿಸೆಂಬರ್ 2025, 7:08 IST
ಪ್ರೀತಿ–ಕ್ಷಮೆ ಕುಟುಂಬಕ್ಕೆ ಜೀವಾಳ

ಎಂಜಿನಿಯರಿಂಗ್ ಕಾಲೇಜು: ಆರಂಭವಾಗದ ಕಾಮಗಾರಿ

ಅರ್ಧಕ್ಕೆ ನಿಂತಿರುವ ಕಟ್ಟಡಕ್ಕೆ ತಗುಲಿರುವ ವೆಚ್ಚ ಭರಿಸುವ ಷರತ್ತು ಸಡಿಲಗೊಳಿಸಲು ಉನ್ನತ ಶಿಕ್ಷಣ ಇಲಾಖೆ ಕೋರಿಕೆ
Last Updated 31 ಡಿಸೆಂಬರ್ 2025, 7:04 IST
ಎಂಜಿನಿಯರಿಂಗ್ ಕಾಲೇಜು: ಆರಂಭವಾಗದ ಕಾಮಗಾರಿ

ಸವಲತ್ತುಗಳಿಂದ ಪರಿಶಿಷ್ಟ ಸಮುದಾಯ ವಂಚಿತ: ಡಿ.ರಾಮು

Koppa News: ಕೊಪ್ಪದ ಕೆಸವೆಯಲ್ಲಿ ನಡೆದ ಅಂಬೇಡ್ಕರ್ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ದಸಂಸ ಮುಖಂಡ ಡಿ.ರಾಮು ಮಾತನಾಡಿದರು. ಹಕ್ಕುಪತ್ರ ಸಿಗದೆ ಪರಿಶಿಷ್ಟ ಸಮುದಾಯ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿರುವ ಬಗ್ಗೆ ಶಾಸಕರ ಗಮನ ಸೆಳೆದರು.
Last Updated 31 ಡಿಸೆಂಬರ್ 2025, 7:02 IST
ಸವಲತ್ತುಗಳಿಂದ ಪರಿಶಿಷ್ಟ ಸಮುದಾಯ ವಂಚಿತ:   ಡಿ.ರಾಮು

ಅರಣ್ಯ ಭೂಮಿಯ ಕಗ್ಗಂಟು ಸರಿಪಡಿಸಲು ಯತ್ನಿಸಿ

ಬಾಸೂರು ಗ್ರಾಮದ ಜನಸಂಪರ್ಕ ಸಭೆಯಲ್ಲಿ ಶಾಸಕ ಕೆ.ಎಸ್‌.ಆನಂದ್‌ ಸೂಚನೆ
Last Updated 31 ಡಿಸೆಂಬರ್ 2025, 6:58 IST
ಅರಣ್ಯ ಭೂಮಿಯ ಕಗ್ಗಂಟು ಸರಿಪಡಿಸಲು ಯತ್ನಿಸಿ

ಕೊಪ್ಪ | 'ಕುವೆಂಪು ವಿಚಾರಧಾರೆ ಅಳವಡಿಸಿಕೊಳ್ಳಿ'

ಕುವೆಂಪು ಜನ್ಮಸ್ಥಳದಲ್ಲಿ ವಿಶ್ವಮಾನವ ದಿನಾಚರಣೆ
Last Updated 30 ಡಿಸೆಂಬರ್ 2025, 7:18 IST
ಕೊಪ್ಪ | 'ಕುವೆಂಪು ವಿಚಾರಧಾರೆ ಅಳವಡಿಸಿಕೊಳ್ಳಿ'
ADVERTISEMENT

ನರಸಿಂಹರಾಜಪುರ: 'ಕುವೆಂಪು ವಿಚಾರ ಧಾರೆ ಜಗತ್ತಿಗೆ ಬೆಳಕು'

ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಡಿಸಿಎಂಸಿ ವಿದ್ಯಾಸಂಸ್ಥೆಯ ಕನ್ನಡಕೂಟಗಳ ಆಶ್ರಯದಲ್ಲಿ ನಡೆದ ವಿಶ್ವಮಾನವ ದಿನಾಚರಣೆ
Last Updated 30 ಡಿಸೆಂಬರ್ 2025, 7:17 IST
ನರಸಿಂಹರಾಜಪುರ: 'ಕುವೆಂಪು ವಿಚಾರ ಧಾರೆ ಜಗತ್ತಿಗೆ ಬೆಳಕು'

ಚಿಕ್ಕಮಗಳೂರು | ಶಾಲೆ ಸಮಸ್ಯೆ ಸದನದಲ್ಲಿ ಚರ್ಚೆ: ಭೋಜೇಗೌಡ

Education Policy Debate: ಶಿಕ್ಷಣ ಕ್ಷೇತ್ರದಲ್ಲಿ ಅನುದಾನ ರಹಿತ ಶಾಲೆಗಳ ಪಾತ್ರ ದೊಡ್ಡದಿದೆ. ಈ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸಿ ಶಾಲೆಗಳ ಉಳಿವಿಗೆ ಶ್ರಮಿಸಬೇಕು ಎಂದು ಎಸ್.ಎಲ್.ಭೋಜೇಗೌಡ ಹೇಳಿದರು.
Last Updated 30 ಡಿಸೆಂಬರ್ 2025, 7:17 IST
ಚಿಕ್ಕಮಗಳೂರು | ಶಾಲೆ ಸಮಸ್ಯೆ ಸದನದಲ್ಲಿ ಚರ್ಚೆ: ಭೋಜೇಗೌಡ

ಅಜ್ಜಂಪುರ | ‘ಶೀಘ್ರದಲ್ಲಿಯೇ ಹಕ್ಕುಪತ್ರ, ಇ-ಸ್ವತ್ತು ವಿತರಣೆ’

Land Ownership Scheme: ಇಲ್ಲಿನ ಕಾಲೊನಿಯಲ್ಲಿ ದಾಖಲೆ ಇಲ್ಲದ ಮನೆ ಮತ್ತು ನಿವೇಶನಗಳಿಗೆ ಶೀಘ್ರದಲ್ಲಿಯೇ ಹಕ್ಕು ಪತ್ರ ವಿತರಿಸಲಾಗುವುದು. ಬಳಿಕ ಇ ಸ್ವತ್ತು ನೀಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
Last Updated 30 ಡಿಸೆಂಬರ್ 2025, 7:13 IST
ಅಜ್ಜಂಪುರ | ‘ಶೀಘ್ರದಲ್ಲಿಯೇ ಹಕ್ಕುಪತ್ರ, ಇ-ಸ್ವತ್ತು ವಿತರಣೆ’
ADVERTISEMENT
ADVERTISEMENT
ADVERTISEMENT