ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

Video | ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ: ವಿಜೃಂಭಣೆಯ ಶೋಭಾಯಾತ್ರೆ

Datta Jayanti: ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಮತ್ತು ಶ್ರೀರಾಮ ಸೇನೆ ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಮೂರು ದಿನ ನಡೆದ ವಿವಿಧ ಕಾರ್ಯಕ್ರಮಗಳು ಗುರುವಾರ ಸಂಪನ್ನಗೊಂಡವು.
Last Updated 4 ಡಿಸೆಂಬರ್ 2025, 15:47 IST
Video | ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ: ವಿಜೃಂಭಣೆಯ ಶೋಭಾಯಾತ್ರೆ

ಪೌರ ನೌಕರರ ಬೇಡಿಕೆ: ಡಿ. 5ರಿಂದ ಅನಿರ್ದಿಷ್ಟಾವಧಿ ಮುಷ್ಕರ

ಚಿಕ್ಕಮಗಳೂರು: ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪೌರ ನೌಕರರ ಸಂಘದ ಜಿಲ್ಲಾ ಶಾಖೆ ಮುಖಂಡರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
Last Updated 4 ಡಿಸೆಂಬರ್ 2025, 7:52 IST
ಪೌರ ನೌಕರರ ಬೇಡಿಕೆ: ಡಿ. 5ರಿಂದ ಅನಿರ್ದಿಷ್ಟಾವಧಿ  ಮುಷ್ಕರ

ಆರೋಗ್ಯ ತಪಾಸಣಾ ಶಿಬಿರ, ಹೊಯ್ಸಳ ಯೋಗಕ್ಷೇಮ ವಾಹನ ಲೋಕಾರ್ಪಣೆ

ಮೂಡಿಗೆರೆ: ಉತ್ತಮ ಆಹಾರ, ನಿಯಮಿತ ವ್ಯಾಯಾಮ ಉತ್ತಮ ಆರೋಗ್ಯದ ಗುಟ್ಟು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
Last Updated 4 ಡಿಸೆಂಬರ್ 2025, 7:52 IST
ಆರೋಗ್ಯ ತಪಾಸಣಾ ಶಿಬಿರ, ಹೊಯ್ಸಳ ಯೋಗಕ್ಷೇಮ ವಾಹನ ಲೋಕಾರ್ಪಣೆ

ನರಸಿಂಹರಾಜಪುರ ತಾಲ್ಲೂಕು ಮಟ್ಟದ ವಿಶ್ವ ಅಂಗವಿಕಲರ ದಿನಾಚರಣೆ

ನರಸಿಂಹರಾಜಪುರ: ಅಂಗವಿಕಲ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡಬೇಕು ಎಂದು ಉಪತಹಶೀಲ್ದಾರ್ ವೇಣುಗೋಪಾಲ್ ಹೇಳಿದರು.
Last Updated 4 ಡಿಸೆಂಬರ್ 2025, 7:51 IST
ನರಸಿಂಹರಾಜಪುರ ತಾಲ್ಲೂಕು ಮಟ್ಟದ ವಿಶ್ವ ಅಂಗವಿಕಲರ ದಿನಾಚರಣೆ

ಕಲೋತ್ಸವ: ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಯಲ್ಲಿ ಪಟ್ಟಣದ ಅರುಣೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ 9 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
Last Updated 4 ಡಿಸೆಂಬರ್ 2025, 7:50 IST
ಕಲೋತ್ಸವ: ಜಿಲ್ಲಾ ಮಟ್ಟಕ್ಕೆ ಆಯ್ಕೆ

ಹಿಂದೂ ಹೋರಾಟಕ್ಕೆ ಆಲ್ದೂರು ಪುಣ್ಯಭೂಮಿ: ಪ್ರಭಂಜನ್

ದತ್ತ ಜಯಂತಿ ಮತ್ತು ಸಂಕೀರ್ತನ ಯಾತ್ರೆ ಪ್ರಯುಕ್ತ ವೇದಿಕೆ ಕಾರ್ಯಕ್ರಮ
Last Updated 4 ಡಿಸೆಂಬರ್ 2025, 7:49 IST
ಹಿಂದೂ ಹೋರಾಟಕ್ಕೆ ಆಲ್ದೂರು ಪುಣ್ಯಭೂಮಿ: ಪ್ರಭಂಜನ್

ಚಿಕ್ಕಮಗಳೂರು | ದತ್ತ ಜಯಂತಿ: ವಿಜೃಂಭಣೆಯ ಶೋಭಾಯಾತ್ರೆ

ದತ್ತ ಜಯಂತಿ ನಿಮಿತ್ತ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಮತ್ತು ಶ್ರೀರಾಮ ಸೇನೆ ನೇತೃತ್ವದಲ್ಲಿ ಶೋಭಾಯಾತ್ರೆ ನಗರದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು.
Last Updated 3 ಡಿಸೆಂಬರ್ 2025, 19:34 IST
ಚಿಕ್ಕಮಗಳೂರು | ದತ್ತ ಜಯಂತಿ: ವಿಜೃಂಭಣೆಯ ಶೋಭಾಯಾತ್ರೆ
ADVERTISEMENT

ಸಂಸದರ ಅನುಪಸ್ಥಿತಿಯಲ್ಲಿ ‘ಅಮೃತ್-2.0’ ಕಾಮಗಾರಿ ಶಂಕುಸ್ಥಾಪನೆ: ಬಿಜೆಪಿ ಖಂಡನೆ

AMRUT Project Politics: ಕೊಪ್ಪ: ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುವ ‘ಅಮೃತ್-2.0’ ಕಾಮಗಾರಿ ಶಂಕುಸ್ಥಾಪನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಅನುಪಸ್ಥಿತಿಯಲ್ಲಿ ನಡೆಸಿರುವುದನ್ನು ಬಿಜೆಪಿ ಖಂಡಿಸಿದೆ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಎಚ್.ಕೆ. ದಿನೇಶ್ ಹೊಸೂರ್ ತಿಳಿಸಿದರು.
Last Updated 3 ಡಿಸೆಂಬರ್ 2025, 7:20 IST
ಸಂಸದರ ಅನುಪಸ್ಥಿತಿಯಲ್ಲಿ ‘ಅಮೃತ್-2.0’ ಕಾಮಗಾರಿ ಶಂಕುಸ್ಥಾಪನೆ: ಬಿಜೆಪಿ ಖಂಡನೆ

ಚಿಕ್ಕಮಗಳೂರು: ಶಾಶ್ವತ, ಶುದ್ಧ ಕುಡಿಯುವ ನೀರು ಮೊದಲ ಆದ್ಯತೆ

ಕೊಪ್ಪದಲ್ಲಿ ‘ಅಮೃತ್-2.10’ ಯೋಜನೆ ಕಾಮಗಾರಿಗೆ ಭೂಮಿ ಪೂಜೆ
Last Updated 3 ಡಿಸೆಂಬರ್ 2025, 7:20 IST
ಚಿಕ್ಕಮಗಳೂರು: ಶಾಶ್ವತ, ಶುದ್ಧ ಕುಡಿಯುವ ನೀರು ಮೊದಲ ಆದ್ಯತೆ

ಚಿಕ್ಕಮಗಳೂರು | ಅನಸೂಯ ಜಯಂತಿ: ಸಂಕೀರ್ತನಾ ಯಾತ್ರೆ

ಕೇಸರಿ ಶಲ್ಯ, ಪೇಟ ಧರಿಸಿ ಭಜನೆಯೊಂದಿಗೆ ಹೆಜ್ಜೆ ಹಾಕಿದ ಮಹಿಳೆಯರು
Last Updated 3 ಡಿಸೆಂಬರ್ 2025, 7:20 IST
ಚಿಕ್ಕಮಗಳೂರು | ಅನಸೂಯ ಜಯಂತಿ: ಸಂಕೀರ್ತನಾ ಯಾತ್ರೆ
ADVERTISEMENT
ADVERTISEMENT
ADVERTISEMENT