ಶನಿವಾರ, 20 ಡಿಸೆಂಬರ್ 2025
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಕೃಷಿ ಪಂಪ್‌ಸೆಟ್‌: ಹಗಲಲ್ಲಿ ತ್ರೀಫೇಸ್ ನೀಡುವಂತೆ ಮೆಸ್ಕಾಂಗೆ ಆಗ್ರಹ

Agriculture Electricity: ತರೀಕೆರೆ: ತಾಲ್ಲೂಕಿನಲ್ಲಿ ರಾತ್ರಿ ವೇಳೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿರುವುದರಿಂದ ರೈತರು ನೀರು ಹಾಯಿಸಲು ತೋಟಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಹಾಗಾಗಿ ಮೆಸ್ಕಾಂ ಅಧಿಕಾರಿಗಳು ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ತ್ರೀಫೇಸ್ ವಿದ್ಯುತ್‌ ನೀಡಬೇಕು ಎಂದು
Last Updated 20 ಡಿಸೆಂಬರ್ 2025, 5:17 IST
ಕೃಷಿ ಪಂಪ್‌ಸೆಟ್‌: ಹಗಲಲ್ಲಿ ತ್ರೀಫೇಸ್ ನೀಡುವಂತೆ ಮೆಸ್ಕಾಂಗೆ ಆಗ್ರಹ

ಮೂಡಿಗೆರೆ | ಆದಾಯ ಅಧಿಕಗೊಳಿಸಲು ಶ್ರಮಿಸಿ: ನಯನಾ ಮೋಟಮ್ಮ

ಕೃಷಿ ಮತ್ತು ತೋಟಗಾರಿಕಾ ಮೇಳ ಉದ್ಘಾಟಿಸಿದ ಶಾಸಕಿ
Last Updated 20 ಡಿಸೆಂಬರ್ 2025, 5:17 IST
ಮೂಡಿಗೆರೆ | ಆದಾಯ ಅಧಿಕಗೊಳಿಸಲು ಶ್ರಮಿಸಿ: ನಯನಾ ಮೋಟಮ್ಮ

ಚಿಕ್ಕಮಗಳೂರು ಗಾಲ್ಫ್ ಕ್ಲಬ್‌ಗೆ 'ಬೆಳ್ಳಿ' ಸಂಭ್ರಮ: ಕಾಫಿ ಟೇಬಲ್ ಪುಸ್ತಕ ಬಿಡುಗಡೆ

Silver Jubilee Celebration: ಚಿಕ್ಕಮಗಳೂರು: 25 ವರ್ಷ ಪೂರೈಸಿರುವ ಚಿಕ್ಕಮಗಳೂರು ಗಾಲ್ಫ್ ಕ್ಲಬ್ (ಸಿಜಿಸಿ) ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ಮೊದಲ ದಿನದ ಕಾರ್ಯಕ್ರಮದಲ್ಲಿ ಕಾಫಿ ಟೇಬಲ್ ಬುಕ್ ಬಿಡುಗಡೆ ಮಾಡಲಾಯಿತು. ಉದ್ಯಮಿ ರೊನಾಲ್ಡ್ ಕುಲಾಸೊ ಪುಸ್ತಕ ಬಿಡುಗಡೆ ಮಾಡಿದರು.
Last Updated 20 ಡಿಸೆಂಬರ್ 2025, 5:17 IST
ಚಿಕ್ಕಮಗಳೂರು ಗಾಲ್ಫ್ ಕ್ಲಬ್‌ಗೆ 'ಬೆಳ್ಳಿ' ಸಂಭ್ರಮ: ಕಾಫಿ ಟೇಬಲ್ ಪುಸ್ತಕ ಬಿಡುಗಡೆ

ಉದ್ದೇಬೋರನಹಳ್ಳಿಯಲ್ಲಿ ರೈತ ದಿನಾಚರಣೆ 22ಕ್ಕೆ

Natural Farming: ಚಿಕ್ಕಮಗಳೂರು: ರಾಜ್ಯ ರೈತ ಸಂಘ ಉದ್ದೇಬೋರನಹಳ್ಳಿ ಶಾಖೆ ಹಾಗೂ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸಹಭಾಗಿತ್ವದಲ್ಲಿ ಉದ್ದೇಬೋರನಹಳ್ಳಿಯಲ್ಲಿ ಡಿ. 22ರಂದು ಬೆಳಿಗ್ಗೆ 10ಗಂಟೆಗೆ ರೈತ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 20 ಡಿಸೆಂಬರ್ 2025, 5:17 IST
ಉದ್ದೇಬೋರನಹಳ್ಳಿಯಲ್ಲಿ ರೈತ ದಿನಾಚರಣೆ 22ಕ್ಕೆ

ಜ. 4ರಂದು ಅಖಿಲ ಭಾರತ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನ 

H Dundiraj: ಶೃಂಗೇರಿ: ಅಖಿಲ ಭಾರತ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನವು ಜ. 4ರಂದು ಪಟ್ಟಣದ ಗೌರಿಶಂಕರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಶಿವಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Last Updated 20 ಡಿಸೆಂಬರ್ 2025, 5:17 IST
ಜ. 4ರಂದು ಅಖಿಲ ಭಾರತ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನ 

ಮಕ್ಕಳಿಗೆ ಸಂಸ್ಕಾರ ಕಲಿಸದಿದ್ದರೆ ವೃದ್ದಾಶ್ರಮ ಹೆಚ್ಚಳ: ಶಶಿಶೇಖರ ಸ್ವಾಮೀಜಿ

ಶರಣರ ಸಮ್ಮೇಳನ‌
Last Updated 20 ಡಿಸೆಂಬರ್ 2025, 5:17 IST
ಮಕ್ಕಳಿಗೆ ಸಂಸ್ಕಾರ ಕಲಿಸದಿದ್ದರೆ ವೃದ್ದಾಶ್ರಮ ಹೆಚ್ಚಳ: ಶಶಿಶೇಖರ ಸ್ವಾಮೀಜಿ

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಸ್ಫೂರ್ತಿ ಕಾರ್ಯಕ್ರಮ

Career Guidance for Students: ರೋಟರಿ ಸಂಸ್ಥೆ, ಶೃಂಗೇರಿ ಶಾರದಾ ಪೀಠ, ತಾಲ್ಲೂಕು ಒಕ್ಕಲಿಗರ ಸಂಘ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾ ಶಿಕ್ಷಣದ ಇಲಾಖೆಯ ಆಶ್ರಯದಲ್ಲಿ ಪಟ್ಟಣದ ಡಿಸಿಎಂಸಿ ವಿದ್ಯಾಸಂಸ್ಥೆಯ ಆವರಣದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 20 ಡಿಸೆಂಬರ್ 2025, 5:17 IST
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಸ್ಫೂರ್ತಿ ಕಾರ್ಯಕ್ರಮ
ADVERTISEMENT

ಹೆಲಿ ಟೂರಿಸಂ: ಮುಳ್ಳಯ್ಯನಗಿರಿ ಮೇಲೆ ಹೆಲಿಕಾಪ್ಟರ್ ಹಾರಾಟಕ್ಕೆ ಎನ್‌ಜಿಟಿ ತಡೆ

Mullayanagiri NGT Order: ಕ್ರಿಸ್ ಮಸ್ ಮತ್ತು ವರ್ಷಾಂತ್ಯಕ್ಕೆ ಬರುವ ಪ್ರವಾಸಿಗರಿಗಾಗಿ ಆಯೋಜಿಸಿದ್ದ ಹೆಲಿ ಟೂರಿಸಂಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತಾತ್ಕಾಲಿಕ ತಡೆ ನೀಡಿದೆ.
Last Updated 20 ಡಿಸೆಂಬರ್ 2025, 5:05 IST
ಹೆಲಿ ಟೂರಿಸಂ: ಮುಳ್ಳಯ್ಯನಗಿರಿ ಮೇಲೆ ಹೆಲಿಕಾಪ್ಟರ್ ಹಾರಾಟಕ್ಕೆ ಎನ್‌ಜಿಟಿ ತಡೆ

ಕುದುರೆಮುಖಕ್ಕೆ ಚಾರಣ ಹೋಗಲು ತೆರಳುತ್ತಿದ್ದ ಪ್ರವಾಸಿಗರ ಬಸ್ ಪಲ್ಟಿ: ಹಲವರಿಗೆ ಗಾಯ

Bus Accident: ಕುದುರೆಮುಖ ಚಾರಣ ಹೋಗಲು ಪ್ರವಾಸಿಗರು ತೆರಳುತ್ತಿದ್ದ ಖಾಸಗಿ ಬಸ್ ಕಳಸ ಸಮೀಪದ ಕಂಚಿಗಾನೆ ತಿರುವಿನಲ್ಲಿ ಶನಿವಾರ ಬೆಳಿಗ್ಗೆ 5.30ರ ಸುಮಾರಿನಲ್ಲಿ ಪಲ್ಟಿಯಾಗಿದೆ.
Last Updated 20 ಡಿಸೆಂಬರ್ 2025, 4:07 IST
ಕುದುರೆಮುಖಕ್ಕೆ ಚಾರಣ ಹೋಗಲು ತೆರಳುತ್ತಿದ್ದ ಪ್ರವಾಸಿಗರ ಬಸ್ ಪಲ್ಟಿ: ಹಲವರಿಗೆ ಗಾಯ

ಮಕ್ಕಳಿಗೆ ಅನುಭವಾತ್ಮಕ ಶಿಕ್ಷಣವೂ ಅಗತ್ಯ: ಶಬಾನ ಅಂಜುಮ್

ಸೂಸಲವಾನಿ: ಶಾಲಾವರಣದಲ್ಲಿ ಮಕ್ಕಳೇ ಬೆಳೆದ ಭತ್ತದ ಬೆಳೆ ಕಟಾವು
Last Updated 18 ಡಿಸೆಂಬರ್ 2025, 6:14 IST
ಮಕ್ಕಳಿಗೆ ಅನುಭವಾತ್ಮಕ ಶಿಕ್ಷಣವೂ ಅಗತ್ಯ: ಶಬಾನ ಅಂಜುಮ್
ADVERTISEMENT
ADVERTISEMENT
ADVERTISEMENT