ಗುರುವಾರ, 20 ನವೆಂಬರ್ 2025
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಕುದರೆಮುಖದ ಕಾಡಿನಲ್ಲೊಬ್ಬ ಪ್ರಾಣಿ ಪ್ರೇಮಿ: ಅನ್ನ ಅರಸಿಕೊಂಡು ಬರುವ ಕಾಡು ಹಂದಿ

ಕುದುರೆಮುಖ ಕಾಡಂಚಿನಲ್ಲಿ ಒಂಟಿಯಾಗಿದ್ದರೂ, ರೂಬೆನ್‌ಗೆ ಚಿಂತೆ ಇಲ್ಲ. ಅವರ ಜೊತೆಯಲ್ಲಿ ಪ್ರಾಣಿಗಳ ಕುಟುಂಬವೇ ಇದೆ! ಬೆಕ್ಕು, ನಾಯಿ, ಕಾಡು ಹಂದಿ... ಎಲ್ಲವಕ್ಕೂ ದಿನವೂ ಅನ್ನ ಹಾಕುವ, ತಮ್ಮ ಜೀವನವನ್ನೇ ಪ್ರಾಣಿಗಳಿಗಾಗಿ ಮೀಸಲಿಟ್ಟಿದ್ದಾರೆ.
Last Updated 20 ನವೆಂಬರ್ 2025, 14:23 IST
ಕುದರೆಮುಖದ ಕಾಡಿನಲ್ಲೊಬ್ಬ ಪ್ರಾಣಿ ಪ್ರೇಮಿ: ಅನ್ನ ಅರಸಿಕೊಂಡು ಬರುವ ಕಾಡು ಹಂದಿ

ಚಿಕ್ಕಮಗಳೂರು: 'ಸಣ್ಣ ಕೈಗಾರಿಕೆಗಳಿಂದ ಆರ್ಥಿಕ ಅಭಿವೃದ್ಧಿ ಜೊತೆ ಉದ್ಯೋಗ ಸೃಷ್ಟಿ'

MSME Development: ಚಿಕ್ಕಮಗಳೂರಿನಲ್ಲಿ ನಡೆದ ಎಂಎಸ್‌ಎಂಇ ಜಾಗೃತಿ ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕೆ ಸ್ಥಾಪನೆಯಿಂದ ಆರ್ಥಿಕ ಬೆಳವಣಿಗೆಗೆ ಜೊತೆಗೆ ಉದ್ಯೋಗಾವಕಾಶ ಕೂಡ ಸೃಷ್ಟಿಯಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.
Last Updated 20 ನವೆಂಬರ್ 2025, 3:13 IST
ಚಿಕ್ಕಮಗಳೂರು: 'ಸಣ್ಣ ಕೈಗಾರಿಕೆಗಳಿಂದ ಆರ್ಥಿಕ ಅಭಿವೃದ್ಧಿ ಜೊತೆ ಉದ್ಯೋಗ ಸೃಷ್ಟಿ'

ಮಾದಕ ವ್ಯಸನ ಮುಕ್ತ, ಸೈಬರ್ ಕ್ರೈಂ ಕುರಿತು ‘ಪ್ರಜಾವಾಣಿ’ ಸಹಯೋಗದಲ್ಲಿ ಜಾಗೃತಿ

ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿ
Last Updated 20 ನವೆಂಬರ್ 2025, 3:13 IST
ಮಾದಕ ವ್ಯಸನ ಮುಕ್ತ, ಸೈಬರ್ ಕ್ರೈಂ ಕುರಿತು ‘ಪ್ರಜಾವಾಣಿ’ ಸಹಯೋಗದಲ್ಲಿ ಜಾಗೃತಿ

ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಔಷಧ ಪೂರೈಕೆಯಲ್ಲಿ ಅಕ್ರಮ: ಸಿ.ಟಿ.ರವಿ

Medical Supply Corruption: ‘ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಔಷಧ ಪೂರೈಕೆ ಟೆಂಡರ್‌ ನೀಡುವಲ್ಲಿ ಭಾರಿ ಅಕ್ರಮ ನಡೆದಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
Last Updated 19 ನವೆಂಬರ್ 2025, 14:27 IST
ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಔಷಧ ಪೂರೈಕೆಯಲ್ಲಿ ಅಕ್ರಮ: ಸಿ.ಟಿ.ರವಿ

ನ.24ರಿಂದ ಚಿಕ್ಕಮಗಳೂರು ಪ್ರೀಮಿಯರ್ ಲೀಗ್

Cricket Tournament: ಚಿಕ್ಕಮಗಳೂರು ರಾಣಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನ.24ರಿಂದ 30ರವರೆಗೆ ಚಿಕ್ಕಮಗಳೂರು ಪ್ರೀಮಿಯರ್ ಲೀಗ್ ವೈಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ, ಐದು ತಂಡಗಳು ಭಾಗವಹಿಸಲಿವೆ.
Last Updated 19 ನವೆಂಬರ್ 2025, 5:51 IST
ನ.24ರಿಂದ ಚಿಕ್ಕಮಗಳೂರು ಪ್ರೀಮಿಯರ್ ಲೀಗ್

ಕಡೂರು: ಮಧ್ಯ ವಯಸ್ಸಿನವರಿಗೂ ವೃದ್ಧಾಪ್ಯ ವೇತನ; ಕ್ರಮಕ್ಕೆ ಜಿಲ್ಲಾಧಿಕಾರಿ ಆದೇಶ

Pension Fraud: ಚಿಕ್ಕಮಗಳೂರಿನ ಕಡೂರಿನಲ್ಲಿ 35–40 ವಯಸ್ಸಿನವರಿಗೆ ವೃದ್ಧಾಪ್ಯ ವೇತನ ಮಂಜೂರು ಮಾಡಿದ ಆರೋಪದ ಮೇಲೆ ಕಂದಾಯ ಇಲಾಖೆಯ 11 ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿಯಿಂದ ಆದೇಶವಾಗಿದೆ.
Last Updated 19 ನವೆಂಬರ್ 2025, 5:43 IST
ಕಡೂರು: ಮಧ್ಯ ವಯಸ್ಸಿನವರಿಗೂ ವೃದ್ಧಾಪ್ಯ ವೇತನ;  ಕ್ರಮಕ್ಕೆ ಜಿಲ್ಲಾಧಿಕಾರಿ ಆದೇಶ

ಗೃಹಸಚಿವರ ವಿರುದ್ಧ ಜಾತಿ ನಿಂದನೆ ಮಾಡಿರಲಿಲ್ಲ: ಭರತ್‌ ಕೆಂಪರಾಜ್‌

Political Arrest: ಗೃಹ ಸಚಿವರ ವಿರುದ್ಧ ಟೀಕೆಯನ್ನು ಹೊರಹೊಮ್ಮಿಸಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್‌ಗೆ ಜಾಮೀನು ಸಿಕ್ಕಿದ್ದು, ಜಾತಿ ನಿಂದನೆ ಆರೋಪ ಸುಳ್ಳು ಎಂದು ಬಿಜೆಪಿ ನಾಯಕ ಭರತ್ ಕೆಂಪರಾಜ್ ಹೇಳಿದ್ದಾರೆ.
Last Updated 19 ನವೆಂಬರ್ 2025, 5:36 IST
ಗೃಹಸಚಿವರ ವಿರುದ್ಧ ಜಾತಿ ನಿಂದನೆ ಮಾಡಿರಲಿಲ್ಲ: ಭರತ್‌ ಕೆಂಪರಾಜ್‌
ADVERTISEMENT

ಚಿಕ್ಕಮಗಳೂರು: ಜಿಲ್ಲಾ ಮಟ್ಟದ ರೈತ ಪ್ರಶಸ್ತಿಗೆ ಅರ್ಜಿ ಆಹ್ವಾನ

Agriculture Scheme: 2025-26ನೇ ಸಾಲಿನ ಆತ್ಮ ಯೋಜನೆಯಡಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ರೈತರಿಂದ ಜಿಲ್ಲಾ ಮಟ್ಟದ ರೈತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ, ನ.29ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆ ತಿಳಿಸಿದೆ.
Last Updated 19 ನವೆಂಬರ್ 2025, 5:34 IST
ಚಿಕ್ಕಮಗಳೂರು: ಜಿಲ್ಲಾ ಮಟ್ಟದ ರೈತ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಿಕ್ಕಮಗಳೂರು–ಮೈಸೂರು ನಡುವೆ ವೋಲ್ವೊ ಬಸ್: ರಾಮಲಿಂಗಾರೆಡ್ಡಿ

ನೂತನ ಬಸ್ ನಿಲ್ದಾಣಕ್ಕೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾಪನೆ
Last Updated 19 ನವೆಂಬರ್ 2025, 5:32 IST
ಚಿಕ್ಕಮಗಳೂರು–ಮೈಸೂರು ನಡುವೆ ವೋಲ್ವೊ ಬಸ್: ರಾಮಲಿಂಗಾರೆಡ್ಡಿ

ಸೀತೂರು: 8ಗ್ರಾ.ಪಂ.ಗಳಿಗೆ ತಲಾ ₹45 ಲಕ್ಷ ಅನುದಾನ ಬಿಡುಗಡೆ: ಶಾಸಕ ಟಿ.ಡಿ.ರಾಜೇಗೌಡ

ಸೀತೂರು ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ
Last Updated 19 ನವೆಂಬರ್ 2025, 5:30 IST
ಸೀತೂರು: 8ಗ್ರಾ.ಪಂ.ಗಳಿಗೆ ತಲಾ ₹45 ಲಕ್ಷ ಅನುದಾನ ಬಿಡುಗಡೆ: ಶಾಸಕ ಟಿ.ಡಿ.ರಾಜೇಗೌಡ
ADVERTISEMENT
ADVERTISEMENT
ADVERTISEMENT