ಗುರುವಾರ, 3 ಜುಲೈ 2025
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು | ಭಾರಿ ಮಳೆ: ಶಾಲೆ, ಅಂಗನವಾಡಿಗಳಿಗೆ ನಾಳೆ ರಜೆ

ಜಿಲ್ಲೆಯಲ್ಲಿ ಮಳೆ ತೀವ್ರಗೊಂಡಿದ್ದು, ಮಲೆನಾಡು ಭಾಗದ ಆರು ತಾಲ್ಲೂಕುಗಳ ಶಾಲೆ ಮತ್ತು ಅಂಗನವಾಡಿಗಳಿಗೆ ಜಿಲ್ಲಾಡಳಿತ ಜು.4ರಂದು ರಜೆ ಘೋಷಣೆ ಮಾಡಿದೆ.
Last Updated 3 ಜುಲೈ 2025, 15:19 IST
ಚಿಕ್ಕಮಗಳೂರು | ಭಾರಿ ಮಳೆ: ಶಾಲೆ, ಅಂಗನವಾಡಿಗಳಿಗೆ ನಾಳೆ ರಜೆ

ಮೂಡಿಗೆರೆ ತಾಲ್ಲೂಕಿನಾದ್ಯಂತ ಮುಂದುವರೆದ ಮಳೆ

ಮೂಡಿಗೆರೆ ತಾಲ್ಲೂಕಿನಾದ್ಯಂತ ಗುರುವಾರ ಮಳೆ ಮುಂದುವರಿದಿದ್ದು ವಿವಿಧೆಡೆ ಧಾರಾಕಾರವಾಗಿ ಸುರಿಯಿತು.
Last Updated 3 ಜುಲೈ 2025, 14:41 IST
ಮೂಡಿಗೆರೆ ತಾಲ್ಲೂಕಿನಾದ್ಯಂತ ಮುಂದುವರೆದ ಮಳೆ

ಮಳೆ: ಮದಗದಕೆರೆಗೆ ನೀರಿನ ಹರಿವು ಹೆಚ್ಚಳ

ತಾಲ್ಲೂಕಿನ ಹಲವು ಕಡೆಗಳಲ್ಲಿ ಬುಧವಾರದಿಂದ ಗುರುವಾರ ಮಧ್ಯಾಹ್ನದವರೆಗೆ ಉತ್ತಮ ಮಳೆಯಾಗಿದೆ,  ತರೀಕೆರೆ ಭಾಗದ ಸಂತವೇರಿ, ಹೊಸಪೇಟೆ ಭಾಗದಲ್ಲಿಯೂ ಉತ್ತಮ ಮಳೆ ಸುರಿದ ಪರಿಣಾಮವಾಗಿ ತಾಲ್ಲೂಕಿನ ಬಯಲುಸೀಮೆಯ ಜೀವನಾಡಿ...
Last Updated 3 ಜುಲೈ 2025, 14:37 IST
ಮಳೆ: ಮದಗದಕೆರೆಗೆ ನೀರಿನ ಹರಿವು ಹೆಚ್ಚಳ

ತರೀಕೆರೆ: ಸರ್ಕಾರಿ ಶಾಲಾ ಮಕ್ಕಳಿಗೆ ಡ್ರ್ಯಾಗನ್ ಫ್ರೂಟ್ ವಿತರಣೆ

20ನೇ ವರ್ಷದ ಶ್ರೀಗಂಧ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಗಾಳಿಹಳ್ಳಿ ಕ್ರಾಸ್ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ರೈತ ಸಂಘ ಹಾಗೂ...
Last Updated 3 ಜುಲೈ 2025, 13:52 IST
ತರೀಕೆರೆ: ಸರ್ಕಾರಿ ಶಾಲಾ ಮಕ್ಕಳಿಗೆ ಡ್ರ್ಯಾಗನ್ ಫ್ರೂಟ್ ವಿತರಣೆ

ಬಾಲಕಿ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹ

ಕೊಪ್ಪ: ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ...
Last Updated 3 ಜುಲೈ 2025, 13:34 IST
ಬಾಲಕಿ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹ

ಚಿಕ್ಕಮಗಳೂರು ನಗರಸಭೆ ಚುಕ್ಕಾಣಿ: ಜೆಡಿಎಸ್‌ಗೆ?

ಜುಲೈ 5ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಶೀಲಾ ದಿನೇಶ್ ಆಯ್ಕೆ ಬಹುತೇಕ ಖಚಿತ
Last Updated 3 ಜುಲೈ 2025, 8:00 IST
ಚಿಕ್ಕಮಗಳೂರು ನಗರಸಭೆ ಚುಕ್ಕಾಣಿ: ಜೆಡಿಎಸ್‌ಗೆ?

ಶೃಂಗೇರಿಯಲ್ಲಿ ಎಡಬಿಡದ ಮಳೆ: ಉಕ್ಕಿ ಹರಿದ ತುಂಗಾನದಿ

ಶೃಂಗೇರಿ ತಾಲ್ಲೂಕಿನಾದ್ಯಾಂತ ಮಳೆಯ ಆರ್ಭಟ ಬುಧವಾರ ಜೋರಾಗಿದೆ.
Last Updated 2 ಜುಲೈ 2025, 15:32 IST
ಶೃಂಗೇರಿಯಲ್ಲಿ ಎಡಬಿಡದ ಮಳೆ: ಉಕ್ಕಿ ಹರಿದ ತುಂಗಾನದಿ
ADVERTISEMENT

ಉದ್ಘಾಟನೆ ಹಂತದಲ್ಲಿರುವ ಆಸ್ಪತ್ರೆ ಕಟ್ಟಡ ಸೋರುತ್ತಿದೆ: ದಿನೇಶ್ ಆರೋಪ

ತಾಲ್ಲೂಕು ಕೇಂದ್ರದಲ್ಲಿ ರೂ.12 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು, ಇದೀಗ ಉದ್ಘಾಟನೆ ಹಂತಕ್ಕೆ ತಲುಪಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದೆ' ಎಂದು...
Last Updated 2 ಜುಲೈ 2025, 13:51 IST
ಉದ್ಘಾಟನೆ ಹಂತದಲ್ಲಿರುವ ಆಸ್ಪತ್ರೆ ಕಟ್ಟಡ ಸೋರುತ್ತಿದೆ: ದಿನೇಶ್ ಆರೋಪ

ಜನಸಾಮಾನ್ಯರಿಗೆ ಕಾನೂನು ಅರಿವು ಅನಿವಾರ್ಯ: ನ್ಯಾಯಾಧೀಶ ಶ್ರೀಕಾಂತ್

ಜನಸಾಮಾನ್ಯರ ಜೀವನಾವಶ್ಯಕತೆಗೆ ಕಾನೂನು ಜ್ಞಾನದ ಅರಿವು ಅನಿವಾರ್ಯವಾಗಿದೆ ಎಂದು ನ್ಯಾಯಾಧೀಶ ವೈದ್ಯ ಶ್ರೀಕಾಂತ್ ತಿಳಿಸಿದರು.
Last Updated 2 ಜುಲೈ 2025, 13:47 IST
ಜನಸಾಮಾನ್ಯರಿಗೆ ಕಾನೂನು ಅರಿವು ಅನಿವಾರ್ಯ: ನ್ಯಾಯಾಧೀಶ ಶ್ರೀಕಾಂತ್

ಕಳಸ: ಕೆಪಿಎಸ್ ಮೈದಾನದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ

ಕೆಪಿಎಸ್ ಶಾಲಾ ಮೈದಾನವನ್ನೇ ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, ತಾಲ್ಲೂಕು ಕ್ರೀಡಾಂಗಣವಾಗಿ ನಿರ್ಮಿಸುವ ಪ್ರಸ್ತಾಪಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡ ಕೆಳಗೂರು ರಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 2 ಜುಲೈ 2025, 13:46 IST
ಕಳಸ: ಕೆಪಿಎಸ್ ಮೈದಾನದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ
ADVERTISEMENT
ADVERTISEMENT
ADVERTISEMENT