ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಬಾಳೆಹೊನ್ನೂರು: ಪುಂಡಾನೆ ಸೆರೆಗೆ ಕಾರ್ಯಾಚರಣೆ ಆರಂಭ

Forest Department Operation: ಬಾಳೆಹೊನ್ನೂರಿನಲ್ಲಿ ಕಾರ್ಮಿಕನ ಸಾವಿಗೆ ಕಾರಣವಾದ ಪುಂಡಾನೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಏಳು ಆನೆಗಳ ಸಹಾಯದಿಂದ ಕಾರ್ಯ ಮುಂದುವರಿದಿದೆ.
Last Updated 20 ಫೆಬ್ರುವರಿ 2026, 4:07 IST
ಬಾಳೆಹೊನ್ನೂರು: ಪುಂಡಾನೆ ಸೆರೆಗೆ ಕಾರ್ಯಾಚರಣೆ ಆರಂಭ

ಬರದಸೀಮೆ ಕಡೂರಿನ ನೀರಿನ ತೊಂದರೆ ನೀಗಿಸಿದ ಭದ್ರಾ

ಕುಡಿಯುವ ನೀರಿಗೆ ಭದ್ರಾ, ವೇದಾ ನದಿ ಜತೆಗೆ ಕೊಳವೆ ಬಾವಿ ಆಸರೆ
Last Updated 20 ಫೆಬ್ರುವರಿ 2026, 4:06 IST
ಬರದಸೀಮೆ ಕಡೂರಿನ ನೀರಿನ ತೊಂದರೆ ನೀಗಿಸಿದ ಭದ್ರಾ

ಮೂಡಿಗೆರೆ| ನಿವೇಶನಕ್ಕಾಗಿ ಮನವಿ: ಶೀಘ್ರ ಕ್ರಮಕ್ಕೆ ಶಾಸಕಿ ನಯನಾ ಮೋಟಮ್ಮ ಭರವಸೆ

Mudigere MLA: ತರುವೆ ಗ್ರಾಮದಲ್ಲಿ ನಿವೇಶನ ರಹಿತರು ಜಾಗ ಮಂಜೂರಿಗಾಗಿ ಮನವಿ ಸಲ್ಲಿಸಿದ್ದು, ಶಾಸಕಿ ನಯನಾ ಮೋಟಮ್ಮ ಶೀಘ್ರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
Last Updated 20 ಫೆಬ್ರುವರಿ 2026, 4:06 IST
ಮೂಡಿಗೆರೆ| ನಿವೇಶನಕ್ಕಾಗಿ ಮನವಿ: ಶೀಘ್ರ ಕ್ರಮಕ್ಕೆ ಶಾಸಕಿ ನಯನಾ ಮೋಟಮ್ಮ ಭರವಸೆ

ಹಿಂದೂ ಸಮಾಜ ಬಲಗೊಳ್ಳಲು ಜಾತಿ ಒಣ ಪ್ರತಿಷ್ಠೆ ದೂರವಿಡಿ: ಹರಿಹರಪುರ ಸ್ವಾಮೀಜಿ

ಸಮಷ್ಟಿ ಸತ್ಯನಾರಾಯಣ ಪೂಜೆ, ಸಹಪಂಕ್ತಿ ಭೋಜನ ಕಾರ್ಯಕ್ರಮ
Last Updated 20 ಫೆಬ್ರುವರಿ 2026, 4:06 IST
ಹಿಂದೂ ಸಮಾಜ ಬಲಗೊಳ್ಳಲು ಜಾತಿ ಒಣ ಪ್ರತಿಷ್ಠೆ ದೂರವಿಡಿ: ಹರಿಹರಪುರ ಸ್ವಾಮೀಜಿ

ಚಾರ್ಮಾಡಿ ಘಾಟಿಯಲ್ಲಿ ತಡೆಗೋಡೆ ಎತ್ತರ ಕಾಮಗಾರಿ: ಗುಣಮಟ್ಟದ ಬಗ್ಗೆ ಆಕ್ಷೇಪ

National Highway Safety: ಚಾರ್ಮಾಡಿ ಘಾಟಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗೆ ಒಂದು ಬದಿಯಲ್ಲಿ ತಡೆಗೋಡೆ ಎತ್ತರಿಸುವ ಕಾಮಗಾರಿ ನಡೆಯುತ್ತಿದ್ದು, ಗುಣಮಟ್ಟದ ಕಾಮಗಾರಿ ನಿರ್ವಹಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಚಾರ್ಮಾಡಿ ಘಾಟಿ 25 ಕಿಲೋ ಮೀಟರ್ ವ್ಯಾಪ್ತಿಯಲ್ಲಿದ್ದು
Last Updated 20 ಫೆಬ್ರುವರಿ 2026, 4:06 IST
ಚಾರ್ಮಾಡಿ ಘಾಟಿಯಲ್ಲಿ ತಡೆಗೋಡೆ ಎತ್ತರ ಕಾಮಗಾರಿ: ಗುಣಮಟ್ಟದ ಬಗ್ಗೆ ಆಕ್ಷೇಪ

ನರಸಿಂಹರಾಜಪುರ: ಬೆಳ್ಳೂರಿನಲ್ಲಿ ಫೆ. 21ರಿಂದ ಸಾಹಿತ್ಯ ಸಮ್ಮೇಳನ

Narasimharajapura News: ಬೆಳ್ಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಫೆ. 21, 22ರಂದು 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅಕ್ಷರ ಜಾತ್ರೆಗೆ ಎಲ್ಲ ಸಾಹಿತ್ಯಾಸಕ್ತರು ಬರಬೇಕು ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಚ್. ಪೂರ್ಣೇಶ್
Last Updated 20 ಫೆಬ್ರುವರಿ 2026, 4:06 IST
ನರಸಿಂಹರಾಜಪುರ: ಬೆಳ್ಳೂರಿನಲ್ಲಿ ಫೆ. 21ರಿಂದ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು | ಅಡ್ಡಗಟ್ಟಿ ಬೆದರಿಕೆ: ಮೂವರ ಬಂಧನ

ಮುಸ್ಲಿಂ ಸಮುದಾಯದ ಸ್ನೇಹಿತೆಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಬಾಲಕ
Last Updated 19 ಫೆಬ್ರುವರಿ 2026, 23:30 IST
ಚಿಕ್ಕಮಗಳೂರು | ಅಡ್ಡಗಟ್ಟಿ ಬೆದರಿಕೆ: ಮೂವರ ಬಂಧನ
ADVERTISEMENT

ಚಿಕ್ಕಮಗಳೂರು | ಕಲ್ಲುತೂರಾಟ: ಬೇರೆ ಮೂವರ ಬಂಧನ

ಮನೆಗೆ ನುಗ್ಗಲು ಯತ್ನಿಸಿದ ಪ್ರಕರಣಕ್ಕೆ ತಿರುವು
Last Updated 19 ಫೆಬ್ರುವರಿ 2026, 19:24 IST
ಚಿಕ್ಕಮಗಳೂರು | ಕಲ್ಲುತೂರಾಟ: ಬೇರೆ ಮೂವರ ಬಂಧನ

ರಾಗಿ ಬೆಳೆಗೆ ಸ್ಥಿರ ಮಾರುಕಟ್ಟೆ ದೊರೆಯಲಿ: ಶಾಸಕ ಕೆ.ಎಸ್‌. ಆನಂದ್‌

ಕಡೂರು ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ಆರಂಭ
Last Updated 19 ಫೆಬ್ರುವರಿ 2026, 3:13 IST
ರಾಗಿ ಬೆಳೆಗೆ ಸ್ಥಿರ ಮಾರುಕಟ್ಟೆ ದೊರೆಯಲಿ: ಶಾಸಕ ಕೆ.ಎಸ್‌. ಆನಂದ್‌

ನ್ಯಾಯ ಸಿಗುವವರೆಗೂ ಹೋರಾಟ: ಗೋವಿಂದ ಸಣ್ಣಕ್ಕಿ

ಮೂರನೇ ದಿನಕ್ಕೆ ಕಾಲಿಟ್ಟ ಭೂಮಿಗಾಗಿ ಅಹೋರಾತ್ರಿ ಹೋರಾಟ
Last Updated 19 ಫೆಬ್ರುವರಿ 2026, 3:11 IST
ನ್ಯಾಯ ಸಿಗುವವರೆಗೂ ಹೋರಾಟ: ಗೋವಿಂದ ಸಣ್ಣಕ್ಕಿ
ADVERTISEMENT
ADVERTISEMENT
ADVERTISEMENT