ಶೃಂಗೇರಿ: ‘ಪ್ರಜಾವಾಣಿ’ ವರದಿ ಪರಿಣಾಮ; ಕೆಲಸಕ್ಕೆ ವರದಿಯಾದ ಪ್ರಸೂತಿ ತಜ್ಞೆ
Sringeri: Impact of 'Prajavani' report; ಒಬ್ಬರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ಹಾಲಿ ಅರಿವಳಿಕೆ ತಜ್ಞರು ಇದ್ದು ಶಸ್ತ್ರಚಿಕಿತ್ಸೆ ನಡೆಸಲು ಆರಂಭವಾಗಿದೆ. ಇಬ್ಬರು ಎಂ.ಬಿ.ಬಿ.ಎಸ್ ವೈದ್ಯರು ಕರ್ತವ್ಯದಲ್ಲಿ ಇದ್ದಾರೆ ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಸ್ಪಷ್ಟಿಕರಣ
Last Updated 26 ಫೆಬ್ರುವರಿ 2026, 6:53 IST