ಶುಕ್ರವಾರ, 23 ಜನವರಿ 2026
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು: ಕರಾರವೇ ಪ್ರೀಮಿಯರ್ ಲೀಗ್ ಕ್ರಿಕೆಟ್

ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಫೆ.7, 8 ಮತ್ತು 9ರಂದು ಚಿಕ್ಕಮಗಳೂರಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಮೈದಾನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಎಚ್.ಜಿ. ರಾಜ್‌ಪ್ರಶಾಂತ್ ತಿಳಿಸಿದ್ದಾರೆ.
Last Updated 23 ಜನವರಿ 2026, 4:41 IST
ಚಿಕ್ಕಮಗಳೂರು: ಕರಾರವೇ ಪ್ರೀಮಿಯರ್ ಲೀಗ್ ಕ್ರಿಕೆಟ್

ಕಸ ಕಂಡರೆ ಅಧಿಕಾರಿ ಅಮಾನತು: ಜಿಲ್ಲಾಧಿಕಾರಿ

ಚಿಕ್ಕಮಗಳೂರಿನಲ್ಲಿ ಸ್ವಚ್ಛತೆ ಕಾಪಾಡಲು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಅವರು ದೃಢ ಎಚ್ಚರಿಕೆ ನೀಡಿದ್ದಾರೆ. ಒಂದು ವಾರದ ಒಳಗೆ ಕಸ ತೆರವುಗೊಳಿಸದಿದ್ದರೆ, ಆ ಭಾಗದ ಆಹಾರ ನಿರೀಕ್ಷಕರನ್ನು ಅಮಾನತು ಮಾಡಲಾಗುವುದು ಎಂದು ಹೇಳಿದ್ದಾರೆ.
Last Updated 23 ಜನವರಿ 2026, 4:28 IST
ಕಸ ಕಂಡರೆ ಅಧಿಕಾರಿ ಅಮಾನತು: ಜಿಲ್ಲಾಧಿಕಾರಿ

ಆಲ್ದೂರು: ಫೆ.2ರಂದು ಕೆಂಪೇಗೌಡ ಕಂಚಿನ ಪ್ರತಿಮೆ ಲೋಕಾರ್ಪಣೆ

ಆಲ್ದೂರು ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ನಿರ್ಮಿಸಲಾದ ಕೆಂಪೇಗೌಡ ಕಂಚಿನ ಪ್ರತಿಮೆಯನ್ನು ಫೆಬ್ರವರಿ 2ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಒಕ್ಕಲಿಗ ಸಂಘದ ಅಧ್ಯಕ್ಷ ಅಶೋಕ್ ಡಿ.ಬಿ ತಿಳಿಸಿದ್ದಾರೆ.
Last Updated 23 ಜನವರಿ 2026, 4:17 IST
ಆಲ್ದೂರು: ಫೆ.2ರಂದು ಕೆಂಪೇಗೌಡ ಕಂಚಿನ ಪ್ರತಿಮೆ ಲೋಕಾರ್ಪಣೆ

ಕೋಮು ಸಾಮರಸ್ಯ ಕದಡಿದರೆ ನಿರ್ದಾಕ್ಷಿಣ್ಯ ಕ್ರಮ: ಜಿತೇಂದ್ರಕುಮಾರ್ ದಯಾಮಾ

ಚಿಕ್ಕಮಗಳೂರು ಎಸ್‌ಪಿ ಜಿತೇಂದ್ರಕುಮಾರ್ ದಯಾಮಾ ಹೇಳಿದ್ದಾರೆ: ಜಿಲ್ಲೆಯಲ್ಲಿನ ಕೋಮು ಸಾಮರಸ್ಯ ಕಾಪಾಡುವುದು ಮುಖ್ಯ ಆದ್ಯತೆ. ಶಾಂತಿ ಕದಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
Last Updated 23 ಜನವರಿ 2026, 4:16 IST
ಕೋಮು ಸಾಮರಸ್ಯ ಕದಡಿದರೆ ನಿರ್ದಾಕ್ಷಿಣ್ಯ ಕ್ರಮ: ಜಿತೇಂದ್ರಕುಮಾರ್ ದಯಾಮಾ

ಚಿಕ್ಕಮಗಳೂರು: ಜ.26ರಿಂದ ಫಲಪುಷ್ಪ ಪ್ರದರ್ಶನ

ಸುಬಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಚೈತ್ರೋತ್ಸವ
Last Updated 23 ಜನವರಿ 2026, 4:13 IST
ಚಿಕ್ಕಮಗಳೂರು: ಜ.26ರಿಂದ ಫಲಪುಷ್ಪ ಪ್ರದರ್ಶನ

ನಿತ್ರಾಣಗೊಂಡ ಕಡೂರು ಸಾರ್ವಜನಿಕ ಆಸ್ಪತ್ರೆ

ವೈದ್ಯರು, ಸಿಬ್ಬಂದಿ ಕೊರತೆ, ಸೌಲಭ್ಯಗಳಿಲ್ಲದೇ ರೋಗಿಗಳ ಪರದಾಟ
Last Updated 23 ಜನವರಿ 2026, 4:12 IST
ನಿತ್ರಾಣಗೊಂಡ ಕಡೂರು ಸಾರ್ವಜನಿಕ ಆಸ್ಪತ್ರೆ

ಕೊಪ್ಪ: ಉತ್ತಮೇಶ್ವರ ಸ್ವಾಮಿಯ ವಿಜೃಂಭಣೆ ರಥೋತ್ಸವ

Temple Festival: ಕೊಪ್ಪ ತಾಲ್ಲೂಕಿನ ಭುವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತಮೇಶ್ವರದಲ್ಲಿ ಬುಧವಾರ ದುರ್ಗಾ ಸಮೇತ ಉತ್ತಮೇಶ್ವರ ಸ್ವಾಮಿಯ ರಥೋತ್ಸವವು ಸಾರ್ವಜನಿಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
Last Updated 22 ಜನವರಿ 2026, 6:07 IST
ಕೊಪ್ಪ: ಉತ್ತಮೇಶ್ವರ ಸ್ವಾಮಿಯ ವಿಜೃಂಭಣೆ ರಥೋತ್ಸವ
ADVERTISEMENT

ಚಿಕ್ಕಮಗಳೂರು | ಜನರ ಸಮಸ್ಯೆಗೆ ಸ್ಪಂದಿಸಿ: ಶಾಸಕ ಎಚ್.ಡಿ. ತಮ್ಮಯ್ಯ ಸೂಚನೆ

Public Grievance: ಗ್ರಾಮೀಣ ಭಾಗದ ಬಡವರು ಮತ್ತು ರೈತರ ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ತಕ್ಷಣ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು.
Last Updated 22 ಜನವರಿ 2026, 6:06 IST
ಚಿಕ್ಕಮಗಳೂರು | ಜನರ ಸಮಸ್ಯೆಗೆ ಸ್ಪಂದಿಸಿ: ಶಾಸಕ ಎಚ್.ಡಿ. ತಮ್ಮಯ್ಯ ಸೂಚನೆ

ಬೆಳ್ಳೂರು: ತಾ.ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೆಮ್ಮನೆ ದಯಾನಂದ್ ಆಯ್ಕೆ

Kannada Sahitya Sammelana: ಬೆಳ್ಳೂರಿನಲ್ಲಿ ಫೆ.21 ಮತ್ತು 22ರಂದು ನಡೆಯಲಿರುವ ನರಸಿಂಹರಾಜಪುರ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿವೃತ್ತ ಉಪನ್ಯಾಸಕ ಬೆಮ್ಮನೆ ದಯಾನಂದ್ ಅವರು ಆಯ್ಕೆಯಾಗಿದ್ದಾರೆ.
Last Updated 22 ಜನವರಿ 2026, 6:03 IST
ಬೆಳ್ಳೂರು: ತಾ.ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೆಮ್ಮನೆ ದಯಾನಂದ್ ಆಯ್ಕೆ

ಬೀಜದ ಹೋರಿ ಖರೀದಿಗೆ ಪೈಪೋಟಿ: ₹2.07 ಲಕ್ಷಕ್ಕೆ ಹರಾಜಾದ ‘ಗಂಗೆ-ಗಾಳಿಕೆರೆ’ ಜೋಡಿ

Livestock Auction: ಬೀರೂರು ಹೊರವಲಯದ ಅಮೃತಮಹಲ್‌ ತಳಿ ಸಂವರ್ಧನಾ ಕೇಂದ್ರದಲ್ಲಿ ವಾರ್ಷಿಕ ಹೋರಿಕರುಗಳ ಹರಾಜು ಪ್ರಕ್ರಿಯೆ ಬುಧವಾರ ನಡೆಯಿತು. ನೂರಾರು ರೈತರು ಈ ಅಪರೂಪದ ತಳಿ ಖರೀದಿಯಲ್ಲಿ ಪಾಲ್ಗೊಂಡಿದ್ದರು.
Last Updated 22 ಜನವರಿ 2026, 6:02 IST
ಬೀಜದ ಹೋರಿ ಖರೀದಿಗೆ ಪೈಪೋಟಿ: ₹2.07 ಲಕ್ಷಕ್ಕೆ ಹರಾಜಾದ ‘ಗಂಗೆ-ಗಾಳಿಕೆರೆ’ ಜೋಡಿ
ADVERTISEMENT
ADVERTISEMENT
ADVERTISEMENT