ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ನರಸಿಂಹರಾಜಪುರ: ಬತ್ತುತ್ತಿವೆ ಹಳ್ಳಕೊಳ್ಳ, ಕ್ಷೀಣಿಸುತ್ತಿದೆ ಕೊಳವೆಬಾವಿ ನೀರು

ಮಳೆ ಬರದಿದ್ದರೆ ಕುಡಿಯುವ ನೀರಿ ಸಮಸ್ಯೆ ಉದ್ಭವ ಸಾಧ್ಯತೆ
Last Updated 19 ಮಾರ್ಚ್ 2024, 5:44 IST
ನರಸಿಂಹರಾಜಪುರ: ಬತ್ತುತ್ತಿವೆ ಹಳ್ಳಕೊಳ್ಳ, ಕ್ಷೀಣಿಸುತ್ತಿದೆ ಕೊಳವೆಬಾವಿ ನೀರು

ಕಡೂರು: ಬಿರು ಬೇಸಿಗೆಯಲ್ಲಿ ತಂಪು ನೀಡುವ ಮಣ್ಣಿನ ಮಡಕೆ

ಕಡೂರಿನ ಸಂತೆಯಲ್ಲಿ ಸಿಗುವ ಮಣ್ಣಿನ ಮಡಕೆಗಳಲ್ಲಿ ಸಂಗ್ರಹಿಸಿಡುವ ನೀರು ಬಿರು ಬೇಸಿಗೆಯಲ್ಲಿ ಜನರಿಗೆ ತಂಪಿನ ಅನುಭವ ನೀಡುತ್ತಿವೆ. ಉಪನ್ಯಾಸಕನಾಗಿದ್ದ ಬೀರೂರಿನ ಮಲ್ಲಿಕಾರ್ಜುನ್, ವಿವಿಧ ಆಕಾರದ ಮಣ್ಣಿನ‌ ಮಡಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
Last Updated 19 ಮಾರ್ಚ್ 2024, 5:41 IST
ಕಡೂರು: ಬಿರು ಬೇಸಿಗೆಯಲ್ಲಿ ತಂಪು ನೀಡುವ ಮಣ್ಣಿನ ಮಡಕೆ

ತರೀಕೆರೆ: ಕೃಷಿಕರಿಗೆ ಅನುಕೂಲ ‘ನೇಗಿಲ ನಾದ’

ಲಕ್ಕವಳ್ಳಿ ಯಲ್ಲಿ ಕೃಷಿ ಮಾಹಿತಿ ಕೇಂದ್ರ ಪ್ರಾರಂಭ
Last Updated 18 ಮಾರ್ಚ್ 2024, 13:28 IST
ತರೀಕೆರೆ: ಕೃಷಿಕರಿಗೆ ಅನುಕೂಲ ‘ನೇಗಿಲ ನಾದ’

ಸ್ತ್ರೀ ಗೌರವಿಸುವುದು ಭಾರತೀಯ ಸಂಸ್ಕೃತಿ: ಟಿ.ಆರ್. ಸೋಮಶೇಖರಯ್ಯ

ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ
Last Updated 18 ಮಾರ್ಚ್ 2024, 13:25 IST
ಸ್ತ್ರೀ ಗೌರವಿಸುವುದು ಭಾರತೀಯ ಸಂಸ್ಕೃತಿ: ಟಿ.ಆರ್. ಸೋಮಶೇಖರಯ್ಯ

ಚಿಕ್ಕಮಗಳೂರು | ಒತ್ತುವರಿ ಭೂಮಿ ಗುತ್ತಿಗೆ: ರಾಜಕೀಯ ಲಾಭಕ್ಕೆ ಪೈಪೋಟಿ

: ಚುನಾವಣೆ ಘೋಷಣೆಯಾಗುವ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಕಾಫಿ ಬೆಳೆಗಾರರ ಬಹುದಿನಗಳ ಬೇಡಿಕೆ ಈಡೇರಿಸಿದೆ.
Last Updated 18 ಮಾರ್ಚ್ 2024, 7:15 IST
ಚಿಕ್ಕಮಗಳೂರು | ಒತ್ತುವರಿ ಭೂಮಿ ಗುತ್ತಿಗೆ: ರಾಜಕೀಯ ಲಾಭಕ್ಕೆ ಪೈಪೋಟಿ

ಕಳಸ | ಬತ್ತಿದ ತೊರೆ, ಹಳ್ಳ; ಜಾನುವಾರುಗಳಿಗೆ ಕುಡಿವ ನೀರಿಗೂ ತೊಂದರೆ

ತಾಲ್ಲೂಕಿನಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರುತ್ತಿದ್ದು, ಸರಾಸರಿ 38 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುತ್ತಿದೆ. ತೋಟಗಾರಿಕಾ ಬೆಳೆಗಳಾದ ಕಾಫಿ, ಅಡಿಕೆ, ಕಾಳುಮೆಣಸು ಪ್ರಖರ ಬಿಸಿಲಿಗೆ ತತ್ತರಿಸಿವೆ.
Last Updated 18 ಮಾರ್ಚ್ 2024, 7:07 IST
ಕಳಸ | ಬತ್ತಿದ ತೊರೆ, ಹಳ್ಳ; ಜಾನುವಾರುಗಳಿಗೆ ಕುಡಿವ ನೀರಿಗೂ ತೊಂದರೆ

ರಾಜಿ ಸಂಧಾನ; ಪತಿ–ಪತ್ನಿಯನ್ನು ಒಂದುಗೂಡಿಸಿದ ಅದಾಲತ್

ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದ ಪತಿ–ಪತ್ನಿ ಶನಿವಾರ ಇಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಂದಾಗಿದ್ದಾರೆ.
Last Updated 17 ಮಾರ್ಚ್ 2024, 15:12 IST
ರಾಜಿ ಸಂಧಾನ; ಪತಿ–ಪತ್ನಿಯನ್ನು ಒಂದುಗೂಡಿಸಿದ ಅದಾಲತ್
ADVERTISEMENT

ದತ್ತ ಪಾದುಕೆ ದರ್ಶನ ಪಡೆದು ಪ್ರಚಾರ ಆರಂಭಿಸಿದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಪಾದುಕೆ ದರ್ಶನ ಪಡೆದು ಚುನಾವಣಾ ಪ್ರಚಾರ ಆರಂಭಿಸಿದರು.
Last Updated 16 ಮಾರ್ಚ್ 2024, 23:58 IST
ದತ್ತ ಪಾದುಕೆ ದರ್ಶನ ಪಡೆದು ಪ್ರಚಾರ ಆರಂಭಿಸಿದ ಕೋಟ ಶ್ರೀನಿವಾಸ ಪೂಜಾರಿ

420 ನಂಬರ್‌ನವರು 400 ಗುರಿ ಎನ್ನುತ್ತಾರೆ: ಪ್ರಕಾಶ್ ರಾಜ್

‘420 ನಂಬರ್‌ನವರು ಲೋಕಸಭೆ ಚುನಾವಣೆಯಲ್ಲಿ 400 ಸೀಟುಗಳನ್ನು ಪಡೆಯುವುದಾಗಿ ಮಾತನಾಡುತ್ತಿದ್ದಾರೆ, ಏನ್‌ ಮಾಡೊದು’ ಎಂದು ನಟ ಪ್ರಕಾಶ್‌ ರಾಜ್‌ ಲೇವಡಿ ಮಾಡಿದರು.
Last Updated 16 ಮಾರ್ಚ್ 2024, 16:28 IST
420 ನಂಬರ್‌ನವರು 400 ಗುರಿ ಎನ್ನುತ್ತಾರೆ: ಪ್ರಕಾಶ್ ರಾಜ್

ಚಿಕ್ಕಮಗಳೂರು: ದತ್ತ ಪಾದುಕೆಗೆ ಪೂಜೆ ಸಲ್ಲಿಸಿ ಪೂಜಾರಿ ಪ್ರಚಾರ ಆರಂಭ

ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಪಾದುಕೆಗೆ ದರ್ಶನ ಪಡೆದು ಚುನಾವಣಾ ಪ್ರಚಾರ ಆರಂಭಿಸಿದರು.
Last Updated 16 ಮಾರ್ಚ್ 2024, 5:04 IST
ಚಿಕ್ಕಮಗಳೂರು: ದತ್ತ ಪಾದುಕೆಗೆ ಪೂಜೆ ಸಲ್ಲಿಸಿ ಪೂಜಾರಿ ಪ್ರಚಾರ ಆರಂಭ
ADVERTISEMENT