ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಕಡೂರು: ರೈತರಿಂದ ಸುವರ್ಣಸೌಧಕ್ಕೆ ಮುತ್ತಿಗೆ ಡಿ.10ರಂದು

Farmer Agitation: ಬೆಂಬಲ ಬೆಲೆ, ನೀರಾವರಿ, ಮತ್ತು ಬೆಳೆನಷ್ಟ ಪರಿಹಾರ ಬೇಡಿಕೆಗಳ ಈಡೇರಿಕೆಗೆ ಡಿಸೆಂಬರ್ 10ರಂದು ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಫಯಾಜ್ ಮೈಸೂರು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 4:15 IST
ಕಡೂರು: ರೈತರಿಂದ ಸುವರ್ಣಸೌಧಕ್ಕೆ ಮುತ್ತಿಗೆ ಡಿ.10ರಂದು

ಶಿಕ್ಷಕರಿಲ್ಲದೇ ಮುಚ್ಚುವ ಸ್ಥಿತಿ ತಲುಪಿದ ಬಾಳೂರು ಶಾಲೆ: ಗ್ರಾಮಸ್ಥರ ಪ್ರತಿಭಟನೆ

Rural Education Crisis: ಮೂಡಿಗೆರೆ ತಾಲ್ಲೂಕಿನ ಬಾಳೂರು ಸರ್ಕಾರಿ ಶಾಲೆಗೆ ಮೂರು ವರ್ಷಗಳಿಂದ ಕಾಯಂ ಶಿಕ್ಷಕರಿಲ್ಲದೇ, ಈಗ ಮಕ್ಕಳು ಬೇರೆಡೆ ಸೇರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Last Updated 9 ಡಿಸೆಂಬರ್ 2025, 4:14 IST
ಶಿಕ್ಷಕರಿಲ್ಲದೇ ಮುಚ್ಚುವ ಸ್ಥಿತಿ ತಲುಪಿದ ಬಾಳೂರು ಶಾಲೆ: ಗ್ರಾಮಸ್ಥರ ಪ್ರತಿಭಟನೆ

ಸಾಂಬಾರು ಮಂಡಳಿ ವಿರುದ್ದ ರೈತರು ಪ್ರತಿಭಟಿಸಿ: ಕಾಫಿ ಎಸ್ಟೇಟ್ ಮಾಲೀಕ ಯುವರಾಜ್

Pepper Price Issue: ಬಾಳೆಹೊನ್ನೂರು ರೈತರು ಕಾಳುಮೆಣಸಿನ ದರ ಕುಸಿತಕ್ಕೆ ಕಾರಣವಾದ ಸಾಂಬಾರು ಮಂಡಳಿಯ ತಪ್ಪು ವರದಿ ವಿರುದ್ಧ ಪ್ರತಿಭಟನೆಗೆ ಸಿದ್ಧರಾಗಬೇಕು ಎಂದು ಎನ್.ಎನ್.ಯುವರಾಜ್ ಹೇಳಿದರು.
Last Updated 9 ಡಿಸೆಂಬರ್ 2025, 4:14 IST
ಸಾಂಬಾರು ಮಂಡಳಿ ವಿರುದ್ದ ರೈತರು ಪ್ರತಿಭಟಿಸಿ: ಕಾಫಿ ಎಸ್ಟೇಟ್ ಮಾಲೀಕ ಯುವರಾಜ್

ಕಳಸ: ಕಾಫಿ ಕ್ಯೂರಿಂಗ್ ಜಾಗ ಸ್ವಾಧೀನಪಡಿಸಿಕೊಂಡ ಗ್ರಾಮ ಪಂಚಾಯಿತಿ

Panchayat Land Action: ಕಳಸ ಗ್ರಾಮ ಪಂಚಾಯಿತಿ ಐದು ವರ್ಷಗಳ ಬಾಡಿಗೆ ಅವಧಿ ಮುಗಿದ ಬಳಿಕ ಅರಮನೆಮಕ್ಕಿ ಸಮೀಪದ ಕಾಫಿ ಕ್ಯೂರಿಂಗ್ ಜಾಗವನ್ನು ಹೈಕೋರ್ಟ್ ಆದೇಶದಂತೆ ಸ್ವಾಧೀನಪಡಿಸಿಕೊಂಡಿದೆ.
Last Updated 9 ಡಿಸೆಂಬರ್ 2025, 4:14 IST
ಕಳಸ: ಕಾಫಿ ಕ್ಯೂರಿಂಗ್ ಜಾಗ ಸ್ವಾಧೀನಪಡಿಸಿಕೊಂಡ ಗ್ರಾಮ ಪಂಚಾಯಿತಿ

ಹದಗೆಟ್ಟ ರಸ್ತೆಗಳು; 2025ರಲ್ಲಿ 800ಕ್ಕೂ ಅಧಿಕ ಅಪಘಾತ; 190ಕ್ಕೂ ಹೆಚ್ಚು ಸಾವು

Road Safety Crisis: ಚಿಕ್ಕಮಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವೆಡೆ ರಸ್ತೆ ಗುಂಡಿಗಳು ಅಪಾಯಕಾರಿಯಾಗಿ ಮಾರ್ಪಡಿದ್ದು, 2025ರಲ್ಲಿ ಈಗಾಗಲೇ 800ಕ್ಕೂ ಹೆಚ್ಚು ಅಪಘಾತಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 4:14 IST
ಹದಗೆಟ್ಟ ರಸ್ತೆಗಳು; 2025ರಲ್ಲಿ 800ಕ್ಕೂ ಅಧಿಕ ಅಪಘಾತ; 190ಕ್ಕೂ ಹೆಚ್ಚು ಸಾವು

ಚಿಕ್ಕಮಗಳೂರು | ಕಕ್ಷಿದಾರರನ್ನು ವಕೀಲರು ಅನ್ನದಾತರೆಂದು ಭಾವಿಸಿ: ಎಚ್.ಪಿ. ಸಂದೇಶ್

Legal Profession Advice: ಚಿಕ್ಕಮಗಳೂರು: ‘ಕಕ್ಷಿದಾರರನ್ನು ವಕೀಲರು ಅನ್ನದಾತರೆಂದು ಭಾವಿಸಬೇಕು. ವೃತ್ತಿಯಲ್ಲಿ ಸಾರ್ಥಕತೆ ಕಂಡುಕೊಂಡು ನಿಷ್ಠೆ, ಪ್ರಾಮಾಣಿಕತೆಯಿಂದ ವಾದ ಮಂಡಿಸುವ ಮುಖೇನ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಶ್ರಮಿಸಬೇಕು’ ಎಂದರು.
Last Updated 8 ಡಿಸೆಂಬರ್ 2025, 6:33 IST
ಚಿಕ್ಕಮಗಳೂರು | ಕಕ್ಷಿದಾರರನ್ನು ವಕೀಲರು ಅನ್ನದಾತರೆಂದು ಭಾವಿಸಿ: ಎಚ್.ಪಿ. ಸಂದೇಶ್

ನರಸಿಂಹರಾಜಪುರ | ಅಂಬೇಡ್ಕರ್ ಶೋಷಿತ ವರ್ಗದ ಧೃವತಾರೆ: ಪ್ರಶಾಂತ್ ಎಲ್.ಶೆಟ್ಟಿ

Dalit Empowerment: ನರಸಿಂಹರಾಜಪುರದಲ್ಲಿ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಶೋಷಿತ ವರ್ಗದ ಕುರಿತಾದ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿದರು. ಪುತ್ಥಳಿ ಅನಾವರಣ, ಧಾರ್ಮಿಕ ಮತ್ತು ಸಾಮಾಜಿಕ ವಿಚಾರಗಳು ಪ್ರಸ್ತುತ ಮಾಡಲಾಯಿತು
Last Updated 8 ಡಿಸೆಂಬರ್ 2025, 6:29 IST
ನರಸಿಂಹರಾಜಪುರ | ಅಂಬೇಡ್ಕರ್ ಶೋಷಿತ ವರ್ಗದ ಧೃವತಾರೆ:  ಪ್ರಶಾಂತ್ ಎಲ್.ಶೆಟ್ಟಿ
ADVERTISEMENT

ಚಿಕ್ಕಮಗಳೂರು | ನದಿಗಳ ಕಲುಷಿತ ನಿರಂತರ

Water Pollution: ಜಿಲ್ಲೆಯಲ್ಲಿ ಉಗಮವಾಗುವ ಪ್ರಮುಖ ಐದು ನದಿಗಳು ಅರ್ಧ ಕರ್ನಾಟಕಕ್ಕೆ ಜೀವನಾಡಿಯಾಗಿವೆ. ಪಟ್ಟಣಗಳ ಕೊಳಚೆ ನೀರು ನದಿಗಳಲ್ಲಿ ಸೇರಿ ಜಲಚರಗಳಿಗೆ ತೊಂದರೆ ಉಂಟುಮಾಡುತ್ತಿದೆ.
Last Updated 8 ಡಿಸೆಂಬರ್ 2025, 6:26 IST
ಚಿಕ್ಕಮಗಳೂರು | ನದಿಗಳ ಕಲುಷಿತ ನಿರಂತರ

ಕಡೂರು | ಜಾನಪದದಲ್ಲಿದೆ ಬದುಕಿನ ಪಾಠ: ಲೋಕೇಶ್‌

Folk Culture: ಕಡೂರು: ‘ಜನಪದ ಸಾಹಿತ್ಯದಲ್ಲಿ ಮನುಷ್ಯನ ಬದುಕಿನ ಪಾಠ ಅಡಗಿದ್ದು, ಯುವಜನರ ಮೂಲಕ ಜನಪದವನ್ನು ಲೋಕಕ್ಕೆ ವಿಸ್ತರಿಸಬೇಕಾದ ಅಗತ್ಯವಿದೆ.
Last Updated 8 ಡಿಸೆಂಬರ್ 2025, 6:21 IST
ಕಡೂರು | ಜಾನಪದದಲ್ಲಿದೆ ಬದುಕಿನ ಪಾಠ: ಲೋಕೇಶ್‌

ಕುದುರೆಗುಂಡಿ | ಪ್ರತಿ ಪಂಚಾಯಿತಿಗೆ ಕೆಪಿಎಸ್‌ ಶಾಲೆ: ಎಸ್.ಮಧುಬಂಗಾರಪ್ಪ

Education Development: ‘ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಗ್ರಾಮ ಪಂಚಾಯಿತಿಗೊಂದು ಕೆಪಿಎಸ್ ಶಾಲೆ ನೀಡಲು ತೀರ್ಮಾನಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧುಬಂಗಾರಪ್ಪ ಹೇಳಿದರು. ಕುದುರೆಗುಂಡಿ ಗ್ರಾಮದಲ್ಲಿ ಶಾಲೆ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ.
Last Updated 8 ಡಿಸೆಂಬರ್ 2025, 6:18 IST
ಕುದುರೆಗುಂಡಿ | ಪ್ರತಿ ಪಂಚಾಯಿತಿಗೆ ಕೆಪಿಎಸ್‌ ಶಾಲೆ: ಎಸ್.ಮಧುಬಂಗಾರಪ್ಪ
ADVERTISEMENT
ADVERTISEMENT
ADVERTISEMENT