ಬುಧವಾರ, 17 ಡಿಸೆಂಬರ್ 2025
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಕಡೂರು | ಗಾರ್ಮೆಂಟ್ ಕಂಪನಿ ಕಾರ್ಯಾರಂಭ: ಗರಿಗೆದರಿದ ಉದ್ಯೋಗದ ಕನಸು

Kaduru Industrial Area: ಡಾ.ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿರುವ ಕಡೂರಿನ ಹೊರವಲಯದಲ್ಲಿ ಉದ್ಯಮಗಳು ಕಾರ್ಯಾರಂಭಕ್ಕೆ ಮುಂದಾಗಿದ್ದು, ಉದ್ಯೋಗ ಆಕಾಂಕ್ಷಿಗಳಲ್ಲಿ ಹೊಸ ಆಶಾಭಾವನೆ ಮೂಡಿದೆ
Last Updated 17 ಡಿಸೆಂಬರ್ 2025, 7:19 IST
ಕಡೂರು | ಗಾರ್ಮೆಂಟ್ ಕಂಪನಿ ಕಾರ್ಯಾರಂಭ: ಗರಿಗೆದರಿದ ಉದ್ಯೋಗದ ಕನಸು

ಆಲ್ದೂರು | ಆವತಿ ಪಿಎಚ್‌ಸಿ: ಆರು ತಿಂಗಳಿನಿಂದ ವೈದ್ಯರಿಲ್ಲದೇ ರೋಗಿಗಳ ಪರದಾಟ!

Avathi PHC Doctor Shortage: ಆಲ್ದೂರು: ಇಲ್ಲಿಗೆ ಸಮೀಪದ ಆವತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರು ತಿಂಗಳಿನಿಂದ ವೈದ್ಯರಿಲ್ಲದೆ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ
Last Updated 17 ಡಿಸೆಂಬರ್ 2025, 7:19 IST
ಆಲ್ದೂರು | ಆವತಿ ಪಿಎಚ್‌ಸಿ: ಆರು ತಿಂಗಳಿನಿಂದ ವೈದ್ಯರಿಲ್ಲದೇ ರೋಗಿಗಳ ಪರದಾಟ!

ಚಿಕ್ಕಮಗಳೂರು | ಹೌಸಿಂಗ್ ಬೋರ್ಡ್‌: ಎಲ್ಲೆಲ್ಲೂ ಕಸದ ರಾಶಿ,ದುರ್ವಾಸನೆ ನಡುವೆ ಜೀವನ

ಪ್ರತಿಷ್ಠಿತ ಬಡಾವಣೆಯ ರಸ್ತೆ ಬದಿಯಲ್ಲಿ ಕಸ
Last Updated 17 ಡಿಸೆಂಬರ್ 2025, 7:17 IST
ಚಿಕ್ಕಮಗಳೂರು | ಹೌಸಿಂಗ್ ಬೋರ್ಡ್‌: ಎಲ್ಲೆಲ್ಲೂ ಕಸದ ರಾಶಿ,ದುರ್ವಾಸನೆ ನಡುವೆ ಜೀವನ

ಮಕ್ಕಳು ನಾಡು–ನುಡಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿ: ಮನಸುಳಿ ಮೋಹನ್

ಸದ್ವಿದ್ಯಾ ಶಾಲೆಯಲ್ಲಿ ರಸಋಷಿ ಕುವೆಂಪು ರಚಿತ ನಾಡಗೀತೆಯ ಶತ ವಸಂತ ಸಂಭ್ರಮಾಚರಣೆ
Last Updated 17 ಡಿಸೆಂಬರ್ 2025, 7:15 IST
ಮಕ್ಕಳು ನಾಡು–ನುಡಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿ: ಮನಸುಳಿ ಮೋಹನ್

ಕೊಪ್ಪಕ್ಕೆ ಎಫ್ಎಸ್ಓ ಕಚೇರಿ ತರದಿದ್ದರೆ ಕಾನೂನು ಹೋರಾಟ: ಎಸ್.ಎನ್.ರಾಮಸ್ವಾಮಿ

Farmer Protest Koppa: ‘ರೈತರ ಭೂಮಿ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಒಂದು ತಿಂಗಳಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿ (ಎಫ್ಎಸ್ಓ) ಕಚೇರಿ ಕೊಪ್ಪಕ್ಕೆ ವರ್ಗಾಯಿಸದಿದ್ದರೆ ಕಾನೂನಾತ್ಮಕ ಹೋರಾಟ ಮಾಡಲಾಗುವುದು' ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷ ಎಸ್.ಎನ್.ರಾಮಸ್ವಾಮಿ ಎಚ್ಚರಿಸಿದರು.
Last Updated 17 ಡಿಸೆಂಬರ್ 2025, 7:14 IST
ಕೊಪ್ಪಕ್ಕೆ ಎಫ್ಎಸ್ಓ ಕಚೇರಿ ತರದಿದ್ದರೆ ಕಾನೂನು ಹೋರಾಟ: ಎಸ್.ಎನ್.ರಾಮಸ್ವಾಮಿ

ವಿಜ್ಞಾನ ನಿತ್ಯದ ಬದುಕಿನಲ್ಲಿ ಬೆರೆತಿದೆ: ಟಿ.ರಾಜಶೇಖರ್

ಜೆವಿಎಸ್ ಶಾಲೆಯಿಂದ ವಿಜ್ಞಾನ ವಸ್ತುಪ್ರದರ್ಶನ
Last Updated 17 ಡಿಸೆಂಬರ್ 2025, 7:14 IST
ವಿಜ್ಞಾನ ನಿತ್ಯದ ಬದುಕಿನಲ್ಲಿ ಬೆರೆತಿದೆ: ಟಿ.ರಾಜಶೇಖರ್

ಚಿಕ್ಕಮಗಳೂರಿನ ಗಿರಿ–ಶಿಖರ ವೈಮಾನಿಕ ದರ್ಶನಕ್ಕೆ 18 ದಿನ 'ಹೆಲಿ ಟೂರಿಸಂ'

ಆನ್‌ಲೈನ್ ಬುಕ್ಕಿಂಗ್ ಆರಂಭ: ದಿನಕ್ಕೆ 156 ಜನರಿಗೆ ಅವಕಾಶ 
Last Updated 17 ಡಿಸೆಂಬರ್ 2025, 4:46 IST
ಚಿಕ್ಕಮಗಳೂರಿನ ಗಿರಿ–ಶಿಖರ ವೈಮಾನಿಕ ದರ್ಶನಕ್ಕೆ 18 ದಿನ 'ಹೆಲಿ ಟೂರಿಸಂ'
ADVERTISEMENT

ಆನೆ ದಾಳಿ: ₹ 6 ಲಕ್ಷ ಪರಿಹಾರದ ಚೆಕ್‍ ವಿತರಣೆ

ಆನೆ ದಾಳಿಯಲ್ಲಿ ಮೃತಪಟ್ಟ ಮ್ಯಾಮ್‌ಕೋಸ್‌ ಷೇರುದಾರ
Last Updated 16 ಡಿಸೆಂಬರ್ 2025, 7:45 IST
ಆನೆ ದಾಳಿ: ₹ 6 ಲಕ್ಷ ಪರಿಹಾರದ ಚೆಕ್‍ ವಿತರಣೆ

ತರೀಕೆರೆ: ಶಾಮನೂರು ಶಿವಶಂಕರಪ್ಪಗೆ ಶ್ರದ್ಧಾಂಜಲಿ

Shamanur Shivashankarappa ತರೀಕೆರೆ : ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ರವರು ನಿಧನರಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು...
Last Updated 16 ಡಿಸೆಂಬರ್ 2025, 7:44 IST
ತರೀಕೆರೆ: ಶಾಮನೂರು ಶಿವಶಂಕರಪ್ಪಗೆ ಶ್ರದ್ಧಾಂಜಲಿ

ಕರ್ನಾಟಕದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮಕ್ಕೆ ರಾಷ್ಟ್ರೀಯ ಪ್ರಶಸ್ತಿ

Karnataka Renewable Energy Development Corporationರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು ದೇಶದಲ್ಲಿ ಪ್ರಥಮ ಸ್ಥಾನ ಪಡೆದು 2025ರ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗೆ (ಎನ್‌ಇಸಿಎ)–ಭಾಜನವಾಗಿದೆ.
Last Updated 16 ಡಿಸೆಂಬರ್ 2025, 7:42 IST
ಕರ್ನಾಟಕದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮಕ್ಕೆ ರಾಷ್ಟ್ರೀಯ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT