ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಮೂಡಿಗೆರೆ: ಅತ್ತಿಗೆರೆ ಸರ್ಕಾರಿ ಶಾಲೆ ಅಮೃತ ಮಹೋತ್ಸವ ಇಂದು

School Silver Jubilee: ತಾಲ್ಲೂಕಿನ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಗಿ 75 ವರ್ಷಗಳಾದ ಹಿನ್ನೆಲೆಯಲ್ಲಿ ಡಿಸೆಂಬರ್‌ 27ರಂದು ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 27 ಡಿಸೆಂಬರ್ 2025, 7:20 IST
ಮೂಡಿಗೆರೆ: ಅತ್ತಿಗೆರೆ ಸರ್ಕಾರಿ ಶಾಲೆ ಅಮೃತ ಮಹೋತ್ಸವ ಇಂದು

ಚಿಕ್ಕಮಗಳೂರು ಸಾಲು ರಜೆ: ಪ್ರವಾಸಿಗರು ಲಗ್ಗೆ, ಹೋಂಸ್ಟೆ, ರೆಸಾರ್ಟ್‌ಗಳು ಭರ್ತಿ

Chikkamagaluru Tourism: ಕ್ರಿಸ್‌ಮಸ್ ಮತ್ತು ವರ್ಷಾಂತ್ಯದ ಸಾಲು ರಜೆ ನಡುವೆ ಪ್ರವಾಸಿಗರು ಜಿಲ್ಲೆಗೆ ಲಗ್ಗೆ ಇಟ್ಟಿದ್ದು, ಎಲ್ಲಾ ಹೋಂಸ್ಟೆ ಮತ್ತು ರೆಸಾರ್ಟ್‌ಗಳು ಭರ್ತಿಯಾಗಿವೆ. ಮುಳ್ಳಯ್ಯನಗಿರಿ, ಬಾಬಾಬುಡನ್‌ ಗಿರಿ ಎಲ್ಲೆಡೆ ಪ್ರವಾಸಿಗರು ಜಮಾಯಿಸಿದ್ದರು.
Last Updated 27 ಡಿಸೆಂಬರ್ 2025, 7:16 IST
ಚಿಕ್ಕಮಗಳೂರು ಸಾಲು ರಜೆ: ಪ್ರವಾಸಿಗರು ಲಗ್ಗೆ, ಹೋಂಸ್ಟೆ, ರೆಸಾರ್ಟ್‌ಗಳು ಭರ್ತಿ

ಚಿಕ್ಕಮಗಳೂರು | ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕೆಲಸ: ಶಾಸಕ ಎಚ್.ಡಿ.ತಮ್ಮಯ್ಯ

Chikkamagaluru Road Work: ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಜನಪರ ಕೆಲಸ ಮಾಡದಿದ್ದರೆ ಜನ ತೊಂದರೆ ಅನುಭವಿಸಲಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ಶ್ರೀನಿವಾಸ್ ನಗರದಲ್ಲಿ ₹30 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
Last Updated 27 ಡಿಸೆಂಬರ್ 2025, 7:14 IST
ಚಿಕ್ಕಮಗಳೂರು | ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕೆಲಸ: ಶಾಸಕ ಎಚ್.ಡಿ.ತಮ್ಮಯ್ಯ

ಕಡೂರು | ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ: ಶಾಸಕ ಆನಂದ್‌

Jal Jeevan Mission: ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್‌ಗೆ ಶಾಸಕ ಕೆ.ಎಸ್‌. ಆನಂದ್‌ ತಾಕೀತು ಮಾಡಿದರು.
Last Updated 27 ಡಿಸೆಂಬರ್ 2025, 7:12 IST
ಕಡೂರು | ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ: ಶಾಸಕ ಆನಂದ್‌

ತರೀಕೆರೆ | ರೈತರು ಬಹು ಬೆಳೆ ಪದ್ಧತಿಯನ್ನು ಕೈಗೊಳ್ಳಿ: ಲೋಕೇಶಪ್ಪ

National Farmers Day: ‘ರೈತರು ಬಹು ಬೆಳೆ ಪದ್ಧತಿ ಅನುಸರಿಸಬೇಕು’ ಎಂದು ಕೃಷಿ ಸಹಾಯಕ ನಿರ್ದೇಶಕ ಲೋಕೇಶಪ್ಪ ಹೇಳಿದರು. ತಾಲ್ಲೂಕಿನ ಲಿಂಗದಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ರೈತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
Last Updated 27 ಡಿಸೆಂಬರ್ 2025, 7:12 IST
ತರೀಕೆರೆ | ರೈತರು ಬಹು ಬೆಳೆ ಪದ್ಧತಿಯನ್ನು ಕೈಗೊಳ್ಳಿ: ಲೋಕೇಶಪ್ಪ

ಶೃಂಗೇರಿಗೆ ಪ್ರವಾಸಿಗರ ದಂಡು 

ಕ್ರಿಸ್‍ಮಸ್ ರಜೆ, ವರ್ಷಾಂತ್ಯದ ಹಿನ್ನಲೆ
Last Updated 26 ಡಿಸೆಂಬರ್ 2025, 6:52 IST
ಶೃಂಗೇರಿಗೆ ಪ್ರವಾಸಿಗರ ದಂಡು 

ಮಾನವೀಯತೆ, ಶಾಂತಿಯೇ ಸ್ವರ್ಗದ ಹೆಬ್ಬಾಗಿಲು

ಮೂಡಿಗೆರೆ ತಾಲ್ಲೂಕಿನಾದ್ಯಂತ ಕ್ರಿಸ್‌ಮಸ್ ಆಚರಣೆ
Last Updated 26 ಡಿಸೆಂಬರ್ 2025, 6:51 IST
ಮಾನವೀಯತೆ, ಶಾಂತಿಯೇ ಸ್ವರ್ಗದ ಹೆಬ್ಬಾಗಿಲು
ADVERTISEMENT

ಪರವಾನಗಿ ಇಲ್ಲದೇ ವಾಹನ ಚಾಲನೆ ಅಪರಾಧ: ನ್ಯಾ.ಕೆ.ಟಿ.ರಘುನಾಥ ಗೌಡ

ಬಿ.ಎಚ್.ಕೈಮರದ ಸರ್ಕಾರಿ ಐಟಿಐನಲ್ಲಿ ರಾಷ್ಟೀಯ ಗ್ರಾಹಕರ ದಿನ ಆಚರಣೆ
Last Updated 26 ಡಿಸೆಂಬರ್ 2025, 6:50 IST
ಪರವಾನಗಿ ಇಲ್ಲದೇ ವಾಹನ ಚಾಲನೆ ಅಪರಾಧ: ನ್ಯಾ.ಕೆ.ಟಿ.ರಘುನಾಥ ಗೌಡ

ಪ್ರಗತಿಪರ ಕೃಷಿಕ ಮಹಿಳೆಗೆ ಸನ್ಮಾನ

ಜೇಸಿ ಸಂಸ್ಥೆಯಿಂದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಸನ್ಮಾನ ಕೃಷಿಕ ಮಹಿಳೆ ಎಂ.ಎಸ್.ರಜನಿ ಪ್ರಚಾರವಿಲ್ಲದೆ ಕೃಷಿಯಲ್ಲಿ ಸಾಧನೆ :ಆದರ್ಶ ಬಿ ಗೌಡ
Last Updated 26 ಡಿಸೆಂಬರ್ 2025, 6:49 IST
ಪ್ರಗತಿಪರ ಕೃಷಿಕ ಮಹಿಳೆಗೆ ಸನ್ಮಾನ

ಪೋಲಿಯೊ ಲಸಿಕೆ: ಶೇ101 ಗುರಿ ಸಾಧನೆ

ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಡಾ.ನರಸಿಂಹಮೂರ್ತಿ ಹೇಳಿಕೆ
Last Updated 26 ಡಿಸೆಂಬರ್ 2025, 6:48 IST
ಪೋಲಿಯೊ ಲಸಿಕೆ: ಶೇ101 ಗುರಿ ಸಾಧನೆ
ADVERTISEMENT
ADVERTISEMENT
ADVERTISEMENT