ಗುರುವಾರ, 6 ನವೆಂಬರ್ 2025
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು | ಕುದುರೆಮುಖ ಟೌನ್‌ಶಿಪ್‌: ಜಂಟಿ ಸರ್ವೆಗೆ ತಯಾರಿ

ಅರಣ್ಯ ಇಲಾಖೆಗೆ ವಹಿಸಲು ಸ್ಥಳೀಯರ ವಿರೋಧ: ವರದಿ ಕೇಳಿದ ಪಿಸಿಸಿಎಫ್‌
Last Updated 6 ನವೆಂಬರ್ 2025, 6:11 IST
ಚಿಕ್ಕಮಗಳೂರು | ಕುದುರೆಮುಖ ಟೌನ್‌ಶಿಪ್‌: ಜಂಟಿ ಸರ್ವೆಗೆ ತಯಾರಿ

ಅಜ್ಜಂಪುರಕ್ಕಿಲ್ಲ ಯಶವಂತಪುರ-ವಾಸ್ಕೊ ಎಕ್ಸ್‌ಪ್ರೆಸ್‌ ನಿಲುಗಡೆ: ಹೋರಾಟದ ಎಚ್ಚರಿಕೆ

Train Halt Protest: ವಾರ್ಷಿಕ ₹1.5 ಕೋಟಿಯಷ್ಟು ಆದಾಯ ಸಂಗ್ರಹವಾಗುವ, ಪಟ್ಟಣದ ರೈಲು ನಿಲ್ದಾಣದಲ್ಲಿ ನಿತ್ಯ ಸಂಚರಿಸುವ ಯಶವಂತಪುರ- ವಾಸ್ಕೊ ಎಕ್ಸ್‌ಪ್ರೆಸ್‌ ರೈಲು ನಿಲುಗಡೆ ಇಲ್ಲ. ಇದರಿಂದ ತೀವ್ರ ತೊಂರೆ ಆಗುತ್ತಿದೆ ಎಂಬುದು ಸಾರ್ವಜನಿಕರ ಆಕ್ರೋಶ.
Last Updated 6 ನವೆಂಬರ್ 2025, 6:11 IST
ಅಜ್ಜಂಪುರಕ್ಕಿಲ್ಲ ಯಶವಂತಪುರ-ವಾಸ್ಕೊ ಎಕ್ಸ್‌ಪ್ರೆಸ್‌ ನಿಲುಗಡೆ: ಹೋರಾಟದ ಎಚ್ಚರಿಕೆ

ಮೂಡಿಗೆರೆ: ವಲಸೆ ಮಕ್ಕಳಿಗಿಲ್ಲ ಕಲಿಕೆ ಭಾಗ್ಯ

ಸಂತೆಕಟ್ಟೆಯಲ್ಲಿ ಬೀಡು ಬಿಟ್ಟಿರುವ 15ಕ್ಕೂ ಅಧಿಕ ಮಕ್ಕಳು
Last Updated 6 ನವೆಂಬರ್ 2025, 6:04 IST
ಮೂಡಿಗೆರೆ: ವಲಸೆ ಮಕ್ಕಳಿಗಿಲ್ಲ ಕಲಿಕೆ ಭಾಗ್ಯ

ರೈತರಿಗೆ 3 ರೂಪಾಯಿ ಚೆಕ್ ಕೊಟ್ಟು ಅವಮಾನಿಸಿದ ಕೇಂದ್ರ ಸರ್ಕಾರ:ರವೀಶ್ ಕ್ಯಾತನಬೀಡು

Farmers Protest: ಮಹಾರಾಷ್ಟ್ರದ ರೈತರಿಗೆ ಪ್ರಧಾನಮಂತ್ರಿ ಪಸಲ್ ಭೀಮ ಯೋಜನೆ ಅಡಿ ₹3 ಪರಿಹಾರ ನೀಡಿದ ಕೇಂದ್ರ ಸರ್ಕಾರದ ಕ್ರಮವನ್ನು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಖಂಡಿಸಿದ್ದಾರೆ. ಬಿಜೆಪಿ ನಿಜ ಬಣ್ಣ ಬಯಲಾಗಿದೆ ಎಂದರು.
Last Updated 6 ನವೆಂಬರ್ 2025, 6:04 IST
ರೈತರಿಗೆ 3 ರೂಪಾಯಿ ಚೆಕ್ ಕೊಟ್ಟು ಅವಮಾನಿಸಿದ ಕೇಂದ್ರ ಸರ್ಕಾರ:ರವೀಶ್ ಕ್ಯಾತನಬೀಡು

ಕಾಂಗ್ರೆಸ್ ಅವಧಿಯಲ್ಲಿ ಅಭಿವೃದ್ಧಿಗೆ ₹2,500 ಕೋಟಿ: ಕೆ.ಪಿ.ಅಂಶುಮಂತ್

Congress Government: ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ₹2,500 ಕೋಟಿ ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ ಅಂಶುಮಂತ್ ಹೇಳಿದರು. ವಿವಿಧ ಯೋಜನೆಗಳಿಗೆ ಕೋಟ್ಯಾಂತರ ರೂ. ಅನುದಾನ ಬಿಡುಗಡೆ.
Last Updated 6 ನವೆಂಬರ್ 2025, 5:57 IST
ಕಾಂಗ್ರೆಸ್ ಅವಧಿಯಲ್ಲಿ ಅಭಿವೃದ್ಧಿಗೆ ₹2,500 ಕೋಟಿ: ಕೆ.ಪಿ.ಅಂಶುಮಂತ್

ಅರಣ್ಯ ಭೂಮಿ ಮಂಜೂರು: ಎಸ್‌ಐಟಿ ರಚನೆಗೆ ವಿರೋಧ

Land Rights Protest: ಚಿಕ್ಕಮಗಳೂರಿನಲ್ಲಿ ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಕೇಂದ್ರ ಸರ್ಕಾರದ ಅರಣ್ಯ ಭೂಮಿ ಪತ್ತೆಗಾಗಿ ರಚಿಸಿರುವ ಎಸ್‌ಐಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಣ್ಣ ರೈತರು ಭೂಮಿ ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದರು.
Last Updated 5 ನವೆಂಬರ್ 2025, 5:58 IST
ಅರಣ್ಯ ಭೂಮಿ ಮಂಜೂರು: ಎಸ್‌ಐಟಿ ರಚನೆಗೆ ವಿರೋಧ

ಚಿಕ್ಕಮಗಳೂರು: 1 ಲಕ್ಷ ಯುವಕರಿಗೆ ವಿಪತ್ತ ನಿರ್ವಹಣಾ ತರಬೇತಿ

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿಕೆ
Last Updated 5 ನವೆಂಬರ್ 2025, 5:56 IST
ಚಿಕ್ಕಮಗಳೂರು: 1 ಲಕ್ಷ ಯುವಕರಿಗೆ ವಿಪತ್ತ ನಿರ್ವಹಣಾ ತರಬೇತಿ
ADVERTISEMENT

ವಸತಿ ರಹಿತರ ಪಟ್ಟಿ ತಯಾರಿಸಿ, ನಿವೇಶನಕ್ಕೆ ಜಾಗ ಗುರುತಿಸಿ:

ಯಗಟಿ: ಪಂಚಾಯಿತಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಶಾಸಕ ಸೂಚನೆ
Last Updated 5 ನವೆಂಬರ್ 2025, 5:55 IST
ವಸತಿ ರಹಿತರ ಪಟ್ಟಿ ತಯಾರಿಸಿ, ನಿವೇಶನಕ್ಕೆ ಜಾಗ ಗುರುತಿಸಿ:

ಚಿಕ್ಕಮಗಳೂರು | ಹೊಂಡಗಳ ನಡುವೆ ರಸ್ತೆ ಮಾಯ: ಸವಾರರ ಪರದಾಟ

ಕೋಟೆ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ದುಸ್ತರ
Last Updated 5 ನವೆಂಬರ್ 2025, 5:54 IST
ಚಿಕ್ಕಮಗಳೂರು | ಹೊಂಡಗಳ ನಡುವೆ ರಸ್ತೆ ಮಾಯ: ಸವಾರರ ಪರದಾಟ

ಬಿಲ್ ಪಾವತಿಗೆ 40 ಸಾವಿರ ಲಂಚ: ಮೆಸ್ಕಾಂ ಎಂಜಿನಿಯರ್ ಲೋಕಾಯುಕ್ತ ಬಲೆಗೆ

Lokayukta Trap: ಚಿಕ್ಕಮಗಳೂರಿನಲ್ಲಿ ₹40 ಸಾವಿರ ಲಂಚ ಪಡೆಯುತ್ತಿದ್ದ ಮೆಸ್ಕಾಂ ಕಿರಿಯ ಎಂಜಿನಿಯರ್‌ ಮಲ್ಲಿಕಾರ್ಜುನಸ್ವಾಮಿ ಲೋಕಾಯುಕ್ತ ಬಲೆಗೆ ಸಿಕ್ಕಿದ್ದಾರೆ. ಬಿಲ್ ಪಾವತಿಸಲು ಲಂಚ ಬೇಡಿಕೆ ಇಟ್ಟಿದ್ದರು ಎಂದು ಗುತ್ತಿಗೆದಾರ ದೂರು ನೀಡಿದ್ದರು.
Last Updated 4 ನವೆಂಬರ್ 2025, 11:21 IST
ಬಿಲ್ ಪಾವತಿಗೆ 40 ಸಾವಿರ ಲಂಚ: ಮೆಸ್ಕಾಂ ಎಂಜಿನಿಯರ್ ಲೋಕಾಯುಕ್ತ ಬಲೆಗೆ
ADVERTISEMENT
ADVERTISEMENT
ADVERTISEMENT