ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಆಲ್ದೂರು: ಕಾಡಾನೆ ತುಳಿದು ವ್ಯಕ್ತಿ ಸಾವು

ಕಾಡಾನೆ ದಾಳಿಗೆ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿಯಾಗಿದ್ದು, ಕಂಚಿನಕಲ್ ದುರ್ಗ ಸಮೀಪದ ಕೆಸವಿನಹಕ್ಲು ಎಸ್ಟೇಟ್‌ನಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ.
Last Updated 5 ಮೇ 2024, 8:16 IST
ಆಲ್ದೂರು: ಕಾಡಾನೆ ತುಳಿದು ವ್ಯಕ್ತಿ ಸಾವು

ಕಳಸ | ಹೆಚ್ಚಿದ ತಾಪಮಾನ: ಅಡಿಕೆ, ಕಾಫಿಗೆ ಕುತ್ತು

ವಾಣಿಜ್ಯ ಬೆಳೆಗಳಿಗೆ ಪ್ರತಿಕೂಲ ಹವಾಮಾನ
Last Updated 5 ಮೇ 2024, 6:40 IST
ಕಳಸ | ಹೆಚ್ಚಿದ ತಾಪಮಾನ: ಅಡಿಕೆ, ಕಾಫಿಗೆ ಕುತ್ತು

ಶೃಂಗೇರಿ: ಉದ್ದಿಮೆ ಪರವಾನಗಿ ನವೀಕರಣ ಶುಲ್ಕ ನಾಲ್ಕುಪಟ್ಟು ಹೆಚ್ಚಳ, ಆಕ್ಷೇಪ

ಶೃಂಗೇರಿ ಪಟ್ಟಣ ಪಂಚಾಯಿತಿಯಲ್ಲಿ ಉದ್ದಿಮೆ ಪರವಾನಗಿ ನವೀಕರಣ ಶುಲ್ಕ ಹೆಚ್ಚಳಕ್ಕೆ ವರ್ತಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 5 ಮೇ 2024, 6:38 IST
ಶೃಂಗೇರಿ: ಉದ್ದಿಮೆ ಪರವಾನಗಿ ನವೀಕರಣ ಶುಲ್ಕ ನಾಲ್ಕುಪಟ್ಟು ಹೆಚ್ಚಳ, ಆಕ್ಷೇಪ

ಅಜ್ಜಂಪುರ ಪದವಿ ಕಾಲೇಜು: ಸುಸಜ್ಜಿತ ಗ್ರಂಥಾಲಯ, ಸ್ಮಾರ್ಟ್ ಕೊಠಡಿ

ಸ್ಪರ್ಧಾತ್ಮಕ ಪರೀಕ್ಷೆ, ಸ್ಫೋಕನ್ ಇಂಗ್ಲಿಷ್‌ ತರಬೇತಿ
Last Updated 5 ಮೇ 2024, 6:35 IST
ಅಜ್ಜಂಪುರ ಪದವಿ ಕಾಲೇಜು: ಸುಸಜ್ಜಿತ ಗ್ರಂಥಾಲಯ, ಸ್ಮಾರ್ಟ್ ಕೊಠಡಿ

ಚಿಕ್ಕಮಗಳೂರು | ಕುಡಿವ ನೀರಿನ ಸಮಸ್ಯೆ: ₹3.36 ಕೋಟಿ ಬಿಡುಗಡೆ

ಬರ‍ಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಹೊರಗುಳಿದಿದ್ದ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ₹3.36 ಕೋಟಿ ಅನುದಾನ ಬಿಡುಗಡೆ ಮಾಡಿದೆ.
Last Updated 4 ಮೇ 2024, 16:13 IST
fallback

ಕೊಪ್ಪ | ನರೇಗಾ ಸೌಲಭ್ಯಗಳ ಬಗ್ಗೆ ಮಾಹಿತಿ: ಅಭಿಯಾನ

ಕೊಪ್ಪ ತಾಲ್ಲೂಕಿನ ನಿಲುವಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ನಿರಂತರ ಕೆಲಸ ಒದಗಿಸುವ ನಿಟ್ಟಿನಲ್ಲಿ ‘ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತರಿ’ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
Last Updated 4 ಮೇ 2024, 13:59 IST
ಕೊಪ್ಪ | ನರೇಗಾ ಸೌಲಭ್ಯಗಳ ಬಗ್ಗೆ ಮಾಹಿತಿ: ಅಭಿಯಾನ

‍ತರೀಕೆರೆ: ‘ಪಿಎಂ ಉಷಾ’ ಅನುದಾನ ‍‍ಪಡೆದ ಹೆಮ್ಮೆ ಈ ಕಾಲೇಜಿಗೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ
Last Updated 4 ಮೇ 2024, 9:01 IST
‍ತರೀಕೆರೆ: ‘ಪಿಎಂ ಉಷಾ’ ಅನುದಾನ ‍‍ಪಡೆದ ಹೆಮ್ಮೆ ಈ ಕಾಲೇಜಿಗೆ
ADVERTISEMENT

ರೊಬಸ್ಟಾ ಕಾಫಿ ಧಾರಣೆ ಕುಸಿತ: ಬೆಳೆಗಾರರು ಕಂಗಾಲು

ಕಳೆದ ವಾರ ಕೆ.ಜಿ.ಯೊಂದಕ್ಕೆ ₹400ವರೆಗೆ ಮಾರಾಟ ಆಗುತ್ತಿದ್ದ ರೊಬಸ್ಟಾ ಕಾಫಿಯ ಇಂದಿನ ಬೆಲೆ ಕೆ.ಜಿ.ಗೆ ₹330, ಕೆ.ಜಿ.ಯೊಂದಕ್ಕೆ ₹350ಕ್ಕೆ ತಲುಪಿದ್ದ ಅರೇಬಿಕಾ ಕಾಫಿ ಬೆಲೆ ಶನಿವಾರ ₹300ಕ್ಕೆ ಇಳಿಕೆಯಾಗಿದೆ.
Last Updated 3 ಮೇ 2024, 22:46 IST
ರೊಬಸ್ಟಾ ಕಾಫಿ ಧಾರಣೆ ಕುಸಿತ: ಬೆಳೆಗಾರರು ಕಂಗಾಲು

ಪ್ರಜ್ವಲ್‌ ಪ್ರಕರಣ: ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ

ಹಾಸನ ಕ್ಷೇತ್ರದ ಮರುಚುನಾವಣೆ ಘೋಷಣೆಗೆ ಒತ್ತಾಯ
Last Updated 3 ಮೇ 2024, 14:09 IST
ಪ್ರಜ್ವಲ್‌ ಪ್ರಕರಣ: ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ

ಬೆನ್ನಿಗೆ ಕಬ್ಬಿಣದ ಕೊಂಡಿ ಚುಚ್ಚಿ ಟ್ರ್ಯಾಕ್ಟರ್ ಎಳೆದರು!

ಕರುಮಾರಿಯಮ್ಮ ಕರಗ ಉತ್ಸವದಲ್ಲಿ ಮೌಢ್ಯ ಆಚರಣೆ
Last Updated 3 ಮೇ 2024, 14:09 IST
fallback
ADVERTISEMENT