ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು: ಮುಸ್ಲಿಂ ಯುವಕರಿಂದ ಹಿಂದೂ ಯುವಕನ ಶವ ಸಂಸ್ಕಾರ

Chikkamagaluru: ಬಾಳೆಹೊನ್ನೂರಿನಲ್ಲಿ ಮೃತಪಟ್ಟಿದ್ದ ಹಿಂದೂ ಯುವಕ ರಮೇಶ್ ಅವರ ಶವ ಸಂಸ್ಕಾರವನ್ನು ಮುಸ್ಲಿಂ ಯುವಕರು ಹಿಂದೂ ಸಂಪ್ರದಾಯದಂತೆ ನೆರವೇರಿಸುವ ಮೂಲಕ ಕೋಮು ಸೌಹಾರ್ದತೆ ಮೆರೆದಿದ್ದಾರೆ. ಸಂಬಂಧಿಕರು ಬಾರದಿದ್ದಾಗ ಅಸ್ಲಾಂ ಮತ್ತು ತಂಡ ಈ ಕಾರ್ಯ ಮಾಡಿದೆ.
Last Updated 4 ಮಾರ್ಚ್ 2026, 1:47 IST
ಚಿಕ್ಕಮಗಳೂರು: ಮುಸ್ಲಿಂ ಯುವಕರಿಂದ ಹಿಂದೂ ಯುವಕನ ಶವ ಸಂಸ್ಕಾರ

ಪಶ್ಚಿಮ ಏಷ್ಯಾ ಉದ್ವಿಗ್ನ: ಕೊಲ್ಲಿಯಲ್ಲಿ ಚಿಕ್ಕಬಳ್ಳಾಪುರದ ಇನ್ನೂ 20 ಪ್ರವಾಸಿಗರು

Chikkaballapur Tourists: ಯುದ್ಧ ಪೀಡಿತ ಅಬುಧಾಬಿ ಮತ್ತು ದುಬೈನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 20 ಪ್ರವಾಸಿಗರು ಸಿಲುಕಿದ್ದಾರೆ. ಬಾಗೇಪಲ್ಲಿ ಮತ್ತು ಶಿಡ್ಲಘಟ್ಟದ ಈ ಪ್ರವಾಸಿಗರು ವಿಮಾನ ಸಂಚಾರ ರದ್ದತಿಯಿಂದ ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದಾರೆ.
Last Updated 4 ಮಾರ್ಚ್ 2026, 1:12 IST
ಪಶ್ಚಿಮ ಏಷ್ಯಾ ಉದ್ವಿಗ್ನ: ಕೊಲ್ಲಿಯಲ್ಲಿ ಚಿಕ್ಕಬಳ್ಳಾಪುರದ ಇನ್ನೂ 20 ಪ್ರವಾಸಿಗರು

ಇರಾನ್‌ಗೆ ತೆರಳಿದ್ದ ಪುತ್ರನ ಸಂಪರ್ಕ ಕಡಿತ: ಪೋಷಕರ ಆತಂಕ

Koppa Youth Missing: ಕಳೆದ 5 ತಿಂಗಳ ಹಿಂದೆ ಕೆಲಸಕ್ಕೆ ಹೋಗಿದ್ದು, ವಾರಕ್ಕೊಮ್ಮೆ ಫೋನ್ ಮಾಡುತ್ತಿದ್ದ ಕಳೆದ ಬುಧವಾರ ಕೊನೆಯ ಬಾರಿ ಮಾತನಾಡಿದ್ದ. ಆತ ಟೈಲ್ಸ್, ಗ್ರಾನೈಟ್ ಸರಕು ಸಾಗಣೆ ಹಡಗಿನಲ್ಲಿ ಕೆಲಸ ಮಾಡಿಕೊಂಡಿದ್ದು, ಕೊನೆಯ ಬಾರಿ ಮಾತನಾಡಿದ್ದ ವೇಳೆ
Last Updated 3 ಮಾರ್ಚ್ 2026, 23:25 IST
ಇರಾನ್‌ಗೆ ತೆರಳಿದ್ದ ಪುತ್ರನ ಸಂಪರ್ಕ ಕಡಿತ: ಪೋಷಕರ ಆತಂಕ

Video; ಚಿಕ್ಕಮಗಳೂರು: ಸೀತಾಳಯ್ಯನಗಿರಿಯಲ್ಲಿ ರಥೋತ್ಸವದ ಸಂಭ್ರಮ

Chikkamagaluru Festival: ಮುಳ್ಳಯ್ಯನಗಿರಿ ಮಾರ್ಗದ ಸೀತಾಳ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ರಥೋತ್ಸವ ಹಾಗೂ ಮುಳ್ಳಪ್ಪಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
Last Updated 3 ಮಾರ್ಚ್ 2026, 16:18 IST
Video; ಚಿಕ್ಕಮಗಳೂರು: ಸೀತಾಳಯ್ಯನಗಿರಿಯಲ್ಲಿ ರಥೋತ್ಸವದ ಸಂಭ್ರಮ

ಪರ್ಯಾಯ ಆದಾಯ ಮೂಲ |ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಿ: ಪಶುಪಾಲನಾ ಇಲಾಖೆ

Alternative Income Source: ಕೊಪ್ಪ: ತಾಲ್ಲೂಕಿನಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕಿ, ಹಳದಿ ಎಲೆ ರೋಗ, ಕಾಳು ಮೆಣಸಿಗೆ ಸೊರಗು ರೋಗ ಬಾಧಿಸುತ್ತಿದೆ. ಹವಾಮಾನ ವೈಪರೀತ್ಯದಿಂದ ಕಾಫಿ ಉತ್ಪಾದನೆಯೂ ಕುಸಿತವಾಗುತ್ತಿದೆ. ಈ ಹಿನ್ನೆಲೆ ಪರ್ಯಾಯ ಆದಾಯ ಮೂಲದ ಚರ್ಚೆಗಳು ಶುರುವಾಗಿವೆ.
Last Updated 3 ಮಾರ್ಚ್ 2026, 7:11 IST
ಪರ್ಯಾಯ ಆದಾಯ ಮೂಲ |ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಿ: ಪಶುಪಾಲನಾ ಇಲಾಖೆ

ಮೂಡಿಗೆರೆ | ಸಂಜೀವಿನಿ ಒಕ್ಕೂಟದ ನೆರವು: ಬುಟ್ಟಿಯಲ್ಲಿ ಅರಳಿದ ಮಹಿಳೆ ಬದುಕು

Women Entrepreneurship: ಮೂಡಿಗೆರೆ: ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಸರ್ಕಾರ ಜಾರಿಗೊಳಿಸಿದ ಸಂಜೀವಿನಿ ಒಕ್ಕೂಟದ ನೆರವಿನಲ್ಲಿ ಉದ್ಯಮಿಯಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.
Last Updated 3 ಮಾರ್ಚ್ 2026, 7:07 IST
ಮೂಡಿಗೆರೆ | ಸಂಜೀವಿನಿ ಒಕ್ಕೂಟದ ನೆರವು: ಬುಟ್ಟಿಯಲ್ಲಿ ಅರಳಿದ ಮಹಿಳೆ ಬದುಕು

ವೈದ್ಯರು,ಸಿಬ್ಬಂದಿ ನೇಮಕಕ್ಕೆ ಆಗ್ರಹ: ಶೃಂಗೇರಿ ಆಸ್ಪತ್ರೆ ಮುಂಭಾಗ BJP ಪ್ರತಿಭಟನೆ

Hospital Staff Shortage: ಶೃಂಗೇರಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಸೋಮವಾರ ವೈದ್ಯರು, ಸಿಬ್ಬಂದಿಗಳ ನೇಮಕಕ್ಕೆ ಒತ್ತಾಯಿಸಿ ಹಾಗೂ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ತಾಲ್ಲೂಕು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 3 ಮಾರ್ಚ್ 2026, 7:01 IST
ವೈದ್ಯರು,ಸಿಬ್ಬಂದಿ ನೇಮಕಕ್ಕೆ ಆಗ್ರಹ: ಶೃಂಗೇರಿ ಆಸ್ಪತ್ರೆ ಮುಂಭಾಗ BJP ಪ್ರತಿಭಟನೆ
ADVERTISEMENT

ಮಾಜಿ ಸಚಿವ ಜೀವರಾಜ್ ಇನ್ನಿಲ್ಲದ ಕಿರುಕುಳ ನೀಡಿದರು: ಶಾಸಕ ಟಿ.ಡಿ.ರಾಜೇಗೌಡ ಆರೋಪ

Elephant Attack Relief: ಕಾಂಗ್ರೆಸ್‌ ಕಾರ್ಯಕರ್ತರಿಂದ ಆನೆ ದಾಳಿ ಸಂತ್ರಸ್ತ ಕುಟುಂಬಕ್ಕೆ ₹75 ಸಾವಿರ ದೇಣಿಗೆ. ‘ನನ್ನ ಅಧಿಕಾರದ ಅವಧಿಯಲ್ಲಿ ಸರಿಯಾಗಿ ಕೆಲಸ ಮಾಡದಂತೆ ಹೊಟ್ಟೆಕಿಚ್ಚಿನಿಂದ ಮಾಜಿ ಸಚಿವ ಜೀವರಾಜ್ ಇನ್ನಿಲ್ಲದ ಕಿರುಕುಳ ನೀಡಿದರು’ ಎಂದು ಶಾಸಕ ರಾಜೇಗೌಡರು ತಿಳಿಸಿದರು.
Last Updated 3 ಮಾರ್ಚ್ 2026, 6:59 IST
ಮಾಜಿ ಸಚಿವ ಜೀವರಾಜ್ ಇನ್ನಿಲ್ಲದ ಕಿರುಕುಳ ನೀಡಿದರು: ಶಾಸಕ ಟಿ.ಡಿ.ರಾಜೇಗೌಡ ಆರೋಪ

ಚಿಕ್ಕಮಗಳೂರು | ಆನೆ ಸಾಫ್ಟ್ ರಿಲೀಸ್: ಹೊಸ ಜಾಗ ಹುಡುಕಾಟ ಆರಂಭಿಸಿದ ಅರಣ್ಯ ಇಲಾಖೆ

Chikkamagaluru Forest Department: ಚಿಕ್ಕಮಗಳೂರು: ಆನೆ ಮತ್ತು ಮಾನವ ಸಂಘರ್ಷ ಕಡಿಮೆ ಮಾಡಲು ಕಾಡಾನೆ ಸಾಫ್ಟ್‌ ರಿಲೀಸ್ ಕೇಂದ್ರ ತೆರೆಯಲು ಸೂಕ್ತ ಜಾಗ ನಿಗದಿಯೇ ಅರಣ್ಯ ಇಲಾಖೆಗೆ ತಲೆನೋವಾಗಿದ್ದು, ಮತ್ತೊಮ್ಮೆ ಜಾಗ ಹುಡುಕಾಟ ಆರಂಭಿಸಿದೆ.
Last Updated 3 ಮಾರ್ಚ್ 2026, 6:58 IST
ಚಿಕ್ಕಮಗಳೂರು | ಆನೆ ಸಾಫ್ಟ್ ರಿಲೀಸ್: ಹೊಸ ಜಾಗ ಹುಡುಕಾಟ ಆರಂಭಿಸಿದ ಅರಣ್ಯ ಇಲಾಖೆ

ಶಿಕ್ಷಣ ಜಾಗೃತಿ ಅಭಿಯಾನ:ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆಯಲ್ಲೀಗ ಸ್ಮಾರ್ಟ್ ಕ್ಲಾಸ್

School Enrollment Drive: ನರಸಿಂಹರಾಜಪುರ ತಾಲ್ಲೂಕಿನ ಗುಳ್ಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಎಸ್‌ಡಿಎಂಸಿ ವತಿಯಿಂದ ದಾಖಲಾತಿ ಅಂದೋಲನ ಮತ್ತು ಶಿಕ್ಷಣ ಜಾಗೃತಿ ಅಭಿಯಾನ ನಡೆಯಿತು.
Last Updated 3 ಮಾರ್ಚ್ 2026, 6:51 IST
ಶಿಕ್ಷಣ ಜಾಗೃತಿ ಅಭಿಯಾನ:ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆಯಲ್ಲೀಗ ಸ್ಮಾರ್ಟ್ ಕ್ಲಾಸ್
ADVERTISEMENT
ADVERTISEMENT
ADVERTISEMENT