ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ರಾಗಿ ಬೆಳೆಗೆ ಸ್ಥಿರ ಮಾರುಕಟ್ಟೆ ದೊರೆಯಲಿ: ಶಾಸಕ ಕೆ.ಎಸ್‌. ಆನಂದ್‌

ಕಡೂರು ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ಆರಂಭ
Last Updated 19 ಫೆಬ್ರುವರಿ 2026, 3:13 IST
ರಾಗಿ ಬೆಳೆಗೆ ಸ್ಥಿರ ಮಾರುಕಟ್ಟೆ ದೊರೆಯಲಿ: ಶಾಸಕ ಕೆ.ಎಸ್‌. ಆನಂದ್‌

ನ್ಯಾಯ ಸಿಗುವವರೆಗೂ ಹೋರಾಟ: ಗೋವಿಂದ ಸಣ್ಣಕ್ಕಿ

ಮೂರನೇ ದಿನಕ್ಕೆ ಕಾಲಿಟ್ಟ ಭೂಮಿಗಾಗಿ ಅಹೋರಾತ್ರಿ ಹೋರಾಟ
Last Updated 19 ಫೆಬ್ರುವರಿ 2026, 3:11 IST
ನ್ಯಾಯ ಸಿಗುವವರೆಗೂ ಹೋರಾಟ: ಗೋವಿಂದ ಸಣ್ಣಕ್ಕಿ

ಮೂಡಿಗೆರೆ: ಕ್ರೈಸ್ತರಿಂದ ವಿಭೂತಿ ಬುಧವಾರ ಆಚರಣೆ

Mudigere Churches: ವಿಭೂತಿ ಬುಧವಾರದ ಅಂಗವಾಗಿ ಕ್ರೈಸ್ತ ಸಮುದಾಯವು 42 ದಿನಗಳ ವ್ರತಾಚರಣೆಗೆ ಚಾಲನೆ ನೀಡಿತು. ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಉಪವಾಸ ಮತ್ತು ಸಂದೇಶ ಕಾರ್ಯಕ್ರಮಗಳು ನಡೆದವು.
Last Updated 19 ಫೆಬ್ರುವರಿ 2026, 3:10 IST
ಮೂಡಿಗೆರೆ: ಕ್ರೈಸ್ತರಿಂದ ವಿಭೂತಿ ಬುಧವಾರ ಆಚರಣೆ

ಶಕಟಪುರ ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಇಂದಿನಿಂದ

Koppa Event: ಶಕಟಪುರ ಮಠದಲ್ಲಿ ವಿದ್ಯಾಭಿನವ ಶ್ರೀಕೃಷ್ಣಾನಂದ ತೀರ್ಥ ಶ್ರೀಗಳ ಪೂರ್ಣಾಭಿಷೇಕ ಹಾಗೂ ಮಹಾಸನ ಆರೋಹಣ ಅಂಗವಾಗಿ ಧಾರ್ಮಿಕ ಹೋಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
Last Updated 19 ಫೆಬ್ರುವರಿ 2026, 3:09 IST
ಶಕಟಪುರ ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಇಂದಿನಿಂದ

ಲೈಂಗಿಕ ಅಲ್ಪಸಂಖ್ಯಾತರಿಗೆ ₹200 ಕೋಟಿ ಮೀಸಲಿಡಲು ಒತ್ತಾಯ: ಮೇಘ ಮಲ್ನಾಡ್

Chikkamagaluru Press Meet: ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ₹200 ಕೋಟಿ ಮೀಸಲಿಡಬೇಕು ಎಂದು ಮೇಘ ಮಲ್ನಾಡ್ ಒತ್ತಾಯಿಸಿದ್ದಾರೆ. ವಸತಿ, ಪಿಂಚಣಿ, ಆರೋಗ್ಯ ಸೌಲಭ್ಯಗಳ ಬೇಡಿಕೆ ಮುಂದಿಟ್ಟಿದ್ದಾರೆ.
Last Updated 19 ಫೆಬ್ರುವರಿ 2026, 3:08 IST
ಲೈಂಗಿಕ ಅಲ್ಪಸಂಖ್ಯಾತರಿಗೆ ₹200 ಕೋಟಿ ಮೀಸಲಿಡಲು ಒತ್ತಾಯ: ಮೇಘ ಮಲ್ನಾಡ್

ಬಣಕಲ್: ಶ್ರೀಕಲ್ಲನಾಥೇಶ್ವರ ವಾರ್ಷಿಕ ಜಾತ್ರೆ ಸಂಪನ್ನ

ಬಣಕಲ್ ಗ್ರಾಮದಲ್ಲಿರುವ ಶ್ರೀಕಲ್ಲಾನಾಥೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆಯು ಬುಧವಾರ ಸಂಪನ್ನಗೊಂಡಿತು.
Last Updated 19 ಫೆಬ್ರುವರಿ 2026, 3:05 IST
ಬಣಕಲ್: ಶ್ರೀಕಲ್ಲನಾಥೇಶ್ವರ ವಾರ್ಷಿಕ ಜಾತ್ರೆ ಸಂಪನ್ನ

ಔಷಧ ಕೊರತೆ ಆಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್

Chikkamagaluru Hospital: ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎನ್ ಎಂ ನಾಗರಾಜ್, ಅಗತ್ಯ ಔಷಧಿಗಳ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
Last Updated 18 ಫೆಬ್ರುವರಿ 2026, 4:01 IST
ಔಷಧ ಕೊರತೆ ಆಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್
ADVERTISEMENT

ಸಿ.ಟಿ. ರವಿ ಅನ್ಯಾಯ ಮಾಡಿದ್ದಾರೆ: ಎಂ.ಎಸ್‌. ನಿರಂಜನ್ ಆರೋಪ

Chikkamagaluru Politics: ಪಕ್ಷದಿಂದ ಉಚ್ಚಾಟನೆ ಅವೈಜ್ಞಾನಿಕ ಎಂದು ಎಂ ಎಸ್ ನಿರಂಜನ್ ಆರೋಪಿಸಿ, ಸಿ ಟಿ ರವಿ ತಮ್ಮ ವಿರುದ್ಧ ಅನ್ಯಾಯ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
Last Updated 18 ಫೆಬ್ರುವರಿ 2026, 3:57 IST
ಸಿ.ಟಿ. ರವಿ ಅನ್ಯಾಯ ಮಾಡಿದ್ದಾರೆ: ಎಂ.ಎಸ್‌. ನಿರಂಜನ್ ಆರೋಪ

ಮಹಿಳೆ ಪರ ನಿಂತವರ ವಿರುದ್ಧವೇ ಎಫ್‌ಐಆರ್: ದೇವರಾಜಶೆಟ್ಟಿ ಆರೋಪ

Chikkamagaluru Row: ವಿಜಯಪುರ ಬಡಾವಣೆಯ ಕಲ್ಲು ತೂರಾಟ ಪ್ರಕರಣದಲ್ಲಿ ಮಹಿಳೆ ಪರ ನಿಂತ ಬಿಜೆಪಿ ಮುಖಂಡರ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ ಎಂದು ಎಂ ಆರ್ ದೇವರಾಜಶೆಟ್ಟಿ ಆರೋಪಿಸಿದ್ದಾರೆ.
Last Updated 18 ಫೆಬ್ರುವರಿ 2026, 3:55 IST
ಮಹಿಳೆ ಪರ ನಿಂತವರ ವಿರುದ್ಧವೇ ಎಫ್‌ಐಆರ್: ದೇವರಾಜಶೆಟ್ಟಿ ಆರೋಪ

ಕಲ್ಲು ತೂರಾಟ ಆರೋಪ: ಬಿಜೆಪಿ ಕಾರ್ಯಕರ್ತೆಯರಿಂದ ಮಾಹಿತಿ ಸಂಗ್ರಹ

Chikkamagaluru Incident: ವಿಜಯಪುರ ಬಡಾವಣೆಯಲ್ಲಿ ಮನೆ ಮೇಲೆ ಕಲ್ಲು ತೂರಾಟ ಆರೋಪ ಹಿನ್ನೆಲೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ.
Last Updated 18 ಫೆಬ್ರುವರಿ 2026, 3:53 IST
ಕಲ್ಲು ತೂರಾಟ ಆರೋಪ: ಬಿಜೆಪಿ ಕಾರ್ಯಕರ್ತೆಯರಿಂದ ಮಾಹಿತಿ ಸಂಗ್ರಹ
ADVERTISEMENT
ADVERTISEMENT
ADVERTISEMENT