ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಮಲೆನಾಡು ರೈತರ ಸಂಕಷ್ಟಗಳಿಗೆ ಸ್ಪಂದಿಸಿ: ಎಂ.ಎನ್.ನಾಗೇಶ್ ಮನವಿ

Farmer Awareness Yatra: ಮಲೆನಾಡ ರೈತರಿಗೆ ಸಂಕಷ್ಟಗಳು ಎದುರಾಗಿದ್ದು, ಈ ಸಂದರ್ಭದಲ್ಲಿ ನಾಗರಿಕರು ರೈತರಿಗೆ ಸಹಕಾರ ನೀಡಬೇಕು ಎಂದು ಎಂ.ಎನ್.ನಾಗೇಶ್ ಮಲೆನಾಡು ಜನಜಾಗೃತಿ ಯಾತ್ರೆಯಲ್ಲಿ ಮನವಿ ಮಾಡಿದರು.
Last Updated 19 ಜನವರಿ 2026, 4:32 IST
ಮಲೆನಾಡು ರೈತರ ಸಂಕಷ್ಟಗಳಿಗೆ ಸ್ಪಂದಿಸಿ: ಎಂ.ಎನ್.ನಾಗೇಶ್ ಮನವಿ

ಚಿಕ್ಕಮಗಳೂರು: ಕಳೆದ ವರ್ಷಕ್ಕಿಂತ ಸಾವಿರ ಹೆಕ್ಟೇರ್‌ನಲ್ಲಿ ಹಿಂಗಾರು ಬೆಳೆ ಕುಸಿತ

ಮುಸುಕಿನ ಜೋಳ ಬಿತ್ತನೆಯೇ ಇಲ್ಲ
Last Updated 19 ಜನವರಿ 2026, 4:32 IST
ಚಿಕ್ಕಮಗಳೂರು: ಕಳೆದ ವರ್ಷಕ್ಕಿಂತ ಸಾವಿರ ಹೆಕ್ಟೇರ್‌ನಲ್ಲಿ ಹಿಂಗಾರು ಬೆಳೆ ಕುಸಿತ

ಗುಂಡಿ ಬಿದ್ದ ರಸ್ತೆಗೆ ಮಣ್ಣು ಹಾಕಿದ ಗ್ರಾಮಸ್ಥರು: ಶಾಶ್ವತ ದುರಸ್ತಿಗೆ ಒತ್ತಾಯ

Village Road Condition: ಮೂಡಿಗೆರೆ: ತಾಲ್ಲೂಕಿನ ವಾಟೇಹಳ್ಳಿ ಗ್ರಾಮದಲ್ಲಿ ಗುಂಡಿ ಬಿದ್ದ ರಸ್ತೆಗೆ ಗ್ರಾಮಸ್ಥರು ಹಣ ಸಂಗ್ರಹಿಸಿ ಮಣ್ಣು ಹಾಕಿ ತಾತ್ಕಾಲಿಕ ದುರಸ್ತಿ ಮಾಡಿದ್ದಾರೆ. ಶಾಶ್ವತ ರೋಡ್ ಕಾಮಗಾರಿ ನಡೆಸಬೇಕೆಂದು ಆಗ್ರಹಿಸಿದ್ದಾರೆ.
Last Updated 19 ಜನವರಿ 2026, 4:32 IST
ಗುಂಡಿ ಬಿದ್ದ ರಸ್ತೆಗೆ ಮಣ್ಣು ಹಾಕಿದ ಗ್ರಾಮಸ್ಥರು: ಶಾಶ್ವತ ದುರಸ್ತಿಗೆ ಒತ್ತಾಯ

ಕಡೂರು: ಸಂಭ್ರಮದ ಶಕುನ ರಂಗನಾಥ ಸ್ವಾಮಿ ರಥೋತ್ಸವ

ರಾಜ್ಯ ವಿವಿಧೆಡೆಗಳಿಂದ ಪಾಲ್ಗೊಂಡಿದ್ದ ಸಾವಿರಾರು ಭಕ್ತರು
Last Updated 19 ಜನವರಿ 2026, 4:32 IST
ಕಡೂರು: ಸಂಭ್ರಮದ ಶಕುನ ರಂಗನಾಥ ಸ್ವಾಮಿ ರಥೋತ್ಸವ

ಕೊಪ್ಪ| ಘನತೆಯ ಬದುಕು ಸಾಹಿತ್ಯದ ಮೂಲ ತಿರುಳು: ಪ್ರೊ. ಬಿ.ಎಂ.ಪುಟ್ಟಯ್ಯ

ಸಾಹಿತ್ಯ ಸಮ್ಮೇಳನದ 'ಕನ್ನಡ ನುಡಿ ಸಂಭ್ರಮ' ಗೋಷ್ಠಿ
Last Updated 19 ಜನವರಿ 2026, 4:32 IST
ಕೊಪ್ಪ| ಘನತೆಯ ಬದುಕು ಸಾಹಿತ್ಯದ ಮೂಲ ತಿರುಳು: ಪ್ರೊ. ಬಿ.ಎಂ.ಪುಟ್ಟಯ್ಯ

ಮಲೆನಾಡಿನ ಸಮಸ್ಯೆಗಳ ನಿವಾರಣೆಗೆ ಚಳವಳಿ ಅನಿವಾರ್ಯ: ರೈತ ಹೋರಾಟಗಾರ ಕೆ.ಟಿ.ಗಂಗಾಧರ್

Malnad Agrarian Crisis: ಕೊಪ್ಪ: ಮಲೆನಾಡಿನ ಕೃಷಿಕರ ಮಕ್ಕಳು Bengaluruಗೆ ಸೇರುತ್ತಿದ್ದಾರೆ. ಅಡಿಕೆ ಸಮಸ್ಯೆ ತೀವ್ರಗೊಂಡಿದ್ದು, ಸರ್ಕಾರ ಮಲೆನಾಡು ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಕೆ.ಟಿ.ಗಂಗಾಧರ್ ಅಭಿಪ್ರಾಯಪಟ್ಟರು.
Last Updated 19 ಜನವರಿ 2026, 4:31 IST
ಮಲೆನಾಡಿನ ಸಮಸ್ಯೆಗಳ ನಿವಾರಣೆಗೆ ಚಳವಳಿ ಅನಿವಾರ್ಯ: ರೈತ ಹೋರಾಟಗಾರ ಕೆ.ಟಿ.ಗಂಗಾಧರ್

ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ: ದೊಡ್ಡಣ್ಣ

ಕೊಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ
Last Updated 18 ಜನವರಿ 2026, 7:02 IST
ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ: ದೊಡ್ಡಣ್ಣ
ADVERTISEMENT

ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ: ಎಂ.ಕೆ.ಪ್ರಾಣೇಶ್

Illegal Migrants Issue: ಮಲೆನಾಡು ಭಾಗದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಒತ್ತಾಯಿಸಿದ್ದಾರೆ. ವಲಸೆ ಕಾರ್ಮಿಕರ ದಾಖಲಾತಿಗಾಗಿ ಜಿಲ್ಲಾ ಪೊಲೀಸ್ ಆ್ಯಪ್ ಮರುಜಾರಿಗೆ ಆಗ್ರಹ.
Last Updated 18 ಜನವರಿ 2026, 7:01 IST
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ: ಎಂ.ಕೆ.ಪ್ರಾಣೇಶ್

ಡಿಸಿಸಿ ಬ್ಯಾಂಕ್: ಎನ್‌ಡಿಎ ತೆಕ್ಕೆಗೆ

13 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆ
Last Updated 18 ಜನವರಿ 2026, 6:59 IST
ಡಿಸಿಸಿ ಬ್ಯಾಂಕ್: ಎನ್‌ಡಿಎ ತೆಕ್ಕೆಗೆ

1 ಕೆ.ಜಿ.ಪ್ಲಾಸ್ಟಿಕ್ ಕಸ ತಂದರೆ ಹೋಂ ಸ್ಟೇನಲ್ಲಿ ತಂಗಲು ಉಚಿತ ವ್ಯವಸ್ಥೆ

ಶ್ರೀಗಂಧ ರಕ್ಷಣಾ ವೇದಿಕೆ ಪದಾಧಿಕಾರಿಗಳ ಪದಗ್ರಹಣ
Last Updated 18 ಜನವರಿ 2026, 6:59 IST
1 ಕೆ.ಜಿ.ಪ್ಲಾಸ್ಟಿಕ್ ಕಸ ತಂದರೆ ಹೋಂ ಸ್ಟೇನಲ್ಲಿ ತಂಗಲು ಉಚಿತ ವ್ಯವಸ್ಥೆ
ADVERTISEMENT
ADVERTISEMENT
ADVERTISEMENT