ಸೋಮವಾರ, 5 ಜನವರಿ 2026
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ರಾಮಬಾಣ: ಶಾಸಕ ಎಚ್.ಡಿ.ತಮ್ಮಯ್ಯ

ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಎಚ್.ಡಿ.ತಮ್ಮಯ್ಯ
Last Updated 5 ಜನವರಿ 2026, 6:44 IST
ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ರಾಮಬಾಣ: ಶಾಸಕ ಎಚ್.ಡಿ.ತಮ್ಮಯ್ಯ

ಕಾವ್ಯ ಇರುವುದು ಗಾತ್ರದಲ್ಲಿ ಅಲ್ಲ, ಅನುಭವದಲ್ಲಿ: ಎಚ್.ದುಂಡಿರಾಜ್ 

ಶೃಂಗೇರಿ ಪಟ್ಟಣದ ವಿ.ಆರ್ ಗೌರಿಶಂಕರ್ ಸಭಾಂಗಣದಲ್ ಅಖಿಲ ಭಾರತ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನ
Last Updated 5 ಜನವರಿ 2026, 6:41 IST
ಕಾವ್ಯ ಇರುವುದು ಗಾತ್ರದಲ್ಲಿ ಅಲ್ಲ, ಅನುಭವದಲ್ಲಿ: ಎಚ್.ದುಂಡಿರಾಜ್ 

ಮೂಡಿಗೆರೆ: ಕುಡಿದ ಮತ್ತಿನಲ್ಲಿ ತಂದೆಯಿಂದ ಮಗನ ಹತ್ಯೆ

Chikkamagaluru Crime: ಮೂಡಿಗೆರೆ: ತಾಲ್ಲೂಕಿನ ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಆನೆಗುಂಡಿ ಗ್ರಾಮದಲ್ಲಿ, ಕುಡಿದ ಮತ್ತಿನಲ್ಲಿ ತಂದೆಯೇ ತನ್ನ ಮಗನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಭೀಕರ ಘಟನೆ ಶನಿವಾರ ರಾತ್ರಿ ನಡೆದಿದೆ. ಪ್ರದೀಪ್ ಆಚಾರ್ ಮೃತಪಟ್ಟವರು.
Last Updated 5 ಜನವರಿ 2026, 6:39 IST
ಮೂಡಿಗೆರೆ: ಕುಡಿದ ಮತ್ತಿನಲ್ಲಿ ತಂದೆಯಿಂದ ಮಗನ ಹತ್ಯೆ

ಕೊಪ್ಪ: ಅಕ್ರಮವಾಗಿ ಮರಳು ಸಂಗ್ರಹ; ಪೊಲೀಸರಿಂದ ದಾಳಿ

Illegal Sand Storage: ಬೊಮ್ಮಲಾಪುರ ಸಮೀಪದ ಬಿಳಗಾರೆ ಎಂಬಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಲಾಗಿದೆ ಎಂಬ ಮಾಹಿತಿ ಆಧರಿಸಿ, ಹರಿಹರಪುರ ಠಾಣೆ ಪೊಲೀಸರು ಭಾನುವಾರ ಬೆಳಿಗ್ಗೆ ದಾಳಿ ನಡೆಸಿದ್ದರು.
Last Updated 5 ಜನವರಿ 2026, 6:38 IST
ಕೊಪ್ಪ: ಅಕ್ರಮವಾಗಿ ಮರಳು ಸಂಗ್ರಹ; ಪೊಲೀಸರಿಂದ ದಾಳಿ

ಆಲ್ದೂರು: ಮುಕ್ತಿದಾಮದಲ್ಲಿ ಸಿಲಿಕಾನ್ ಚೇಂಬರ್ ಉದ್ಘಾಟನೆ

Dharmasthala Scheme: ಗಾಳಿಗಂಡಿ ಮತ್ತು ಮೇಲ್ ಬನ್ನೂರು ಗ್ರಾಮದ ಬಳಿಯಿರುವ ವೀರಭದ್ರೇಶ್ವರ ಮುಕ್ತಿಧಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ನೂತನ ಸಿಲಿಕಾನ್ ಚೇಂಬರ್ ಉದ್ಘಾಟನಾ ಕಾರ್ಯಕ್ರಮ ಭಾನುವಾರ ನಡೆಯಿತು.
Last Updated 5 ಜನವರಿ 2026, 6:36 IST
ಆಲ್ದೂರು: ಮುಕ್ತಿದಾಮದಲ್ಲಿ ಸಿಲಿಕಾನ್ ಚೇಂಬರ್ ಉದ್ಘಾಟನೆ

ಹುಲಿ ಗಣತಿ: ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಚಾರಣ ಸ್ಥಗಿತ 

Kudremukh National Park: ಆದ್ದರಿಂದ ಕುದುರೆಮುಖ, ಗಂಗಡಿಕಲ್, ಕುರಂಜಾಲ್, ವಾಲಿಕುಂಜ, ನೇತ್ರಾವತಿ, ಕೊಡಚಾದ್ರಿ, ನರಸಿಂಹಪರ್ವತ ಮತ್ತು ಬಂಡಾಜೆ ಪರ್ವತಗಳಿಗೆ ಚಾರಣಕ್ಕೆ ತೆರಳುವುದಕ್ಕೆ ತಡೆ ಬೀಳಲಿದೆ.
Last Updated 5 ಜನವರಿ 2026, 6:35 IST
ಹುಲಿ ಗಣತಿ: ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಚಾರಣ ಸ್ಥಗಿತ 

ಚಿಕ್ಕಮಗಳೂರು | ಬಜೆಟ್ ಘೋಷಣೆ: ಕಾರ್ಯರೂಪ ಯಾವಾಗ?

ಬಜೆಟ್‌ ಘೋಷಣೆಯಲ್ಲೇ ಉಳಿದ ಯೋಜನೆಗಳು: ಕಾರ್ಯರೂಪಕ್ಕೆ ಬರಲು ಇನ್ನೂ ಬೇಕು ಸಮಯ
Last Updated 5 ಜನವರಿ 2026, 6:33 IST
ಚಿಕ್ಕಮಗಳೂರು | ಬಜೆಟ್ ಘೋಷಣೆ: ಕಾರ್ಯರೂಪ ಯಾವಾಗ?
ADVERTISEMENT

ಬಾಳೆಹೊನ್ನೂರು| ಭಜನೆ ಮಾಡುವ ಮನೆಗಳು ವಿಭಜನೆಯಾಗುವುದಿಲ್ಲ: ಹಾರಿಕಾ ಮಂಜುನಾಥ್

Religious Identity: ಬಾಳೆಹೊನ್ನೂರಿನಲ್ಲಿ ನಡೆದ ಧರ್ಮ ಜಾಗೃತಿ ಉಪನ್ಯಾಸದಲ್ಲಿ ಹಾರಿಕಾ ಮಂಜುನಾಥ್ ಹಿಂದೂ ಧರ್ಮದ ಪರಂಪರೆ, ಕುಂಕುಮದ ಮಹತ್ವ, ಮಕ್ಕಳಿಗೆ ಸಂಸ್ಕಾರ ಬೋಧನೆ ಕುರಿತಾಗಿ ಮನಮೆಳೆದ ಭಾಷಣ ನೀಡಿದರು.
Last Updated 4 ಜನವರಿ 2026, 5:14 IST
ಬಾಳೆಹೊನ್ನೂರು| ಭಜನೆ ಮಾಡುವ ಮನೆಗಳು ವಿಭಜನೆಯಾಗುವುದಿಲ್ಲ: ಹಾರಿಕಾ ಮಂಜುನಾಥ್

ಚಿಕ್ಕಮಗಳೂರು| ಮಾಹಿತಿ ವಿಳಂಬ: 10 ವರ್ಷದಲ್ಲಿ ₹10 ಕೋಟಿ ದಂಡ

RTI Act Awareness: ಸರಿಯಾದ ಮಾಹಿತಿ ನೀಡದ ಹಾಗೂ ವಿಳಂಬ ಮಾಡಿದ ಕಾರಣಕ್ಕೆ ಮಾಹಿತಿ ಆಯೋಗವು ಕಳೆದ 10 ವರ್ಷಗಳಲ್ಲಿ ₹10 ಕೋಟಿ ದಂಡ ವಿಧಿಸಿದೆ ಎಂದು ಮಾಹಿತಿ ಆಯುಕ್ತ ಹರೀಶ್ ಕುಮಾರ್ ಚಿಕ್ಕಮಗಳೂರಿನಲ್ಲಿ ತಿಳಿಸಿದರು.
Last Updated 4 ಜನವರಿ 2026, 5:14 IST
ಚಿಕ್ಕಮಗಳೂರು| ಮಾಹಿತಿ ವಿಳಂಬ: 10 ವರ್ಷದಲ್ಲಿ ₹10 ಕೋಟಿ ದಂಡ

ಕಡೂರು| ಭದ್ರಾ ಮೇಲ್ದಂಡೆ ಯೋಜನೆ ಭೂ ಪರಿಹಾರ ಬಿಡುಗಡೆ: ಶಾಸಕ ಆನಂದ್‌

Land Acquisition Relief: ಭದ್ರಾ ಮೇಲ್ದಂಡೆ ಯೋಜನೆಯಡಿ ಕಡೂರು ತಾಲೂಕಿನ 221 ಎಕರೆ ಭೂಸ್ವಾಧೀನಕ್ಕೆ ₹77 ಕೋಟಿ ಪರಿಹಾರ ಬಿಡುಗಡೆಗೊಂಡಿದ್ದು, ರೈತರಿಗೆ ಹಣ ಹಂಚಿಕೆ ಬಾಕಿ ಉಳಿದಿದೆ ಎಂದು ಶಾಸಕ ಆನಂದ್‌ ಹೇಳಿದರು.
Last Updated 4 ಜನವರಿ 2026, 5:14 IST
ಕಡೂರು| ಭದ್ರಾ ಮೇಲ್ದಂಡೆ ಯೋಜನೆ ಭೂ ಪರಿಹಾರ ಬಿಡುಗಡೆ: ಶಾಸಕ ಆನಂದ್‌
ADVERTISEMENT
ADVERTISEMENT
ADVERTISEMENT