ಬುಧವಾರ, 28 ಜನವರಿ 2026
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಸೀಗೋಡು: ದಾನಿಗಳಿಂದ ₹3 ಲಕ್ಷಕ್ಕೂ ಅಧಿಕ ಕೊಡುಗೆ

Balehonnuru News: ಸೀಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಗ್ರಾಮದ ದಾನಿಗಳು ₹3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಕೊಡುಗೆ ನೀಡಿದ್ದಾರೆ. ಸೀಗೋಡು ಎಸ್ಟೇಟ್ ಮಾಲೀಕ ಸುದರ್ಶನ್ ಅವರು ₹2 ಲಕ್ಷ ಮೌಲ್ಯದ ಸವಲತ್ತು ಒದಗಿಸಿದ್ದಾರೆ.
Last Updated 28 ಜನವರಿ 2026, 7:27 IST
ಸೀಗೋಡು: ದಾನಿಗಳಿಂದ ₹3 ಲಕ್ಷಕ್ಕೂ ಅಧಿಕ ಕೊಡುಗೆ

ಆಲ್ದೂರು | ಪ್ರಾಥಮಿಕ ಕೃಷಿ ಪತ್ತಿನ ಉದ್ಯೋಗಿ ಅಪಘಾತದಲ್ಲಿ ಸಾವು

ಆಲ್ದೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿ ನವಮಿ ವಿಕಾಸ್ ಗೌಡ (26) ಮೃತಪಟ್ಟಿದ್ದಾರೆ. ಗಣರಾಜ್ಯೋತ್ಸವಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
Last Updated 28 ಜನವರಿ 2026, 7:27 IST
ಆಲ್ದೂರು | ಪ್ರಾಥಮಿಕ ಕೃಷಿ ಪತ್ತಿನ ಉದ್ಯೋಗಿ ಅಪಘಾತದಲ್ಲಿ ಸಾವು

ಭಾಷೆ ಒಂದು ಭಾವ ಶಕ್ತಿ: ‍ಪುರುಷೋತ್ತಮ ಬಿಳಿಮಲೆ

‘ಪಾಳೆಯಪಟ್ಟು’ ಕಾದಂಬರಿ ಬಿಡುಗಡೆ ಕಾರ್ಯಕ್ರಮ
Last Updated 28 ಜನವರಿ 2026, 7:26 IST
ಭಾಷೆ ಒಂದು ಭಾವ ಶಕ್ತಿ: ‍ಪುರುಷೋತ್ತಮ ಬಿಳಿಮಲೆ

ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸಂಗೊಳ್ಳಿ ರಾಯಣ್ಣ: ಕೆ.ಜೆ ಜಾರ್ಜ್

ಮರ್ಲೆ ರಾಮನಹಳ್ಳಿಯಲ್ಲಿ ರಾಯಣ್ಣ ಪ್ರತಿಮೆ ಅನಾವರಣ
Last Updated 28 ಜನವರಿ 2026, 7:26 IST
ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸಂಗೊಳ್ಳಿ ರಾಯಣ್ಣ: ಕೆ.ಜೆ ಜಾರ್ಜ್

ದತ್ತಾತ್ರಿನಗರದಲ್ಲಿ ಮನೆಗೆ ನುಗ್ಗಿ ಬಂಗಾರ, ಹಣ ದೋಚಿದ ಕಳ್ಳರು

ಕಡೂರಿನ ದತ್ತಾತ್ರಿನಗರದಲ್ಲಿ ಮನೆಯ ಕಿಟಕಿ ಸರಳು ಮುರಿದು ನುಗ್ಗಿದ ಕಳ್ಳರು 248 ಗ್ರಾಂ ಚಿನ್ನಾಭರಣ, ಬೆಳ್ಳಿ ಹಾಗೂ ₹2 ಲಕ್ಷ ನಗದನ್ನು ದೋಚಿದ್ದಾರೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
Last Updated 28 ಜನವರಿ 2026, 7:26 IST
ದತ್ತಾತ್ರಿನಗರದಲ್ಲಿ ಮನೆಗೆ ನುಗ್ಗಿ ಬಂಗಾರ, ಹಣ ದೋಚಿದ ಕಳ್ಳರು

ಚಿಕ್ಕಮಗಳೂರು ₹1 ಸಾವಿರಕ್ಕೆ ಕೊಲೆ ಪ್ರಕರಣ: ಜೀವಾವಧಿ ಶಿಕ್ಷೆ, ₹10 ಸಾವಿರ ದಂಡ

ಚಿಕ್ಕಮಗಳೂರಿನಲ್ಲಿ ಕೇವಲ ₹1,000 ಸಾಲದ ವಿಚಾರಕ್ಕೆ ಹೋಟೆಲ್ ಕಾರ್ಮಿಕನ ಕೊಲೆ ಮಾಡಿದ್ದ ಮಂಜುನಾಥನಿಗೆ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿದೆ.
Last Updated 28 ಜನವರಿ 2026, 7:26 IST
ಚಿಕ್ಕಮಗಳೂರು ₹1 ಸಾವಿರಕ್ಕೆ ಕೊಲೆ  ಪ್ರಕರಣ: ಜೀವಾವಧಿ ಶಿಕ್ಷೆ, ₹10 ಸಾವಿರ ದಂಡ

ಬೀರೂರು | ಸಡಗರದ ಶ್ರೀಅಂತರಘಟ್ಟಮ್ಮ ದೇವಿ ರಥೋತ್ಸವ

ಮೆರುಗು ನೀಡಿದ ಅಸಾದಿಗಳ ಮೇಳ, ಮಂಗಳವಾದ್ಯ, ಜಾನಪದ ವಾದ್ಯಗಳು
Last Updated 28 ಜನವರಿ 2026, 7:25 IST
ಬೀರೂರು | ಸಡಗರದ ಶ್ರೀಅಂತರಘಟ್ಟಮ್ಮ ದೇವಿ ರಥೋತ್ಸವ
ADVERTISEMENT

ಶೃಂಗೇರಿ, ಕೊಪ್ಪ ಪಟ್ಟಣ ರಸ್ತೆ ಶೀಘ್ರ ವಿಸ್ತರಣೆ: ಟಿ.ಡಿ.ರಾಜೇಗೌಡ

ಈಗಾಗಲೇ ಬಾಳೆಹೊನ್ನೂರು,ಕಡಬಗೆರೆ, ಮಾಗುಂಡಿಯಲ್ಲಿ ಕಿರಿದಾದ ರಸ್ತೆಯನ್ನು ವಿಸ್ತರಣೆ ಮಾಡಿದ್ದು ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ.ಜಯಪುರ,ಹರಿಹರಪುರದಲ್ಲಿ ರಸ್ತೆ ವಿಸ್ತರಣೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಶೃಂಗೇರಿ ಹಾಗೂ ಕೊಪ್ಪ ಪಟ್ಟಣದ ರಸ್ತೆ...
Last Updated 27 ಜನವರಿ 2026, 7:47 IST
ಶೃಂಗೇರಿ, ಕೊಪ್ಪ ಪಟ್ಟಣ ರಸ್ತೆ ಶೀಘ್ರ ವಿಸ್ತರಣೆ: ಟಿ.ಡಿ.ರಾಜೇಗೌಡ

ಅಪರಿಚಿತ ವಾಹನ ಡಿಕ್ಕಿ: ಸ್ಕೂಟರ್‌ ಸವಾರ ಸಾವು

unknown vehicle ಚಿಕ್ಕಮಗಳೂರಿನಲ್ಲಿ ಗಾರೆ ಕೆಲಸ ಮುಗಿಸಿಕೊಂಡು ತಾಲ್ಲೂಕಿನ ಸಖರಾಯಪಟ್ಟಣ ಬಳಿಯಿಂದ ದೇವನೂರು ಕಡೆಗೆ ತೆರಳುತ್ತಿದ್ದ ಸ್ಕೂಟರ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಕೂಟರ್‌ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶನಿವಾರ...
Last Updated 27 ಜನವರಿ 2026, 7:46 IST
ಅಪರಿಚಿತ ವಾಹನ ಡಿಕ್ಕಿ: ಸ್ಕೂಟರ್‌ ಸವಾರ ಸಾವು

ಕಡೂರು| ಜೀವನದಲ್ಲಿ ಗುರಿ-ಗುರು ಇದ್ದರೆ ಸಾಧಕರಾಗುವಿರಿ: ಕೆ.ಎಂ. ಇಂದ್ರೇಶ್‌

ಕಡೂರು ಶ್ರೀಲಕ್ಷ್ಮೀಶ ವಿದ್ಯಾಸಂಸ್ಥೆಯ ಸುವರ್ಣ ಸಂಭ್ರಮದಲ್ಲಿ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಕೆ.ಎಂ. ಇಂದ್ರೇಶ್ ಮಾತನಾಡಿದರು – “ಜೀವನದಲ್ಲಿ ಗುರಿ ಮತ್ತು ಗುರು ಇದ್ದರೆ ಸಾಧನೆ ಖಚಿತ.”
Last Updated 26 ಜನವರಿ 2026, 7:28 IST
ಕಡೂರು| ಜೀವನದಲ್ಲಿ ಗುರಿ-ಗುರು ಇದ್ದರೆ ಸಾಧಕರಾಗುವಿರಿ: ಕೆ.ಎಂ. ಇಂದ್ರೇಶ್‌
ADVERTISEMENT
ADVERTISEMENT
ADVERTISEMENT