ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಾರ್ಮಾಡಿ ಘಾಟಿ ರಸ್ತೆಯಲ್ಲೇ ನಿಂತ ಕಾಡಾನೆ: ಮಂಗಳೂರು–ಚಿಕ್ಕಮಗಳೂರು ಸಂಚಾರ ಸ್ಥಗಿತ

Charmadi Ghat Traffic: ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗವೊಂದು ರಸ್ತೆ ಮಧ್ಯದಲ್ಲಿ ನಿಂತಿದ್ದು, ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ. ದಕ್ಷಿಣ ಕನ್ನಡ–ಚಿಕ್ಕಮಗಳೂರು ನಡುವೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
Last Updated 10 ಜನವರಿ 2026, 7:15 IST
ಚಾರ್ಮಾಡಿ ಘಾಟಿ ರಸ್ತೆಯಲ್ಲೇ ನಿಂತ ಕಾಡಾನೆ: ಮಂಗಳೂರು–ಚಿಕ್ಕಮಗಳೂರು ಸಂಚಾರ ಸ್ಥಗಿತ

ರೈಲು ಮಾರ್ಗ: ಹಲವು ನಿರೀಕ್ಷೆ

ಶಿವಮೊಗ್ಗ–ನರಸಿಂಹರಾಜಪುರ–ಶೃಂಗೇರಿ ಹೊಸ ರೈಲು ಮಾರ್ಗಕ್ಕೆ ಕೂಗು
Last Updated 10 ಜನವರಿ 2026, 7:13 IST
ರೈಲು ಮಾರ್ಗ: ಹಲವು ನಿರೀಕ್ಷೆ

ಡಿಸಿಸಿ ಬ್ಯಾಂಕ್: ಹಾಲಿ, ಮಾಜಿ ಶಾಸಕರು ಸ್ಪರ್ಧೆ

ಒಟ್ಟು 27 ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆ
Last Updated 10 ಜನವರಿ 2026, 7:10 IST
ಡಿಸಿಸಿ ಬ್ಯಾಂಕ್: ಹಾಲಿ, ಮಾಜಿ ಶಾಸಕರು ಸ್ಪರ್ಧೆ

‘ಜೀವನ ಶೈಲಿ ಸರಿಪಡಿಸಿಕೊಳ್ಳದಿದ್ದರೆ ಜೀವಕ್ಕೆ ಆಪತ್ತು’

ಕೊಪ್ಪದಲ್ಲಿ ಎಂ.ಐ.ಒ ನಿರ್ಮಿಸಿದ ಕ್ಯಾನ್ಸರ್ ಮಾಹಿತಿ ಕೇಂದ್ರ ಉದ್ಘಾಟನೆ
Last Updated 10 ಜನವರಿ 2026, 7:09 IST
‘ಜೀವನ ಶೈಲಿ ಸರಿಪಡಿಸಿಕೊಳ್ಳದಿದ್ದರೆ ಜೀವಕ್ಕೆ ಆಪತ್ತು’

‘ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಜೀವನದ ಅವಿಭಾಜ್ಯ ಅಂಗವಾಗಲಿ’

ಜಿಲ್ಲಾಮಟ್ಟದ ಕಂದಾಯ ಕಲಾ ಕ್ರೀಡಾ ಮಹೋತ್ಸವಕ್ಕೆ ಚಾಲನೆ
Last Updated 10 ಜನವರಿ 2026, 7:08 IST
‘ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಜೀವನದ ಅವಿಭಾಜ್ಯ ಅಂಗವಾಗಲಿ’

ಪಂಚ ಪೀಠ ಒಕ್ಕೂಟ ವ್ಯವಸ್ಥೆ ಬಲಗೊಳ್ಳಬೇಕು: ರಂಭಾಪುರಿ ಶ್ರೀ

ಲಿಂಗೈಕ್ಯ ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯರ 90ನೇ ವರ್ಷದ ಸ್ಮರಣೋತ್ಸವ
Last Updated 10 ಜನವರಿ 2026, 7:07 IST
ಪಂಚ ಪೀಠ ಒಕ್ಕೂಟ ವ್ಯವಸ್ಥೆ ಬಲಗೊಳ್ಳಬೇಕು: ರಂಭಾಪುರಿ ಶ್ರೀ

ಹಂಗರವಳ್ಳಿ ಸರ್ಕಾರಿ ಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆ

National Recognition: ಚಿಕ್ಕಮಗಳೂರಿನ ಹಂಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಯಶಸ್ವಿ ಶಾಲಾ ನಾಯಕತ್ವ ಸಮಾವೇಶಕ್ಕೆ ಆಯ್ಕೆಯಾಗಿ ರಾಷ್ಟ್ರಮಟ್ಟದಲ್ಲಿ ಮಾದರಿ ಶಾಲೆಯಾಗಿ ಗುರುತಿಸಲ್ಪಟ್ಟಿದೆ.
Last Updated 10 ಜನವರಿ 2026, 7:03 IST
ಹಂಗರವಳ್ಳಿ ಸರ್ಕಾರಿ ಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆ
ADVERTISEMENT

Web Exclusive: ಭದ್ರಾ ಕಾಡಿನಲ್ಲಿ ಕರಿ ಚಿರತೆ ಕಲರವ

Bhadra Wildlife Safari: ಲಕ್ಕವಳ್ಳಿ ವಲಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಕರಿ ಚಿರತೆ ವನ್ಯಜೀವಿ ಪ್ರಿಯರನ್ನು ಆಕರ್ಷಿಸುತ್ತಿದ್ದು, ಹಗಲಿನಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾದ ಈ ಕಪ್ಪು ಚಿರತೆ ಸಫಾರಿಗೆ ವಿಶೇಷತೆ ತಂದಿದೆ.
Last Updated 9 ಜನವರಿ 2026, 23:30 IST
Web Exclusive: ಭದ್ರಾ ಕಾಡಿನಲ್ಲಿ ಕರಿ ಚಿರತೆ ಕಲರವ

ಮುತ್ತಿಗೆಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರವಾಸ

Government School Students: ತಾಲ್ಲೂಕಿನ ಮುತ್ತಿಗೆಪುರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ ಹೋಗುವ ಅವಕಾಶ ಲಭಿಸಿತ್ತು.
Last Updated 9 ಜನವರಿ 2026, 5:09 IST
ಮುತ್ತಿಗೆಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರವಾಸ

ಚಿಕ್ಕಮಗಳೂರು | ನಗರಸಭೆ ಸಾಮಾನ್ಯ ಸಭೆ: ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯ

Chikkamagaluru City Municipality: ನಗರೋತ್ಥಾನ ಯೋಜನೆ 4ನೇ ಹಂತದ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಕಾಂಗ್ರೆಸ್ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
Last Updated 9 ಜನವರಿ 2026, 5:07 IST
ಚಿಕ್ಕಮಗಳೂರು | ನಗರಸಭೆ ಸಾಮಾನ್ಯ ಸಭೆ: ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯ
ADVERTISEMENT
ADVERTISEMENT
ADVERTISEMENT