ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಭಿನ್ನಾಭಿಪ್ರಾಯ ಬದಿಗೊತ್ತಿ ರೈತರ ಹೋರಾಟ: ಡಿ.ಮಹೇಶ್

Farmer Movement Strategy: ಚಿಕ್ಕಮಗಳೂರು: ‘ಆಂತರಿಕ ಭಿನ್ನಾಭಿಪ್ರಾಯಗಳ ಬದಿಗೊತ್ತಿ ರೈತರ ಅಭಿವೃದ್ಧಿಗೆ ಒಟ್ಟಾಗಿ ಮುಂದಿನ ಹೋರಾಟ ರೂಪಿಸುತ್ತೇವೆ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ಹೇಳಿದರು.
Last Updated 8 ಜನವರಿ 2026, 4:12 IST
ಭಿನ್ನಾಭಿಪ್ರಾಯ ಬದಿಗೊತ್ತಿ ರೈತರ ಹೋರಾಟ: ಡಿ.ಮಹೇಶ್

ಭದ್ರಾ ಮೇಲ್ದಂಡೆ: ಈಡೇರದ ₹5,300 ಕೋಟಿ ಅನುದಾನದ ಭರವಸೆ

ಕೇಂದ್ರ ನೆರವಿನ ನಿರೀಕ್ಷೆ
Last Updated 8 ಜನವರಿ 2026, 4:00 IST
ಭದ್ರಾ ಮೇಲ್ದಂಡೆ: ಈಡೇರದ ₹5,300 ಕೋಟಿ ಅನುದಾನದ ಭರವಸೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ಕಪಡೆ ಕಾರ್ಯಾರಂಭ

Women and Child Safety: ಚಿಕ್ಕಮಗಳೂರು: ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಉದ್ದೇಶದಿಂದ ರಚನೆಯಾದ ಅಕ್ಕಪಡೆ ಮಂಗಳವಾರ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದೆ.
Last Updated 8 ಜನವರಿ 2026, 3:58 IST
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ಕಪಡೆ ಕಾರ್ಯಾರಂಭ

ಭೀಮಾ ಕೋರೆಗಾಂವ್ ವಿಜಯೋತ್ಸವ ಜಾಗೃತಿ ಉತ್ಸವ ಆಗಬೇಕು: ಸ್ವಾಮೀಜಿ

208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ
Last Updated 8 ಜನವರಿ 2026, 3:57 IST
ಭೀಮಾ ಕೋರೆಗಾಂವ್ ವಿಜಯೋತ್ಸವ ಜಾಗೃತಿ ಉತ್ಸವ ಆಗಬೇಕು: ಸ್ವಾಮೀಜಿ

ಕಡೂರು: ಕೆರೆಯಲ್ಲಿ ಮುಳುಗಿ ಯುವಕ ಸಾವು

Body Recovered Case: ಕಡೂರು: ಅಂದೇನಹಳ್ಳಿ ಗ್ರಾಮದ ಉಮೇಶಯ್ಯ ಅವರ ಪುತ್ರ ಚಿನ್ಮಯ್ (23) ಅವರ ಮೃತದೇಹ ಬುಧವಾರ ಎಮ್ಮೆದೊಡ್ಡಿ ಸಮೀಪದ ಮದಗದ ಕೆರೆಯಲ್ಲಿ ಪತ್ತೆಯಾಗಿದೆ.
Last Updated 8 ಜನವರಿ 2026, 3:53 IST
ಕಡೂರು: ಕೆರೆಯಲ್ಲಿ ಮುಳುಗಿ ಯುವಕ ಸಾವು

ಬೀರೂರು | ಬಾಲಕಿಯನ್ನೇ ವೇಶ್ಯಾವಾಟಿಕೆಗೆ ತಳ್ಳಿದ ತಂದೆ: ನಾಲ್ವರ ಬಂಧನ

Child Trafficking Case: ಬೀರೂರು(ಕಡೂರು): ತಂದೆಯೇ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪದ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 8 ಜನವರಿ 2026, 3:50 IST
ಬೀರೂರು | ಬಾಲಕಿಯನ್ನೇ ವೇಶ್ಯಾವಾಟಿಕೆಗೆ ತಳ್ಳಿದ ತಂದೆ: ನಾಲ್ವರ ಬಂಧನ

ನಕ್ಸಲ್ ಮುಕ್ತ ಕರ್ನಾಟಕವಾಗಿ ಇಂದಿಗೆ ಒಂದು ವರ್ಷ

Naxal-free karnataka: ‘ನಕ್ಸಲ್ ಮುಕ್ತ ಕರ್ನಾಟಕ’ ಎಂದು ಸರ್ಕಾರ ಘೋಷಿಸಿ ವರ್ಷವಾಗಿದೆ. ಆರು ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿಗೆ ಸೇರಿ ಜ.8ಕ್ಕೆ ವರ್ಷವಾಗಿದ್ದು, ಅಷ್ಟೂ ಜನ ಜೈಲಿನಲ್ಲೇ ಇದ್ದಾರೆ.
Last Updated 8 ಜನವರಿ 2026, 0:18 IST
ನಕ್ಸಲ್ ಮುಕ್ತ ಕರ್ನಾಟಕವಾಗಿ ಇಂದಿಗೆ ಒಂದು ವರ್ಷ
ADVERTISEMENT

ಬಾಲಕಿಯನ್ನೇ ವೇಶ್ಯಾವಾಟಿಕೆಗೆ ತಳ್ಳಿದ ತಂದೆ: ನಾಲ್ವರ ಬಂಧನ

KADUR ಬೀರೂರು ಪಟ್ಟಣದಲ್ಲಿ ವಾಸವಿದ್ದ ಅಜ್ಜಿ ಹಾಗೂ ನಾಗಮಂಗಲದಲ್ಲಿದ್ದ ತಂದೆ ಮತ್ತೆ ಇತರರು ಸೇರಿ ಅಪ್ರಾಪ್ತ ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದು, ಬಾಲಕಿ ನೀಡಿದ ದೂರಿನ ಅನ್ವಯ ತಂದೆ...
Last Updated 7 ಜನವರಿ 2026, 20:57 IST
ಬಾಲಕಿಯನ್ನೇ ವೇಶ್ಯಾವಾಟಿಕೆಗೆ ತಳ್ಳಿದ ತಂದೆ: ನಾಲ್ವರ ಬಂಧನ

ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಕಳೇಬರ ಪತ್ತೆ

Tiger Carcass: ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಹೆಬ್ಬೆ ವಲಯದಲ್ಲಿ ಹುಲಿ ಗಣತಿಯ ವೇಳೆ ಗಂಡು ಹುಲಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾದಾಟದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
Last Updated 7 ಜನವರಿ 2026, 4:51 IST
ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಕಳೇಬರ ಪತ್ತೆ

ಕಡೂರು| ಪಾದಮನೆ ಗುಡ್ಡದಲ್ಲಿ ಬೆಂಕಿ: ಹೊತ್ತಿ ಉರಿದ ಒಣಹುಲ್ಲು

Grass Fire: ಕಡೂರು ತಾಲ್ಲೂಕಿನ ಪಾದಮನೆ ಗ್ರಾಮದ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಸುಮಾರು ಎರಡು ಎಕರೆ ಒಣಹುಲ್ಲು ಸುಟ್ಟು ಹೋಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲಾಯಿತು.
Last Updated 7 ಜನವರಿ 2026, 4:50 IST
ಕಡೂರು| ಪಾದಮನೆ ಗುಡ್ಡದಲ್ಲಿ ಬೆಂಕಿ: ಹೊತ್ತಿ ಉರಿದ ಒಣಹುಲ್ಲು
ADVERTISEMENT
ADVERTISEMENT
ADVERTISEMENT