ಸೋಮವಾರ, 5 ಜನವರಿ 2026
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಬಾಳೆಹೊನ್ನೂರು| ಭಜನೆ ಮಾಡುವ ಮನೆಗಳು ವಿಭಜನೆಯಾಗುವುದಿಲ್ಲ: ಹಾರಿಕಾ ಮಂಜುನಾಥ್

Religious Identity: ಬಾಳೆಹೊನ್ನೂರಿನಲ್ಲಿ ನಡೆದ ಧರ್ಮ ಜಾಗೃತಿ ಉಪನ್ಯಾಸದಲ್ಲಿ ಹಾರಿಕಾ ಮಂಜುನಾಥ್ ಹಿಂದೂ ಧರ್ಮದ ಪರಂಪರೆ, ಕುಂಕುಮದ ಮಹತ್ವ, ಮಕ್ಕಳಿಗೆ ಸಂಸ್ಕಾರ ಬೋಧನೆ ಕುರಿತಾಗಿ ಮನಮೆಳೆದ ಭಾಷಣ ನೀಡಿದರು.
Last Updated 4 ಜನವರಿ 2026, 5:14 IST
ಬಾಳೆಹೊನ್ನೂರು| ಭಜನೆ ಮಾಡುವ ಮನೆಗಳು ವಿಭಜನೆಯಾಗುವುದಿಲ್ಲ: ಹಾರಿಕಾ ಮಂಜುನಾಥ್

ಚಿಕ್ಕಮಗಳೂರು| ಮಾಹಿತಿ ವಿಳಂಬ: 10 ವರ್ಷದಲ್ಲಿ ₹10 ಕೋಟಿ ದಂಡ

RTI Act Awareness: ಸರಿಯಾದ ಮಾಹಿತಿ ನೀಡದ ಹಾಗೂ ವಿಳಂಬ ಮಾಡಿದ ಕಾರಣಕ್ಕೆ ಮಾಹಿತಿ ಆಯೋಗವು ಕಳೆದ 10 ವರ್ಷಗಳಲ್ಲಿ ₹10 ಕೋಟಿ ದಂಡ ವಿಧಿಸಿದೆ ಎಂದು ಮಾಹಿತಿ ಆಯುಕ್ತ ಹರೀಶ್ ಕುಮಾರ್ ಚಿಕ್ಕಮಗಳೂರಿನಲ್ಲಿ ತಿಳಿಸಿದರು.
Last Updated 4 ಜನವರಿ 2026, 5:14 IST
ಚಿಕ್ಕಮಗಳೂರು| ಮಾಹಿತಿ ವಿಳಂಬ: 10 ವರ್ಷದಲ್ಲಿ ₹10 ಕೋಟಿ ದಂಡ

ಕಡೂರು| ಭದ್ರಾ ಮೇಲ್ದಂಡೆ ಯೋಜನೆ ಭೂ ಪರಿಹಾರ ಬಿಡುಗಡೆ: ಶಾಸಕ ಆನಂದ್‌

Land Acquisition Relief: ಭದ್ರಾ ಮೇಲ್ದಂಡೆ ಯೋಜನೆಯಡಿ ಕಡೂರು ತಾಲೂಕಿನ 221 ಎಕರೆ ಭೂಸ್ವಾಧೀನಕ್ಕೆ ₹77 ಕೋಟಿ ಪರಿಹಾರ ಬಿಡುಗಡೆಗೊಂಡಿದ್ದು, ರೈತರಿಗೆ ಹಣ ಹಂಚಿಕೆ ಬಾಕಿ ಉಳಿದಿದೆ ಎಂದು ಶಾಸಕ ಆನಂದ್‌ ಹೇಳಿದರು.
Last Updated 4 ಜನವರಿ 2026, 5:14 IST
ಕಡೂರು| ಭದ್ರಾ ಮೇಲ್ದಂಡೆ ಯೋಜನೆ ಭೂ ಪರಿಹಾರ ಬಿಡುಗಡೆ: ಶಾಸಕ ಆನಂದ್‌

ಆಲ್ದೂರು: ಬಾಂಗ್ಲಾ ಅಕ್ರಮ ವಲಸಿಗರನ್ನು ಹೊರಹಾಕಲು ಬಿಜೆಪಿಯಿಂದ ಮನವಿ

BJP Memorandum: ಆಲ್ದೂರು ಹೋಬಳಿಯಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪರಾಧ ಚಟುವಟಿಕೆಗಳಿಂದ ಸ್ಥಳೀಯರ ಶಾಂತಿ ಭಂಗವಾಗಿದೆ ಎಂದು ಬಿಜೆಪಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
Last Updated 4 ಜನವರಿ 2026, 5:14 IST
ಆಲ್ದೂರು: ಬಾಂಗ್ಲಾ ಅಕ್ರಮ ವಲಸಿಗರನ್ನು ಹೊರಹಾಕಲು ಬಿಜೆಪಿಯಿಂದ ಮನವಿ

ತರೀಕೆರೆ: ಬನಶಂಕರಿ ದೇವಿ ರಥೋತ್ಸವ ಸಂಪನ್ನ

Temple Festival: ತರೀಕೆರೆಯಲ್ಲಿ ಬನದ ಹುಣ್ಣಿಮೆ ಸಂದರ್ಭದಲ್ಲಿ ನಡೆದ 12ನೇ ವರ್ಷದ ಬನಶಂಕರಿ ದೇವಿ ರಥೋತ್ಸವ ಭಕ್ತರ ಭಕ್ತಿ ಪೂಜೆ, ಹಣ್ಣುಗಳ ಹರಕೆ ಮತ್ತು ಧ್ವಜ ಹರಾಜು ಸಮಾರಂಭದೊಂದಿಗೆ ಅದ್ಧೂರಿಯಾಗಿ ನೆರವೇರಿತು.
Last Updated 4 ಜನವರಿ 2026, 5:13 IST
ತರೀಕೆರೆ: ಬನಶಂಕರಿ ದೇವಿ ರಥೋತ್ಸವ ಸಂಪನ್ನ

ಚಿಕ್ಕಮಗಳೂರು|ಪ್ರವಾಸಿ ತಾಣಗಳಿಗೆ ರಾಜ್ಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ನಿರೀಕ್ಷೆ

ಪ್ರವಾಸಿಗರ ಮೆಚ್ಚಿನ ತಾಣಗಳಿಗೆ ರಸ್ತೆಗಳಿಲ್ಲ: ಅನುದಾನಕ್ಕೆ ಸ್ಥಳೀಯರ ಒತ್ತಾಯ
Last Updated 4 ಜನವರಿ 2026, 5:13 IST
ಚಿಕ್ಕಮಗಳೂರು|ಪ್ರವಾಸಿ ತಾಣಗಳಿಗೆ ರಾಜ್ಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ನಿರೀಕ್ಷೆ

ಚಿಕ್ಕಮಗಳೂರು: ಸರ್ಫೇಸಿ ಕಾಟ, ಆನೆ ಹಾವಳಿ ಮುಕ್ತಿಯ ನಿರೀಕ್ಷೆ

2026–27ನೇ ಸಾಲಿನ ಕೇಂದ್ರ ಬಜೆಟ್‌ ಮೇಲೆ ಬೆಳೆಗಾರರ ನಿರೀಕ್ಷೆ
Last Updated 3 ಜನವರಿ 2026, 9:11 IST
ಚಿಕ್ಕಮಗಳೂರು: ಸರ್ಫೇಸಿ ಕಾಟ, ಆನೆ ಹಾವಳಿ ಮುಕ್ತಿಯ ನಿರೀಕ್ಷೆ
ADVERTISEMENT

ಚಿಕ್ಕಮಗಳೂರು: ಮಕ್ಕಳಿಗೆ ಶಾಲಾ ಪರಿಕರ ವಿತರಣೆ

Student Welfare Initiative: ಚಿಕ್ಕಮಗಳೂರಿನ ಸೀತೂರು ಸರ್ಕಾರಿ ಶಾಲೆಯಲ್ಲಿ ಅಮ್ಮ ಫೌಂಡೇಷನ್ ವತಿಯಿಂದ 22 ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ಸಿಲ್, ಜಾಮಿಂಟ್ರಿ ಬಾಕ್ಸ್ ಸೇರಿದಂತೆ ಶಾಲಾ ಪರಿಕರಗಳನ್ನು ವಿತರಿಸಲಾಯಿತು.
Last Updated 3 ಜನವರಿ 2026, 9:11 IST
ಚಿಕ್ಕಮಗಳೂರು: ಮಕ್ಕಳಿಗೆ ಶಾಲಾ ಪರಿಕರ ವಿತರಣೆ

ಜಲ ಜೀವನ ಮಿಷನ್: ಗುತ್ತಿಗೆದಾರರ ವಿರುದ್ಧ ದೂರು ದಾಖಲಿಸಿ

ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಾಕೀತು
Last Updated 3 ಜನವರಿ 2026, 9:11 IST
ಜಲ ಜೀವನ ಮಿಷನ್: ಗುತ್ತಿಗೆದಾರರ ವಿರುದ್ಧ ದೂರು ದಾಖಲಿಸಿ

ಚಿಕ್ಕಮಗಳೂರು | ಶೋಷಣೆ ಸಹಿಸಿಕೊಳ್ಳದೆ ಸಂಘಟಿತರಾಗಿ ಹೋರಾಡಿ: ಚಿಂತಕ ರಾಜ್ ಚಿಂತನ್

ಭೀಮಾ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮ
Last Updated 3 ಜನವರಿ 2026, 8:04 IST
ಚಿಕ್ಕಮಗಳೂರು | ಶೋಷಣೆ ಸಹಿಸಿಕೊಳ್ಳದೆ ಸಂಘಟಿತರಾಗಿ ಹೋರಾಡಿ: ಚಿಂತಕ ರಾಜ್ ಚಿಂತನ್
ADVERTISEMENT
ADVERTISEMENT
ADVERTISEMENT