ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಪೈಪ್‌ಲೈನ್ ಕಾಮಗಾರಿ ಅವ್ಯವಸ್ಥೆ: ರಂಗೇನಹಳ್ಳಿ ಮುಖ್ಯರಸ್ತೆಯಲ್ಲಿ ಸಂಚಾರ ಸಂಕಷ್ಟ

Tarikere Road Issue: ತರೀಕೆರೆ: ರಂಗೇನಹಳ್ಳಿ ಗ್ರಾಮದ ಡಾಂಬರ್ ರಸ್ತೆಯ ಮಧ್ಯಭಾಗದಲ್ಲಿ ಹಾದುಹೋಗುತ್ತಿರುವ ಭದ್ರಾ ಜಲಾಶಯ–ಹೊಸದುರ್ಗ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಕಷ್ಟದಲ್ಲಿದ್ದಾರೆ.
Last Updated 15 ಫೆಬ್ರುವರಿ 2026, 2:41 IST
ಪೈಪ್‌ಲೈನ್ ಕಾಮಗಾರಿ ಅವ್ಯವಸ್ಥೆ: ರಂಗೇನಹಳ್ಳಿ ಮುಖ್ಯರಸ್ತೆಯಲ್ಲಿ ಸಂಚಾರ ಸಂಕಷ್ಟ

ವಿದ್ಯಾರ್ಥಿಗಳ ಪ್ರತಿಭೆ, ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹ ನೀಡಿ: ಶಾಸಕ ತಮ್ಮಯ್ಯ

Chikkamagaluru College Event: ಚಿಕ್ಕಮಗಳೂರಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಯೋಧ ನಮನ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ ತಮ್ಮಯ್ಯ ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹ ನೀಡುವಂತೆ ಕರೆ ನೀಡಿದರು.
Last Updated 15 ಫೆಬ್ರುವರಿ 2026, 2:41 IST
ವಿದ್ಯಾರ್ಥಿಗಳ ಪ್ರತಿಭೆ, ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹ ನೀಡಿ: ಶಾಸಕ ತಮ್ಮಯ್ಯ

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಿಎಂಶ್ರೀ ಯೋಜನೆ ಸಹಕಾರಿ: ಲಕ್ಷ್ಮಣ್ ಶೆಟ್ಟಿ

ಮಕ್ಕಳ ಕರಾಟೆ ಕಲಿಕೆಗೆ ಯೋಗ ಮ್ಯಾಟ್ ವಿತರಣಾ ಕಾರ್ಯಕ್ರಮ
Last Updated 15 ಫೆಬ್ರುವರಿ 2026, 2:41 IST
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಿಎಂಶ್ರೀ ಯೋಜನೆ ಸಹಕಾರಿ: ಲಕ್ಷ್ಮಣ್ ಶೆಟ್ಟಿ

ಅಂತರ ಕಾಲೇಜು ಕಬಡ್ಡಿ ಕಬಡ್ಡಿ ಟೂರ್ನಿ: ಜ್ಞಾನ ಸಹಾದ್ರಿ ಶಂಕರಘಟ್ಟ ತಂಡ ಪ್ರಥಮ

Inter College Kabaddi: ಚಿಕ್ಕಮಗಳೂರು: ಕುವೆಂಪು ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಶನಿವಾರ ನಡೆದ ಅಂತರ ಕಾಲೇಜು ಕಬಡ್ಡಿ ಟೂರ್ನಿಯಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿ ಶಂಕರಘಟ್ಟ ತಂಡ ಪ್ರಥಮ ಸ್ಥಾನ ಗೆದ್ದುಕೊಂಡಿತು.
Last Updated 15 ಫೆಬ್ರುವರಿ 2026, 2:41 IST
ಅಂತರ ಕಾಲೇಜು ಕಬಡ್ಡಿ ಕಬಡ್ಡಿ ಟೂರ್ನಿ: ಜ್ಞಾನ ಸಹಾದ್ರಿ ಶಂಕರಘಟ್ಟ ತಂಡ ಪ್ರಥಮ

ಮೇಲ್ದರ್ಜೆಗೇರಿದ್ದರೂ ಹಾಸಿಗೆ ಕೊರತೆ;4 ತಿಂಗಳಿನಿಂದ ಸಿಬ್ಬಂದಿಗೆ ಸಂಬಳವಿಲ್ಲ:ಆರೋಪ

Healthcare Negligence Allegation: ಬಾಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಾಸಿಗೆ ಹಾಗೂ ಔಷಧ ಕೊರತೆ, ನಾಲ್ಕು ತಿಂಗಳಿನಿಂದ ಸಿಬ್ಬಂದಿಗೆ ಸಂಬಳ ಬಾಕಿ ಇರುವುದಾಗಿ ಆರೋಪ ಕೇಳಿಬಂದಿದೆ.
Last Updated 15 ಫೆಬ್ರುವರಿ 2026, 2:41 IST
ಮೇಲ್ದರ್ಜೆಗೇರಿದ್ದರೂ ಹಾಸಿಗೆ ಕೊರತೆ;4 ತಿಂಗಳಿನಿಂದ ಸಿಬ್ಬಂದಿಗೆ ಸಂಬಳವಿಲ್ಲ:ಆರೋಪ

ಕನ್ನಡದ ಕೆಲಸ ಮಾಡಲು ಜಾತಿ-ಧರ್ಮದ ಅಗತ್ಯವಿಲ್ಲ: ಕೆಂಪನಹಳ್ಳಿ ಅಶೋಕ್

Kannada Language Promotion: ಚಿಕ್ಕಮಗಳೂರು: ಕನ್ನಡದ ಕೆಲಸ ಮಾಡಲು ಜಾತಿ, ಧರ್ಮದ ಅಗತ್ಯವಿಲ್ಲ. ಕನ್ನಡಾಭಿಮಾನ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿರಬೇಕು. ತನು ಕನ್ನಡ, ನುಡಿ ಕನ್ನಡ ಎಂಬ ಧ್ಯೇಯದೊಂದಿಗೆ ನಾಡನ್ನು ಕಟ್ಟುವ ಕಾಯಕ ಮಾಡಬೇಕು ಎಂದು ಕರವೇ ಜಿಲ್ಲಾಧ್ಯಕ್ಷರು ಹೇಳಿದರು.
Last Updated 15 ಫೆಬ್ರುವರಿ 2026, 2:41 IST
ಕನ್ನಡದ ಕೆಲಸ ಮಾಡಲು ಜಾತಿ-ಧರ್ಮದ ಅಗತ್ಯವಿಲ್ಲ: ಕೆಂಪನಹಳ್ಳಿ ಅಶೋಕ್

ನೌಕರ ಇಕ್ಬಾಲ್ ಆರೋಪ ಆಧಾರ ರಹಿತ: ತಹಶೀಲ್ದಾರ್‌ ಪೂರ್ಣಿಮಾ

Kadur Taluk Office: ಸಾಂಖ್ಯಿಕ ನಿರೀಕ್ಷಕ ಇಕ್ಬಾಲ್ ಮಾಡಿದ ಆರೋಪಗಳು ಸುಳ್ಳು ಎಂದು ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಸ್ಪಷ್ಟನೆ ನೀಡಿ ಪೊಲೀಸ್ ದೂರು ದಾಖಲಿಸಿರುವುದಾಗಿ ತಿಳಿಸಿದರು.
Last Updated 14 ಫೆಬ್ರುವರಿ 2026, 8:02 IST
ನೌಕರ ಇಕ್ಬಾಲ್ ಆರೋಪ ಆಧಾರ ರಹಿತ: ತಹಶೀಲ್ದಾರ್‌ ಪೂರ್ಣಿಮಾ
ADVERTISEMENT

ಬೀರೂರು ಭಾವೈಕ್ಯದ ಬೀಡು: ಕೆ.ಬಿ. ಮಲ್ಲಿಕಾರ್ಜುನ

ಸಂಗೊಳ್ಳಿ ರಾಯಣ್ಣರ ಕಂಚಿನ ಪುತ್ಥಳಿ ಸ್ಥಾಪನೆಗೆ ಭೂಮಿಪೂಜೆ
Last Updated 14 ಫೆಬ್ರುವರಿ 2026, 8:01 IST
ಬೀರೂರು ಭಾವೈಕ್ಯದ ಬೀಡು: ಕೆ.ಬಿ. ಮಲ್ಲಿಕಾರ್ಜುನ

ಚಿಕ್ಕಮಗಳೂರು: ಜ್ಯೋತಿ ನಗರದಲ್ಲಿ ಎಲ್ಲೆಲ್ಲೂ ಪ್ಲಾಸ್ಟಿಕ್ ತ್ಯಾಜ್ಯ

ಸಂಗೊಳ್ಳಿ ರಾಯಣ್ಣ ಪ್ರತಿಮೆ ಪಕ್ಕದಲ್ಲಿ ರಸ್ತೆ ಮೇಲೆ ಹರಿಯುತ್ತಿರುವ ನೀರು
Last Updated 14 ಫೆಬ್ರುವರಿ 2026, 7:59 IST

ಚಿಕ್ಕಮಗಳೂರು: ಜ್ಯೋತಿ ನಗರದಲ್ಲಿ ಎಲ್ಲೆಲ್ಲೂ ಪ್ಲಾಸ್ಟಿಕ್ ತ್ಯಾಜ್ಯ

ಗುತ್ತಿಗೆದಾರರ ಬಿಲ್ ಬಾಕಿ: ಮಾ.5ರಂದು ಪ್ರತಿಭಟನೆ

Pending Bill Clearance: ಚಿಕ್ಕಮಗಳೂರು: ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ₹37 ಸಾವಿರ ಕೋಟಿ ಹಣ ಮರು ಪಾವತಿಗೆ ಒತ್ತಾಯಿಸಿ ಮಾ. 5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಹೇಳಿದರು.
Last Updated 14 ಫೆಬ್ರುವರಿ 2026, 7:56 IST
ಗುತ್ತಿಗೆದಾರರ ಬಿಲ್ ಬಾಕಿ: ಮಾ.5ರಂದು ಪ್ರತಿಭಟನೆ
ADVERTISEMENT
ADVERTISEMENT
ADVERTISEMENT