ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ತರೀಕೆರೆ| ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ: ಶಾಸಕ ಶ್ರೀನಿವಾಸ್

Lakavalli Infrastructure Push: ಲಕ್ಕವಳ್ಳಿ ಗ್ರಾಮದಲ್ಲಿ ಬಸ್ ನಿಲ್ದಾಣ, ಡಿಜಿಟಲ್ ಗ್ರಂಥಾಲಯ, ದಾಸೋಹ ಕೊಠಡಿ ಉದ್ಘಾಟಿಸಿ ಶಾಸಕರು ₹13 ಕೋಟಿ ಅನುದಾನದ ರಸ್ತೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
Last Updated 15 ಜನವರಿ 2026, 4:54 IST
ತರೀಕೆರೆ| ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ: ಶಾಸಕ ಶ್ರೀನಿವಾಸ್

ಚಿಕ್ಕಮಗಳೂರು| ಬಿಜೆಪಿ, ಜೆಡಿಎಸ್ ಮೈತ್ರಿಕೂಟ ಬೆಂಬಲಿಸಿ: ದೇವರಾಜ್ ಶೆಟ್ಟಿ‌ ಮನವಿ

Elephant Raid in Plantation: ಮಡಬೂರು ಗ್ರಾಮದ ಅಡಿಕೆ ತೋಟದಲ್ಲಿ ಆರು ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ನಡೆಸಿ 500ಕ್ಕೂ ಹೆಚ್ಚು ಗಿಡಗಳನ್ನು ನಾಶಪಡಿಸಿದ ಘಟನೆ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
Last Updated 15 ಜನವರಿ 2026, 4:53 IST
ಚಿಕ್ಕಮಗಳೂರು| ಬಿಜೆಪಿ, ಜೆಡಿಎಸ್ ಮೈತ್ರಿಕೂಟ ಬೆಂಬಲಿಸಿ: ದೇವರಾಜ್ ಶೆಟ್ಟಿ‌ ಮನವಿ

ಮಡಬೂರು| ಕಾಡಾನೆ ದಾಳಿಗೆ ಧರೆಗುರುಳಿದ 500ಕ್ಕೂ ಹೆಚ್ಚು ಅಡಿಕೆ ಗಿಡಗಳು

ಮಡಬೂರು ಗ್ರಾಮದಲ್ಲಿ ದಾಂಗುಡಿಯಿಟ್ಟ ಕಾಡಾನೆಗಳ ಹಿಂಡು ಧರೆಗುರುಳಿದ 500 ಕ್ಕೂ ಹೆಚ್ಚು ಅಡಿಕೆ ಗಿಡಗಳು ಪ್ರಜಾವಾಣಿ ವಾರ್ತೆ ಮಡಬೂರು (ನರಸಿಂಹರಾಜಪುರ): ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಬೂರು ಗ್ರಾಮ ವ್ಯಾಪ್ತಿಯಲ್ಲಿ...
Last Updated 15 ಜನವರಿ 2026, 4:52 IST
ಮಡಬೂರು| ಕಾಡಾನೆ ದಾಳಿಗೆ ಧರೆಗುರುಳಿದ 500ಕ್ಕೂ ಹೆಚ್ಚು ಅಡಿಕೆ ಗಿಡಗಳು

ಕೊಪ್ಪ: ಹಿಂದೂ ಸಮಾಜೋತ್ಸವ ಇಂದಿನಿಂದ

Community Festival Launch: ಕೊಪ್ಪ ತಾಲೂಕಿನಲ್ಲಿ ಜ.15ರಿಂದ ಫೆ.6ರ ತನಕ ನಡೆಯುವ ಹಿಂದೂ ಸಮಾಜೋತ್ಸವವು ಹಿಂದೂ ಸಮಾಜವನ್ನು ಒಗ್ಗೂಡಿಸುವ ಉದ್ದೇಶದಿಂದ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದರು.
Last Updated 15 ಜನವರಿ 2026, 4:50 IST
ಕೊಪ್ಪ: ಹಿಂದೂ ಸಮಾಜೋತ್ಸವ ಇಂದಿನಿಂದ

ನರಸಿಂಹರಾಜಪುರ: ಮುಖ್ಯರಸ್ತೆಗೆ ರಸ್ತೆ ವಿಭಜಕ ಅಳವಡಿಸಲು ಸಾರ್ವಜನಿಕರ ಆಗ್ರಹ

Public Safety Appeal: ನರಸಿಂಹರಾಜಪುರದ ಸುಂಕದಕಟ್ಟೆ–ಸಿಂಸೆ ರಸ್ತೆಯಲ್ಲಿ ವಿಭಜಕದ ಕೊರೆಯಿಂದ ಶಾಲಾ ಮಕ್ಕಳಿಗೆ ರಸ್ತೆ ದಾಟಲು ತೊಂದರೆಯಾಗಿದೆ. ಅಪಘಾತ ತಪ್ಪಿಸಲು ಸಾರ್ವಜನಿಕರು ರಸ್ತೆ ವಿಭಜಕ ಅಳವಡಿಸುವಂತೆ ಆಗ್ರಹಿಸಿದ್ದಾರೆ.
Last Updated 15 ಜನವರಿ 2026, 4:50 IST
ನರಸಿಂಹರಾಜಪುರ: ಮುಖ್ಯರಸ್ತೆಗೆ ರಸ್ತೆ ವಿಭಜಕ ಅಳವಡಿಸಲು ಸಾರ್ವಜನಿಕರ ಆಗ್ರಹ

ಚಿಕ್ಕಮಗಳೂರು| ಗಾಂಧಿನಗರ ಉದ್ಯಾನಕ್ಕೆ ಬೇಕಿದೆ ಕಾಯಕಲ್ಪ

Public Space Neglect: ಚಿಕ್ಕಮಗಳೂರಿನ ಗಾಂಧಿನಗರ ಉದ್ಯಾನದಲ್ಲಿ ಬೆಳೆದ ಮುಳ್ಳುಗಿಡಗಳು, ಕುಳಿತುಕೊಳ್ಳಲು ಆಸನಗಳಿಲ್ಲದ ಸ್ಥಿತಿ, ನಡಿಗೆ ಪಥದ ಅವ್ಯವಸ್ಥೆಯಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
Last Updated 15 ಜನವರಿ 2026, 4:48 IST
ಚಿಕ್ಕಮಗಳೂರು| ಗಾಂಧಿನಗರ ಉದ್ಯಾನಕ್ಕೆ ಬೇಕಿದೆ ಕಾಯಕಲ್ಪ

ಚಿಕ್ಕಮಗಳೂರು| ಕೇರಳ ಪೊಲೀಸರ ದಬ್ಬಾಳಿಕೆ ಖಂಡನೀಯ: ಎಚ್.ಜಿ. ರಾಜ್ ಪ್ರಶಾಂತ್

Sabarimala Pilgrims Issue: ಚಿಕ್ಕಮಗಳೂರಿನಲ್ಲಿ ಮಾತನಾಡಿದ ಎಚ್.ಜಿ. ರಾಜ್ ಪ್ರಶಾಂತ್, ಶಬರಿಮಲೆ ಕಡೆಗೆ ಹೋಗುವ ಮಾಲಾಧಾರಿಗಳ ಮೇಲೆ ಕೇರಳ ಪೊಲೀಸರ ದಬ್ಬಾಳಿಕೆ ಖಂಡನೀಯವಾಗಿದೆ ಎಂದು ಹೇಳಿದರು.
Last Updated 15 ಜನವರಿ 2026, 4:48 IST
ಚಿಕ್ಕಮಗಳೂರು| ಕೇರಳ ಪೊಲೀಸರ ದಬ್ಬಾಳಿಕೆ ಖಂಡನೀಯ: ಎಚ್.ಜಿ. ರಾಜ್ ಪ್ರಶಾಂತ್
ADVERTISEMENT

ಚಿಕ್ಕಮಗಳೂರು: ‘ಪುರುಷರ ಬೆಂಬಲದಿಂದ ಮಹಿಳಾ ಸಬಲೀಕರಣ’

ಕಳಸದಲ್ಲಿ ನಡೆದ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ 40ನೇ ವಾರ್ಷಿಕೋತ್ಸವದಲ್ಲಿ ಶಾಸಕಿ ನಯನಾ ಮೋಟಮ್ಮ ಅವರು ಪುರುಷರ ಬೆಂಬಲದಿಂದ ಮಹಿಳೆಯರು ಯಶಸ್ಸು ಸಾಧಿಸಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳನ್ನು ಗೌರವಿಸಲಾಯಿತು.
Last Updated 14 ಜನವರಿ 2026, 6:53 IST
ಚಿಕ್ಕಮಗಳೂರು: ‘ಪುರುಷರ ಬೆಂಬಲದಿಂದ ಮಹಿಳಾ ಸಬಲೀಕರಣ’

ಚಿಕ್ಕಮಗಳೂರು: ಕಳಸದಲ್ಲಿ ಅಕಾಲಿಕ ಮಳೆ ತಂದ ಚಿಂತೆ

ಕಳಸ ತಾಲ್ಲೂಕಿನಲ್ಲಿ ಮಂಗಳವಾರ ಅಕಾಲಿಕ ಮಳೆ ಸುರಿದಿದ್ದು, ಕಾಫಿ ಕೊಯ್ಲಿಗೆ ತೊಂದರೆಯಾಗುತ್ತಿದೆ. ಬೆಳೆ ನೆನೆಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹೂವು ಅರಳುವುದರಿಂದ ಕೊಯ್ಲು ಸ್ಥಗಿತಗೊಳ್ಳುವ ಸಾಧ್ಯತೆ.
Last Updated 14 ಜನವರಿ 2026, 6:52 IST
ಚಿಕ್ಕಮಗಳೂರು: ಕಳಸದಲ್ಲಿ ಅಕಾಲಿಕ ಮಳೆ ತಂದ ಚಿಂತೆ

ಚಿಕ್ಕಮಗಳೂರು: ‘ಕಾಫಿ ಬೆಳೆಗೆ ಜೇನು ಹುಳದಿಂದಲೇ ಪರಾಗ ಸ್ಪರ್ಶವಾಗಲಿದೆ’

ಎಸ್.ಎಂ.ಸೇಹಗಲ್ ಫೌಂಡೇಷನ್ ವತಿಯಿಂದ ಕಾಫಿ ಬೆಳೆಗಾರರಿಗೆ ಅರಿವು ಕಾರ್ಯಕ್ರಮ
Last Updated 14 ಜನವರಿ 2026, 6:52 IST
ಚಿಕ್ಕಮಗಳೂರು: ‘ಕಾಫಿ ಬೆಳೆಗೆ ಜೇನು ಹುಳದಿಂದಲೇ ಪರಾಗ ಸ್ಪರ್ಶವಾಗಲಿದೆ’
ADVERTISEMENT
ADVERTISEMENT
ADVERTISEMENT