ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಕಳಸದಲ್ಲಿ ಕಳಸೇಶ್ವರ ರಥೋತ್ಸವದ ಸಡಗರ

Kalasa Temple Festival: ತಾಲ್ಲೂಕಿನ ಆರಾಧ್ಯ ದೈವ ಕಳಸೇಶ್ವರನ ರಥೋತ್ಸವ ಶುಕ್ರವಾರ ಭಕ್ತರ ಸಡಗರದ ನಡುವೆ ನೆರವೇರಿತು. ಕಳೆದ ಶನಿವಾರ ಗಣಪತಿ ಪೂಜೆ ಮತ್ತು ಅಂಕುರಾರ್ಪಣೆಯೊಂದಿಗೆ ರಥೋತ್ಸವದ ವಿಧಿಗಳು ಆರಂಭಗೊಂಡಿದ್ದವು. ಜಾತ್ರೆಗೆ ಪೂರ್ವಭಾವಿಯಾಗಿ ಧ್ವಜಾರೋಹಣ
Last Updated 31 ಜನವರಿ 2026, 7:24 IST
ಕಳಸದಲ್ಲಿ ಕಳಸೇಶ್ವರ ರಥೋತ್ಸವದ ಸಡಗರ

ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳ ನೇಮಕ

Mudigere Local Elections: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಆಡಳಿತದ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆ ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅದರಂತೆ ಸುಂಕಸಾಲೆ
Last Updated 31 ಜನವರಿ 2026, 7:21 IST
ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳ ನೇಮಕ

ಎತ್ತಿನ ಬಂಡಿ ನೊಗ ಬಡಿದು ಪಿಎಸೈಗೆ ಗಾಯ

Ajjampura Police: ತಾಲ್ಲೂಕಿನ ತಮ್ಮಟದಹಳ್ಳಿ ಬಳಿ, ಅಂತರಘಟ್ಟೆ ದುರ್ಗಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಸಂಜೆ ಸಾಗುತ್ತಿದ್ದ ಎತ್ತಿನ ಬಂಡಿಯ ನೊಗ ಬಡಿದು, ಪಟ್ಟಣ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ವೀರೇಂದ್ರ ಅವರಿಗೆ ಪೆಟ್ಟಾಗಿದೆ.
Last Updated 31 ಜನವರಿ 2026, 7:18 IST
ಎತ್ತಿನ ಬಂಡಿ ನೊಗ ಬಡಿದು ಪಿಎಸೈಗೆ ಗಾಯ

ಕಲಾವಿದ ದಂಪತಿಗೆ ರೋಟರಿ ಸಂಸ್ಥೆಯಿಂದ ಸನ್ಮಾನ

Rotary Club Recognition: 35 ವರ್ಷಗಳಿಂದ ಬಾಸಿಂಗವನ್ನು ಮಾಡುತ್ತಿರುವ ಕಲಾವಿದ ದಿವಾಕರ್ ದಂಪತಿಯನ್ನು ರೋಟರಿ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಅಭಿನವ ಪ್ರತಿಭಾ ವೇದಿಕೆಯ ಅಭಿನವ ಗಿರಿರಾಜ್ ಮಾತನಾಡಿ, ಕಲಾವಿದ ದಿವಾಕರ್ ವೃತ್ತಿಯಲ್ಲಿ ಪೈಂಟರ್ ಆಗಿದ್ದರೂ ಬೀದಿ ನಾಟಕ ಕಲಾವಿದನಾಗಿ
Last Updated 31 ಜನವರಿ 2026, 7:15 IST
ಕಲಾವಿದ ದಂಪತಿಗೆ ರೋಟರಿ ಸಂಸ್ಥೆಯಿಂದ ಸನ್ಮಾನ

ನಿರ್ವಹಣೆ ಇಲ್ಲದೆ ಹಾಳಾದ ಉದ್ಯಾನ

ಉದ್ಯಾನಕ್ಕಿಲ್ಲ ಬೀಗ: ಸಸಿಗಳು ದನಗಳ ಪಾಲು
Last Updated 31 ಜನವರಿ 2026, 7:13 IST
ನಿರ್ವಹಣೆ ಇಲ್ಲದೆ ಹಾಳಾದ ಉದ್ಯಾನ

ಕರಡಿ ದಾಳಿ: ರೈತನಿಗೆ ಗಂಭೀರ ಗಾಯ

Wild Animal Attack: ತರೀಕೆರೆ ಸಮೀಪದ ಎ.ರಾಮನಹಳ್ಳಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ರಾಮಕೃಷ್ಣಪ್ಪ (67) ಅವರ ಮೇಲೆ ಕರಡಿ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 30 ಜನವರಿ 2026, 8:20 IST
ಕರಡಿ ದಾಳಿ: ರೈತನಿಗೆ ಗಂಭೀರ ಗಾಯ

‘ರಾಯರಿದ್ದಾರೆ ಭಾಗ-2’ ಕಿರುಚಿತ್ರ ಬಿಡುಗಡೆ

Short Film Launch: ತರೀಕೆರೆ: ಪಟ್ಟಣದ ಶ್ರೀಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ರಾಯರಿದ್ದಾರೆ ಭಾಗ-2’ ಕಿರುಚಿತ್ರ ಪ್ರದರ್ಶನ ಸಮಾರಂಭಕ್ಕೆ, ಶ್ರೀರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್. ರಮೇಶ್ ಚಾಲನೆ ನೀಡಿದರು.
Last Updated 30 ಜನವರಿ 2026, 8:19 IST
‘ರಾಯರಿದ್ದಾರೆ ಭಾಗ-2’ ಕಿರುಚಿತ್ರ ಬಿಡುಗಡೆ
ADVERTISEMENT

ಕರ್ಕೇಶ್ವರ: ಗ್ರಾಮಸ್ಥರಿಗೆ ಡೆಫಾ ಆಯಿಲ್ ವಿತರಣೆ

ಮಂಗನ ಕಾಯಿಲೆ ಕುರಿತು ಜಾಗೃತಿ
Last Updated 30 ಜನವರಿ 2026, 8:18 IST
ಕರ್ಕೇಶ್ವರ: ಗ್ರಾಮಸ್ಥರಿಗೆ ಡೆಫಾ ಆಯಿಲ್ ವಿತರಣೆ

ಚಿಕ್ಕಮಗಳೂರು: ಹೆದ್ದಾರಿ ಬದಿ ಅಡ್ಡಾದಿಡ್ಡಿ ಗುಡ್ಡ ಅಗೆತ

ಮೂಡಿಗೆರೆ–ಕೊಟ್ಟಿಗೆಹಾರ ನಡುವಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮಣ್ಣು ದಂಧೆ
Last Updated 30 ಜನವರಿ 2026, 8:16 IST
ಚಿಕ್ಕಮಗಳೂರು: ಹೆದ್ದಾರಿ ಬದಿ ಅಡ್ಡಾದಿಡ್ಡಿ ಗುಡ್ಡ ಅಗೆತ

66 ಎಕರೆ ಅರಣ್ಯ ಒತ್ತುವರಿ ತೆರವು

Forest Department Operation: ಬಾಳೆಹೊನ್ನೂರು: ವಿವಿಧ ಎರಡು ಪ್ರಕರಣಗಳಲ್ಲಿ 66 ಎಕರೆ ಅರಣ್ಯ ಒತ್ತುವರಿಯನ್ನು ಅರಣ್ಯ ಇಲಾಖೆ ಗುರುವಾರ ತೆರವುಗೊಳಿಸಿದೆ. ಕಳಸ ತಾಲ್ಲೂಕು ತನೂಡಿ ಗ್ರಾಮದ ಹಲಸೂರು ಮೀಸಲು ಅರಣ್ಯ ಪ್ರದೇಶದಲ್ಲಿ 60 ಎಕರೆಯನ್ನು ತೆರವು ಮಾಡಲಾಗಿದೆ.
Last Updated 30 ಜನವರಿ 2026, 8:14 IST
66 ಎಕರೆ ಅರಣ್ಯ ಒತ್ತುವರಿ ತೆರವು
ADVERTISEMENT
ADVERTISEMENT
ADVERTISEMENT