ಬೆಳ್ಳೂರು: ತಾ.ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೆಮ್ಮನೆ ದಯಾನಂದ್ ಆಯ್ಕೆ
Kannada Sahitya Sammelana: ಬೆಳ್ಳೂರಿನಲ್ಲಿ ಫೆ.21 ಮತ್ತು 22ರಂದು ನಡೆಯಲಿರುವ ನರಸಿಂಹರಾಜಪುರ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿವೃತ್ತ ಉಪನ್ಯಾಸಕ ಬೆಮ್ಮನೆ ದಯಾನಂದ್ ಅವರು ಆಯ್ಕೆಯಾಗಿದ್ದಾರೆ.Last Updated 22 ಜನವರಿ 2026, 6:03 IST