ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಕಳೇಬರ ಪತ್ತೆ

Tiger Carcass: ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಹೆಬ್ಬೆ ವಲಯದಲ್ಲಿ ಹುಲಿ ಗಣತಿಯ ವೇಳೆ ಗಂಡು ಹುಲಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾದಾಟದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
Last Updated 7 ಜನವರಿ 2026, 4:51 IST
ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಕಳೇಬರ ಪತ್ತೆ

ಕಡೂರು| ಪಾದಮನೆ ಗುಡ್ಡದಲ್ಲಿ ಬೆಂಕಿ: ಹೊತ್ತಿ ಉರಿದ ಒಣಹುಲ್ಲು

Grass Fire: ಕಡೂರು ತಾಲ್ಲೂಕಿನ ಪಾದಮನೆ ಗ್ರಾಮದ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಸುಮಾರು ಎರಡು ಎಕರೆ ಒಣಹುಲ್ಲು ಸುಟ್ಟು ಹೋಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲಾಯಿತು.
Last Updated 7 ಜನವರಿ 2026, 4:50 IST
ಕಡೂರು| ಪಾದಮನೆ ಗುಡ್ಡದಲ್ಲಿ ಬೆಂಕಿ: ಹೊತ್ತಿ ಉರಿದ ಒಣಹುಲ್ಲು

ಬಿಳಿ ಹುಳು ಕಾಟ, ನುಸಿ ರೋಗ ಬಾಧೆ: ನೆರವಿಗೆ ಕಾದಿರುವ ತೆಂಗು ಬೆಳೆಗಾರರು

Coconut Disease: ಬಿಳಿ ಹುಳು ಹಾಗೂ ನುಸಿ ರೋಗದಿಂದ ಚಿಕ್ಕಮಗಳೂರು ಜಿಲ್ಲೆಯ ತೆಂಗಿನ ತೋಟಗಳು ನಾಶದ ಅಂಚಿಗೆ ಬಂದು ಬಿಡುತ್ತಿದ್ದು, ರೈತರು ಬೆಳೆ ಉಳಿಸಲು ಪರದಾಡುತ್ತಿದ್ದಾರೆ. ಸರ್ಕಾರದ ನೆರವಿಗೆ ಒತ್ತಾಯ ಹೆಚ್ಚಾಗಿದೆ.
Last Updated 7 ಜನವರಿ 2026, 4:48 IST
ಬಿಳಿ ಹುಳು ಕಾಟ, ನುಸಿ ರೋಗ ಬಾಧೆ: ನೆರವಿಗೆ ಕಾದಿರುವ ತೆಂಗು ಬೆಳೆಗಾರರು

ಮೂಡಿಗೆರೆ| ಕಾಫಿ ಕಳವು: ಆರು ಆರೋಪಿಗಳ ಬಂಧನ

ಎಸ್ಟೇಟಿನಲ್ಲಿದ್ದ ಕಾರ್ಮಿಕನಿಂದಲೇ ಕೃತ್ಯ
Last Updated 7 ಜನವರಿ 2026, 4:33 IST
ಮೂಡಿಗೆರೆ| ಕಾಫಿ ಕಳವು: ಆರು ಆರೋಪಿಗಳ ಬಂಧನ

ಕಡೂರು: ಕೆಪಿಎಸ್‌ ಕಾಲೇಜಿಗೆ ಬೇಕಿದೆ ಕಾಯಕಲ್ಪ

ಚೌಳಹಿರಿಯೂರು-ಕಾಲೇಜು ಬಚಾವೋ ಆಂದೋಲನಕ್ಕೆ ಗ್ರಾಮಸ್ಥರ ನಿರ್ಧಾರ
Last Updated 7 ಜನವರಿ 2026, 4:33 IST
ಕಡೂರು: ಕೆಪಿಎಸ್‌ ಕಾಲೇಜಿಗೆ ಬೇಕಿದೆ ಕಾಯಕಲ್ಪ

ಕೊಪ್ಪ ಮಾರ್ಕೆಟ್ ರಸ್ತೆ ಕಾಮಗಾರಿ ಕಳಪೆ: ಬಿಜೆಪಿ ಆರೋಪ

Road Quality Allegation: ಕೊಪ್ಪ ಪಟ್ಟಣದ ಮಾರ್ಕೆಟ್ ರಸ್ತೆ ಕಾಮಗಾರಿಯು ಯೋಜನೆ ಪ್ರಕಾರ ನಡೆಯುತ್ತಿಲ್ಲ ಎಂದು ಬಿಜೆಪಿ ನಾಯಕ ಎಚ್.ಕೆ. ದಿನೇಶ್ ಹೊಸೂರ್ ನೇತೃತ್ವದಲ್ಲಿ ವಿರೋಧ ವ್ಯಕ್ತಪಡಿಸಿದ್ದು, ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
Last Updated 7 ಜನವರಿ 2026, 4:33 IST
ಕೊಪ್ಪ ಮಾರ್ಕೆಟ್ ರಸ್ತೆ ಕಾಮಗಾರಿ ಕಳಪೆ: ಬಿಜೆಪಿ ಆರೋಪ

ಚಿಕ್ಕಮಗಳೂರು | 9ರಿಂದ ಫಸ್ಟ್‌ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ

Business Networking: ಚಿಕ್ಕಮಗಳೂರು: ಉದ್ಯಮಿ ಒಕ್ಕಲಿಗ ಸಂಘಟನೆಯ ರಾಜ್ಯ ಘಟಕದಿಂದ ಜ.9, 10 ಮತ್ತು 11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಫಸ್ಟ್‌ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ–2026’ ಹಮ್ಮಿಕೊಳ್ಳಲಾಗಿದೆ ಎಂದು ಜೆ.ಪಿ.ಕೃಷ್ಣೇಗೌಡ ತಿಳಿಸಿದರು.
Last Updated 6 ಜನವರಿ 2026, 6:10 IST
ಚಿಕ್ಕಮಗಳೂರು | 9ರಿಂದ ಫಸ್ಟ್‌ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ
ADVERTISEMENT

ನರಸಿಂಹರಾಜಪುರ | ಕುವೆಂಪು ಸಾಹಿತ್ಯ ಲೋಕದ ಮಾಣಿಕ್ಯ: ಜಿ.ಪುರುಷೋತ್ತಮ್

Kuvempu Legacy: ನರಸಿಂಹರಾಜಪುರ: ‘ರಾಷ್ಟ್ರಕವಿ ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಮಲೆನಾಡು ಭಾಗದ ಗ್ರಾಮೀಣ ಜನರ ಬದುಕಿನ ಚಿತ್ರಣವನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಅವರು, ಸಾಹಿತ್ಯ ಲೋಕದ ಮಾಣಿಕ್ಯ’ ಎಂದು ಜಿ.ಪುರುಷೋತ್ತಮ್ ಹೇಳಿದರು.
Last Updated 6 ಜನವರಿ 2026, 6:08 IST
ನರಸಿಂಹರಾಜಪುರ | ಕುವೆಂಪು ಸಾಹಿತ್ಯ ಲೋಕದ ಮಾಣಿಕ್ಯ: ಜಿ.ಪುರುಷೋತ್ತಮ್

ತರೀಕೆರೆ ಟಿಎಪಿಸಿಎಂಎಸ್‌: ಎಂ. ನರೇಂದ್ರ ಅಧ್ಯಕ್ಷ, ಶರತ್ ಉ‍ಪಾಧ್ಯಕ್ಷ

Market Committee: ತರೀಕೆರೆ:ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪಟ್ಟಣದ ಟಿಎಪಿಸಿಎಂಎಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಜೆಡಿಎಸ್‌ನ ಎಂ.ನರೇಂದ್ರ, ಉಪಾಧ್ಯಕ್ಷರಾಗಿ ಬಿಜೆಪಿಯ ಶರತ್ ಆಯ್ಕೆಯಾಗಿದ್ದಾರೆ.
Last Updated 6 ಜನವರಿ 2026, 6:05 IST
ತರೀಕೆರೆ ಟಿಎಪಿಸಿಎಂಎಸ್‌: ಎಂ. ನರೇಂದ್ರ ಅಧ್ಯಕ್ಷ, ಶರತ್ ಉ‍ಪಾಧ್ಯಕ್ಷ

ಸಹಕಾರಿ ವ್ಯವಸ್ಥೆಯಲ್ಲಿ ವಿಶ್ವಾಸ ಅತ್ಯಗತ್ಯ: ಶಾಸಕ ಟಿ.ಡಿ.ರಾಜೇಗೌಡ

Cooperative Trust: ಶೃಂಗೇರಿ: ‘ಷೇರುದಾರರಲ್ಲಿ ಸಹಕಾರ ಕ್ಷೇತ್ರ ನಮ್ಮದು ಎಂದು ಭಾವನೆ ಬರಬೇಕು. ಆ ಕ್ಷೇತ್ರ ಬಲಗೊಂಡರೆ ರೈತರು ಮತ್ತು ಇತರೆ ವ್ಯಾಪಾರಿಗಳು ಗಟ್ಟಿಗೊಳ್ಳುತ್ತಾರೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
Last Updated 6 ಜನವರಿ 2026, 6:04 IST
ಸಹಕಾರಿ ವ್ಯವಸ್ಥೆಯಲ್ಲಿ  ವಿಶ್ವಾಸ ಅತ್ಯಗತ್ಯ: ಶಾಸಕ ಟಿ.ಡಿ.ರಾಜೇಗೌಡ
ADVERTISEMENT
ADVERTISEMENT
ADVERTISEMENT