ಗುರುವಾರ, 29 ಜನವರಿ 2026
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು | ಮಂಗನ ಕಾಯಿಲೆ: ತಿಂಗಳಲ್ಲಿ 9 ಪ್ರಕರಣ

KFD: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನವರಿ ತಿಂಗಳಲ್ಲಿ 9 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
Last Updated 29 ಜನವರಿ 2026, 20:44 IST
ಚಿಕ್ಕಮಗಳೂರು | ಮಂಗನ ಕಾಯಿಲೆ: ತಿಂಗಳಲ್ಲಿ 9 ಪ್ರಕರಣ

ಶೃಂಗೇರಿ: ಮರಳು, ಮಣ್ಣು ದಂಧೆ ಅವ್ಯಾಹತ

ಕಣ್ಮುಚ್ಚಿ ಕುಳಿತ ಆಡಳಿತ: ಸ್ಥಳೀಯರ ಅಸಮಾಧಾನ
Last Updated 29 ಜನವರಿ 2026, 7:08 IST
ಶೃಂಗೇರಿ: ಮರಳು, ಮಣ್ಣು ದಂಧೆ ಅವ್ಯಾಹತ

ಫಲಪುಷ್ಪ ಪ್ರದರ್ಶನ: ಮೂರು ದಿನಗಳ ಚೈತ್ರೋತ್ಸವಕ್ಕೆ ತೆರೆ, 5 ಲಕ್ಷ ಜನ ವೀಕ್ಷಣೆ

Chaitrotsava Event: ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನದಲ್ಲಿ ಶಾರದಾಂಬೆ ಮೂರ್ತಿ, ಹೂವಿನ ಕಲಾಕೃತಿಗಳು ಮತ್ತು ಫಲಪಾಕ ಸ್ಪರ್ಧೆ ಜನರನ್ನು ಆಕರ್ಷಿಸಿ, 5 ಲಕ್ಷ ಜನ ಭಾಗವಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಜನವರಿ 2026, 7:08 IST
ಫಲಪುಷ್ಪ ಪ್ರದರ್ಶನ: ಮೂರು ದಿನಗಳ ಚೈತ್ರೋತ್ಸವಕ್ಕೆ ತೆರೆ, 5 ಲಕ್ಷ ಜನ ವೀಕ್ಷಣೆ

ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ಅಮಾನತು ಆದೇಶ ಹಿಂಪಡೆಯಲು ಆಗ್ರಹ

Dalit Committee Demand: ಚಿಕ್ಕಮಗಳೂರಿನಲ್ಲಿ ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ವಿರುದ್ಧದ ಅಮಾನತು ಆದೇಶವನ್ನು ತನಿಖೆ ಇಲ್ಲದೆ ಹೊರಡಿಸಲಾಗಿದೆ ಎಂದು ದಸಂಸ ಸದಸ್ಯರು ಆಕ್ಷೇಪಿಸಿ, ಆದೇಶ ಹಿಂಪಡೆಯಲು ಆಗ್ರಹಿಸಿದರು.
Last Updated 29 ಜನವರಿ 2026, 7:08 IST
ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ಅಮಾನತು ಆದೇಶ ಹಿಂಪಡೆಯಲು ಆಗ್ರಹ

ಕ್ಷುಲ್ಲಕ ಕಾರಣಕ್ಕೆ ರೈಲ್ವೆ ಇಲಾಖೆ ನೌಕರನ ಮೇಲೆ ಹಲ್ಲೆ: ಐವರ ಬಂಧನ

Assault Case: ಕಡೂರು ತಾಲ್ಲೂಕಿನಲ್ಲಿ ಕ್ಷುಲ್ಲಕ ಕಾರಣಕ್ಕೆ ರೈಲ್ವೆ ಇಲಾಖೆ ನೌಕರ ಯತೀಶ್ ಕುಮಾರ್ ಮತ್ತು ಅವರ ತಮ್ಮನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಐವರ ವಿರುದ್ಧ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 29 ಜನವರಿ 2026, 7:08 IST
ಕ್ಷುಲ್ಲಕ ಕಾರಣಕ್ಕೆ ರೈಲ್ವೆ ಇಲಾಖೆ ನೌಕರನ ಮೇಲೆ ಹಲ್ಲೆ: ಐವರ ಬಂಧನ

ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಶಾಸಕ ಟಿ.ಡಿ. ರಾಜೇಗೌಡ ಮುಂದುವರಿಕೆ

Renewable Energy: ಟಿ.ಡಿ. ರಾಜೇಗೌಡರನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮುಂದುವರೆಸಿದ ಸರ್ಕಾರ, ಸಚಿವ ಸಂಪುಟ ದರ್ಜೆ ನೀಡಿದ್ದು ಮುಂದಿನ ಆದೇಶದವರೆಗೆ ನೇಮಕ ಮುಂದುವರಿಸಲಾಗಿದೆ.
Last Updated 29 ಜನವರಿ 2026, 7:08 IST
ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಶಾಸಕ ಟಿ.ಡಿ. ರಾಜೇಗೌಡ ಮುಂದುವರಿಕೆ

ಆಳ್ವಾಸ್ ಸಾಂಸ್ಕೃತಿಕ ವೈಭವ 31ಕ್ಕೆ: ಆಹ್ವಾನ ಪತ್ರಿಕೆ ಬಿಡುಗಡೆ

Cultural Extravaganza: ಶೃಂಗೇರಿಯಲ್ಲಿ ಜ.31ರಂದು ನಡೆಯಲಿರುವ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಂಡಿದ್ದು, ದೇಶ-ವಿದೇಶದ 450ಕ್ಕೂ ಹೆಚ್ಚು ಕಲಾವಿದರು ವಿವಿಧ ಕಲಾ ರೂಪಗಳಲ್ಲಿ ಭಾಗವಹಿಸಲಿದ್ದಾರೆ.
Last Updated 29 ಜನವರಿ 2026, 7:08 IST
ಆಳ್ವಾಸ್ ಸಾಂಸ್ಕೃತಿಕ ವೈಭವ 31ಕ್ಕೆ: ಆಹ್ವಾನ ಪತ್ರಿಕೆ ಬಿಡುಗಡೆ
ADVERTISEMENT

ಸರ್ವರ ಸಹಕಾರದಿಂದ ಸಮುದಾಯದ ಕಾರ್ಯ ನಿರ್ವಹಿಸುವೆ: ಆರ್.ಎನ್. ಶ್ರೀಧರ್‌

Community Service: ತರೀಕೆರೆಯಲ್ಲಿ ನಡೆದ ಬ್ರಾಹ್ಮಣ ಸೇವಾ ಸಮಿತಿಯ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷ ಆರ್.ಎನ್. ಶ್ರೀಧರ್ ಸಮುದಾಯದ ಸಹಕಾರದಿಂದ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು. ಪತ್ರಕರ್ತ ಅನಂತ ನಾಡಿಗ್ ಅವರನ್ನು ಸನ್ಮಾನಿಸಲಾಯಿತು.
Last Updated 29 ಜನವರಿ 2026, 7:07 IST
ಸರ್ವರ ಸಹಕಾರದಿಂದ ಸಮುದಾಯದ ಕಾರ್ಯ ನಿರ್ವಹಿಸುವೆ: ಆರ್.ಎನ್. ಶ್ರೀಧರ್‌

ಸಾಹಿತ್ಯ ಸಮ್ಮೇಳನ: ಸ್ವಾಗತ ಸಮಿತಿ, ಉಪ ಸಮಿತಿಗಳ ನೇಮಕ

Taluk Event: ನರಸಿಂಹರಾಜಪುರ ತಾಲ್ಲೂಕಿನ ಬೆಳ್ಳೂರಿನಲ್ಲಿ ಫೆ. 21-22ರಂದು ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸ್ವಾಗತ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ಎಸ್.ಎಚ್. ಪೂರ್ಣೇಶ್ ತಿಳಿಸಿದ್ದಾರೆ.
Last Updated 29 ಜನವರಿ 2026, 7:07 IST
ಸಾಹಿತ್ಯ ಸಮ್ಮೇಳನ: ಸ್ವಾಗತ ಸಮಿತಿ, ಉಪ ಸಮಿತಿಗಳ ನೇಮಕ

ಜನಪದವನ್ನು ಪಠ್ಯವಾಗಿಸಲು ನಿರಾಸಕ್ತಿ: ಬಾಲಾಜಿ ಕಳವಳ

ಕನ್ನಡ ಜಾನಪದ ಪರಿಷತ್ ಮಹಿಳಾ ಗ್ರಾಮ ಘಟಕ ಉದ್ಘಾಟನೆ
Last Updated 29 ಜನವರಿ 2026, 7:07 IST
ಜನಪದವನ್ನು ಪಠ್ಯವಾಗಿಸಲು ನಿರಾಸಕ್ತಿ: ಬಾಲಾಜಿ ಕಳವಳ
ADVERTISEMENT
ADVERTISEMENT
ADVERTISEMENT