ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಕಾಫಿನಾಡಿಗೆ ಬಂದ ಬೇಲೂರಿನ 35 ಆನೆ

ಗೋಣಿಬೀಡು– ಕಸ್ಕೆಬೈಲು ಬಳಿ ಬೀಡು ಬಿಟ್ಟಿರುವ ಆನೆಗಳು
Last Updated 27 ಫೆಬ್ರುವರಿ 2026, 7:59 IST
ಕಾಫಿನಾಡಿಗೆ ಬಂದ ಬೇಲೂರಿನ 35 ಆನೆ

ಹೆಗ್ಗುಡ್ಲು ಶಾಲೆ: ತಪ್ಪಿದ ಅಗ್ನಿ ಅವಘಡ

ಮೂಡಿಗೆರೆ ತಾಲ್ಲೂಕಿನ ಹೆಗ್ಗಡ್ಲು ಸರ್ಕಾರಿ ಶಾಲೆಯ ಅಡುಗೆ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಶಿಕ್ಷಕಿಯ ಸಮಯಪ್ರಜ್ಞೆಯಿಂದ 33 ಮಕ್ಕಳು ಸುರಕ್ಷಿತವಾಗಿದ್ದು, ಬೆಂಕಿ ನಂದಿಸಲು ಹೋದ ಕಾರ್ಮಿಕ ಅಸ್ವಸ್ಥಗೊಂಡಿದ್ದಾರೆ.
Last Updated 27 ಫೆಬ್ರುವರಿ 2026, 7:59 IST
ಹೆಗ್ಗುಡ್ಲು ಶಾಲೆ: ತಪ್ಪಿದ ಅಗ್ನಿ ಅವಘಡ

ಕಲಿ ಕಲಿಸು ಚಟುವಟಿಕೆ: ಕಾಫಿ ತೋಟಕ್ಕೆ ವಿದ್ಯಾರ್ಥಿಗಳ ಭೇಟಿ

ಕೊಪ್ಪದ ಸಣ್ಣಕೆರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು 'ಕಲಿ ಕಲಿಸು' ಯೋಜನೆಯಡಿ ಕಾಫಿ ತೋಟಕ್ಕೆ ಭೇಟಿ ನೀಡಿ, ಜೇನುಹುಳುಗಳ ಪರಾಗಸ್ಪರ್ಶ ಕ್ರಿಯೆ ಹಾಗೂ ನಿಸರ್ಗದ ಬಗ್ಗೆ ಪ್ರಾಯೋಗಿಕ ಪಾಠ ಕಲಿತರು.
Last Updated 27 ಫೆಬ್ರುವರಿ 2026, 7:59 IST
ಕಲಿ ಕಲಿಸು ಚಟುವಟಿಕೆ: ಕಾಫಿ ತೋಟಕ್ಕೆ ವಿದ್ಯಾರ್ಥಿಗಳ ಭೇಟಿ

ಕೊಪ್ಪ | ನೀರಿಗಿಲ್ಲ ಕೊರತೆ: ವಿದ್ಯುತ್ ಸಮಸ್ಯೆ

ನೀರಿಗೆ ತುಂಗಾನದಿ, ಹಿರೀಕೆರೆ ಆಸರೆ
Last Updated 27 ಫೆಬ್ರುವರಿ 2026, 7:59 IST
ಕೊಪ್ಪ | ನೀರಿಗಿಲ್ಲ ಕೊರತೆ: ವಿದ್ಯುತ್ ಸಮಸ್ಯೆ

ಉರುಸ್‌: ಮುಳ್ಳಯ್ಯನಗಿರಿ, ಸುತ್ತಮುತ್ತಲಿನ ತಾಣಗಳಿಗೆ ಪ್ರವಾಸ ಮುಂದೂಡಲು ಮನವಿ

Chikkamagaluru Urus 2026: ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಯಲ್ಲಿ ಮಾರ್ಚ್‌ 4ರಿಂದ 6ರ ವರೆಗೆ ಉರುಸ್ ನಡೆಯಲಿದ್ದು, ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣ ಪ್ರವಾಸಿಗರು ಮುಳ್ಳಯ್ಯನಗಿರಿ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಕೋರಿದೆ.
Last Updated 26 ಫೆಬ್ರುವರಿ 2026, 19:16 IST
ಉರುಸ್‌: ಮುಳ್ಳಯ್ಯನಗಿರಿ, ಸುತ್ತಮುತ್ತಲಿನ ತಾಣಗಳಿಗೆ ಪ್ರವಾಸ ಮುಂದೂಡಲು ಮನವಿ

ಶೃಂಗೇರಿ: ತುಂಗಾ ನದಿ– ತಾಂತ್ರಿಕ ಸಮಸ್ಯೆ ಸರಿಪಡಿಸಿದರೆ ನೀರಿಗಿಲ್ಲ ಕೊರತೆ

ಶೃಂಗೇರಿ: ತುಂಗಾ ನದಿ ಆಸರೆ, ನೀರಿಗಿಲ್ಲ ಕೊರತೆ; ನೀರು ಶುದ್ಧೀಕರಣಕ್ಕೆ ಬೇಕು ಕ್ಲೋರಿನೇಟರ್ ಯಂತ್ರ
Last Updated 26 ಫೆಬ್ರುವರಿ 2026, 6:55 IST
ಶೃಂಗೇರಿ: ತುಂಗಾ ನದಿ– ತಾಂತ್ರಿಕ ಸಮಸ್ಯೆ ಸರಿಪಡಿಸಿದರೆ ನೀರಿಗಿಲ್ಲ ಕೊರತೆ

ಶೃಂಗೇರಿ: ‘ಪ್ರಜಾವಾಣಿ’ ವರದಿ ಪರಿಣಾಮ; ಕೆಲಸಕ್ಕೆ ವರದಿಯಾದ ಪ್ರಸೂತಿ ತಜ್ಞೆ

Sringeri: Impact of 'Prajavani' report; ಒಬ್ಬರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ಹಾಲಿ ಅರಿವಳಿಕೆ ತಜ್ಞರು ಇದ್ದು ಶಸ್ತ್ರಚಿಕಿತ್ಸೆ ನಡೆಸಲು ಆರಂಭವಾಗಿದೆ. ಇಬ್ಬರು ಎಂ.ಬಿ.ಬಿ.ಎಸ್ ವೈದ್ಯರು ಕರ್ತವ್ಯದಲ್ಲಿ ಇದ್ದಾರೆ ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಸ್ಪಷ್ಟಿಕರಣ
Last Updated 26 ಫೆಬ್ರುವರಿ 2026, 6:53 IST
ಶೃಂಗೇರಿ: ‘ಪ್ರಜಾವಾಣಿ’ ವರದಿ ಪರಿಣಾಮ; ಕೆಲಸಕ್ಕೆ ವರದಿಯಾದ ಪ್ರಸೂತಿ ತಜ್ಞೆ
ADVERTISEMENT

ರೇಡಿಯೊ ಕಾಲರ್ ಇಲ್ಲದ ಆನೆಗಳು: ಭದ್ರಾ ಕಾಡಿನ ಆನೆ ನಿಗಾ ಸುಸ್ತು

ಚಲನ ವಲನ ಗಮನಿಸುವುದು ಅರಣ್ಯ ಇಲಾಖೆಗೆ ತಲೆನೋವು
Last Updated 25 ಫೆಬ್ರುವರಿ 2026, 7:44 IST
ರೇಡಿಯೊ ಕಾಲರ್ ಇಲ್ಲದ ಆನೆಗಳು: ಭದ್ರಾ ಕಾಡಿನ ಆನೆ ನಿಗಾ ಸುಸ್ತು

ಮಡಬೂರು: 10 ಕಾಡಾನೆಗಳ ಹಿಂಡು ಪ್ರತ್ಯಕ್ಷ

ಮಡಬೂರು ಗ್ರಾಮದ ಎಕ್ಕಡಬೈಲು ಮನೆಯ ಸಮೀಪಕ್ಕೆ ಬಂದ 10 ಕಾಡಾನೆಗಳ ಹಿಂಡು
Last Updated 25 ಫೆಬ್ರುವರಿ 2026, 7:40 IST
ಮಡಬೂರು: 10 ಕಾಡಾನೆಗಳ ಹಿಂಡು ಪ್ರತ್ಯಕ್ಷ

ಆಲ್ದೂರು ಸುತ್ತಮುತ್ತ ತಂಪೆರೆದ ಮಳೆ

Weather Update: ಆಲ್ದೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು ಸಹಿತ ಮಳೆಯಾಗಿ ಬಿಸಿಲಿನ ತಾಪ ಕಡಿಮೆಯಾಗಿದೆ. ರೋಬೋಸ್ಟಾ ಕಾಫಿಗೆ ಮಳೆ ಅನುಕೂಲಕರವೆಂದು ಬೆಳೆಗಾರರು ತಿಳಿಸಿದ್ದಾರೆ.
Last Updated 25 ಫೆಬ್ರುವರಿ 2026, 7:39 IST
ಆಲ್ದೂರು ಸುತ್ತಮುತ್ತ ತಂಪೆರೆದ ಮಳೆ
ADVERTISEMENT
ADVERTISEMENT
ADVERTISEMENT