ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಶಕ್ತಿ: ಎಚ್.ಎಂ.ರೇವಣ್ಣ

ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕಾರ್ಯಾಗಾರ
Last Updated 24 ಫೆಬ್ರುವರಿ 2026, 7:59 IST
ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಶಕ್ತಿ: ಎಚ್.ಎಂ.ರೇವಣ್ಣ

ದಲಿತರಿಗೆ ಭೂಮಿ ಕೊಡಿಸುವ ಭರವಸೆ: ಶಾಸಕ ಟಿ.ಡಿ.ರಾಜೇಗೌಡ

ನರಸಿಂಹರಾಜಪುರ ತಹಶೀಲ್ದಾರ್ ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ ನೀಡಿ, ಭೂಮಿ ಮತ್ತು ಹಕ್ಕುಪತ್ರ ಕೊಡಿಸುವ ಭರವಸೆ ನೀಡಿದರು.
Last Updated 24 ಫೆಬ್ರುವರಿ 2026, 7:57 IST
ದಲಿತರಿಗೆ ಭೂಮಿ ಕೊಡಿಸುವ ಭರವಸೆ: ಶಾಸಕ ಟಿ.ಡಿ.ರಾಜೇಗೌಡ

ನೀರು ಮಿತವ್ಯಯ: ಜಾಗೃತಿ ಮೂಡಿಸಿ; ತಹಶೀಲ್ದಾರ್ ನೂರುಲ್ ಹುದಾ

ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಬರ ಪೂರ್ವಸಿದ್ಧತಾ ಸಭೆ
Last Updated 24 ಫೆಬ್ರುವರಿ 2026, 7:57 IST
ನೀರು ಮಿತವ್ಯಯ: ಜಾಗೃತಿ ಮೂಡಿಸಿ; ತಹಶೀಲ್ದಾರ್ ನೂರುಲ್ ಹುದಾ

ಪೊಲೀಸ್ ದೌರ್ಜನ್ಯ: ಕೊಪ್ಪ, ಬಾಳೆಹೊನ್ನೂರು, ಜಯಪುರದಲ್ಲಿ ಅಂಗಡಿ ಮುಂಗಟ್ಟು ಬಂದ್

Chikkamagaluru Protest: ಆನೆ ಹಾವಳಿಗೆ ಶಾಶ್ವತ ಪರಿಹಾರ ಹಾಗೂ ಪೊಲೀಸ್ ದೌರ್ಜನ್ಯ ವಿರೋಧಿಸಿ ಕೊಪ್ಪ, ಬಾಳೆಹೊನ್ನೂರು, ಜಯಪುರದಲ್ಲಿ ಬಂದ್ ನಡೆಯಿತು. ರೈತರು ಮೌನ ಮೆರವಣಿಗೆ ನಡೆಸಿದರು.
Last Updated 23 ಫೆಬ್ರುವರಿ 2026, 11:26 IST
ಪೊಲೀಸ್ ದೌರ್ಜನ್ಯ: ಕೊಪ್ಪ, ಬಾಳೆಹೊನ್ನೂರು, ಜಯಪುರದಲ್ಲಿ ಅಂಗಡಿ ಮುಂಗಟ್ಟು ಬಂದ್

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾದಕ ವಸ್ತು ಘಮಲು ಹೆಚ್ಚಳ

Chikkamagaluru Drugs: ಚಿಕ್ಕಮಗಳೂರು: ಪ್ರವಾಸೋದ್ಯಮ ಕ್ಷೇತ್ರ ಬೆಳೆದಂತೆ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲವೂ ಹೆಚ್ಚಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಾಫಿ ನಾಡಿನಲ್ಲಿ ಗಾಂಜಾ ಘಮಲು ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ.
Last Updated 23 ಫೆಬ್ರುವರಿ 2026, 6:43 IST
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾದಕ ವಸ್ತು ಘಮಲು ಹೆಚ್ಚಳ

ಕಡೂರು: ಕಂದಾಯ ಇಲಾಖೆಯ ಜನಸಂಪರ್ಕ ಸಭೆ ನಾಳೆ

Kadur ಕಡೂರು ತಾಲ್ಲೂಕು ಮಟ್ಟದ ಕಂದಾಯ ಇಲಾಖೆಯ ಜನಸಂಪರ್ಕ ಸಭೆಯು ಮಂಗಳವಾರ ಕಡೂರು ತಾಲ್ಲೂಕು ಕಚೇರಿ ಆವರಣದಲ್ಲಿ ಶಾಸಕ ಕೆ.ಎಸ್‌.ಆನಂದ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
Last Updated 23 ಫೆಬ್ರುವರಿ 2026, 6:41 IST
ಕಡೂರು: ಕಂದಾಯ ಇಲಾಖೆಯ ಜನಸಂಪರ್ಕ ಸಭೆ ನಾಳೆ

ಪರೀಕ್ಷಾ ಸಮಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ: ತರೀಕೆರೆ ಪುರಸಭೆ ಸದಸ್ಯ ಆಕ್ರೋಶ

TARIKERE ತರೀಕೆರೆ : ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪದೇ ಪದೇ ವಿದ್ಯುತ್‌ ವ್ಯತ್ಯಯವಾಗುತ್ತಿರುವುದರಿಂದ ಪರೀಕ್ಷಾ ತಯಾರಿಯಲ್ಲಿರುವ ವಿದ್ಯಾರ್ಥಿಗಳ ಆತ್ಮ ವಿಶ್ವಾಸ ಕುಗ್ಗಿದೆ ಎಂದು ಪುರಸಭೆ ಸದಸ್ಯ ಟಿ....
Last Updated 23 ಫೆಬ್ರುವರಿ 2026, 6:39 IST
ಪರೀಕ್ಷಾ ಸಮಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ: ತರೀಕೆರೆ ಪುರಸಭೆ ಸದಸ್ಯ ಆಕ್ರೋಶ
ADVERTISEMENT

ಬಿ. ಹೊಸಳ್ಳಿ: ಭದ್ರಕಾಳಿ ಸಮೇತ ವೀರಭದ್ರೇಶ್ವರ ನೂತನ ದೇವಾಲಯ ಲೋಕಾರ್ಪಣೆ

MOODIBIDERE– B. Hosalli: ಮೂಡಿಗೆರೆ: ಪ್ರತಿಯೊಬ್ಬರಿಗೂ ದೇವರು, ಧರ್ಮದ ಮೇಲೆ ನಂಬಿಕೆ ಇರಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ಜಗದ್ಗುರು ಹೇಳಿದರು.
Last Updated 23 ಫೆಬ್ರುವರಿ 2026, 6:38 IST
ಬಿ. ಹೊಸಳ್ಳಿ: ಭದ್ರಕಾಳಿ ಸಮೇತ ವೀರಭದ್ರೇಶ್ವರ ನೂತನ ದೇವಾಲಯ ಲೋಕಾರ್ಪಣೆ

ಆಲ್ದೂರು: ಬೆಂಗಳೂರು ಯುವತಿ ರಂಜಿತಾ ಸಾವು– ಹಿಪ್ಲಾ ಹೋಂಸ್ಟೆ ಮಾಲೀಕನ ವಿರುದ್ಧ FIR

ಯುವತಿ ಅನುಮಾನಾಸ್ಪದ ಸಾವು ಪ್ರಕರಣ
Last Updated 23 ಫೆಬ್ರುವರಿ 2026, 6:29 IST
ಆಲ್ದೂರು: ಬೆಂಗಳೂರು ಯುವತಿ ರಂಜಿತಾ ಸಾವು– ಹಿಪ್ಲಾ ಹೋಂಸ್ಟೆ ಮಾಲೀಕನ ವಿರುದ್ಧ FIR

ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆ ಶವ ಇಟ್ಟು ಪ್ರತಿಭಟನೆ: 29 ಜನರ ವಿರುದ್ಧ FIR

ಕಲ್ಲುತೂರಾಟ, ಕರ್ತವ್ಯಕ್ಕೆ ಅಡ್ಡಿ, ಪೊಲೀಸ್ ವಾಹನ ಉರುಳಿಸಲು ಯತ್ನ ಆರೋಪ
Last Updated 23 ಫೆಬ್ರುವರಿ 2026, 5:22 IST
ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆ ಶವ ಇಟ್ಟು ಪ್ರತಿಭಟನೆ: 29 ಜನರ ವಿರುದ್ಧ FIR
ADVERTISEMENT
ADVERTISEMENT
ADVERTISEMENT