ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಶೆಟ್ಟಿಕೊಪ್ಪ: ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಸಹಕಾರ

ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಕಾರ್ಯಕ್ರಮ
Last Updated 5 ಫೆಬ್ರುವರಿ 2026, 5:54 IST
ಶೆಟ್ಟಿಕೊಪ್ಪ: ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಸಹಕಾರ

ವಿಜೃಂಭಣೆಯ ಶೃಂಗೇರಿ ಶಾರದಾಂಬೆ ಮಹಾರಥೋತ್ಸವ 

Sharadamba Rathotsava: ಶೃಂಗೇರಿ: ಇಲ್ಲಿನ ಶಾರದಾ ಪೀಠದ ಶಾರದಾಂಬಾ ಮಹಾರಥೋತ್ಸವವು ಬುಧವಾರ ವಿಜೃಂಭಣೆಯಿಂದ ಮಠದ ಗುರುಗಳಾದ ವಿಧುಶೇಖರಭಾರತೀ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಿತು. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Last Updated 5 ಫೆಬ್ರುವರಿ 2026, 5:52 IST
ವಿಜೃಂಭಣೆಯ ಶೃಂಗೇರಿ ಶಾರದಾಂಬೆ ಮಹಾರಥೋತ್ಸವ 

‘ಬ್ರೈನ್‌ಬ್ಲೂಮ್‌’ ಸ್ಪರ್ಧೆ: ಹೈವೇ ಶಾಲೆ ವಿದ್ಯಾರ್ಥಿ ಪ್ರಥಮ

Educational Excellence: ಪಟ್ಟಣದ ಹೈವೇ ಇಂಗ್ಲಿಷ್‌ ಸ್ಕೂಲ್‌ನ 2ನೇ ತರಗತಿ ವಿದ್ಯಾರ್ಥಿ ನಕುಲ್‌ ಎಸ್‌. ಗೌಡ ಜಿಲ್ಲಾಮಟ್ಟದ ‘ಬ್ರೈನ್‌ಬ್ಲೂಮ್‌’ ಸ್ಪರ್ಧೆಯಲ್ಲಿ‌ ಪ್ರಥಮ ಸ್ಥಾನ ಗಳಿಸಿದ್ದಾರೆ.
Last Updated 5 ಫೆಬ್ರುವರಿ 2026, 5:51 IST
‘ಬ್ರೈನ್‌ಬ್ಲೂಮ್‌’ ಸ್ಪರ್ಧೆ: ಹೈವೇ ಶಾಲೆ ವಿದ್ಯಾರ್ಥಿ ಪ್ರಥಮ

ಚಿಕ್ಕಮಗಳೂರು | ಜಾನಪದ ಸಮ್ಮೇಳನ: ಮೋಟಮ್ಮ ಸರ್ವಾಧ್ಯಕ್ಷರಾಗಿ ಆಯ್ಕೆ

Chikkamagaluru Janapada Sammelana: ಕರ್ನಾಟಕ ಜಾನಪದ ಪರಿಷತ್‌ನಿಂದ ಚಿಕ್ಕಮಗಳೂರಿನಲ್ಲಿ ಏಪ್ರಿಲ್‌ನಲ್ಲಿ ನಡೆಯಲಿರುವ ‘6ನೇ ಜಿಲ್ಲಾ ಜಾನಪದ ಸಮ್ಮೇಳನ’ದ ಸರ್ವಾಧ್ಯಕ್ಷರಾಗಿ ಕಾಂಗ್ರೆಸ್ ನಾಯಕಿ ಮೋಟಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 5 ಫೆಬ್ರುವರಿ 2026, 5:49 IST
ಚಿಕ್ಕಮಗಳೂರು | ಜಾನಪದ ಸಮ್ಮೇಳನ: ಮೋಟಮ್ಮ ಸರ್ವಾಧ್ಯಕ್ಷರಾಗಿ ಆಯ್ಕೆ

ಚಿಕ್ಕಮಗಳೂರು: ಮಲೆನಾಡು ಮೋಟಾರ್ ಚಾಲನಾ ಶಾಲೆಗಳ ಸಂಘ ಅಸ್ತಿತ್ವಕ್ಕೆ

Road Safety Awareness: ಜಿಲ್ಲೆಯಲ್ಲಿ ಮಲೆನಾಡು ಮೋಟಾರ್ ಡ್ರೈವಿಂಗ್ ಸ್ಕೂಲ್ ಸಂಘ ರಚಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ಪಿ. ಸುರೇಶ್ ತಿಳಿಸಿದರು.
Last Updated 5 ಫೆಬ್ರುವರಿ 2026, 5:47 IST
ಚಿಕ್ಕಮಗಳೂರು: ಮಲೆನಾಡು ಮೋಟಾರ್ ಚಾಲನಾ ಶಾಲೆಗಳ ಸಂಘ ಅಸ್ತಿತ್ವಕ್ಕೆ

ಆಲ್ದೂರು: ಶೀಘ್ರ ಹಕ್ಕುಪತ್ರ ವಿತರಿಸಲು ಒತ್ತಾಯ

ಹವ್ವಳ್ಳಿ ವಾರ್ಡಿನಲ್ಲಿ ನಿವೇಶನಕ್ಕಾಗಿ ‘ನಮ್ಮ ಭೂಮಿ ನಮ್ಮ ತೋಟ’ ಜಮೀನಿನಲ್ಲಿ ಗುಡಿಸಲು ನಿರ್ಮಾಣ
Last Updated 5 ಫೆಬ್ರುವರಿ 2026, 5:46 IST
ಆಲ್ದೂರು: ಶೀಘ್ರ ಹಕ್ಕುಪತ್ರ ವಿತರಿಸಲು ಒತ್ತಾಯ

ದತ್ತಪೀಠದಲ್ಲಿ ‘ಕಲಮೆ ತಯ್ಯಬಾ’ ಆಚರಣೆಗೆ ವಿಎಚ್‌ಪಿ ಆಕ್ಷೇಪ

VHP Protest: ಗುರು ದತ್ತಾತ್ರೇಯ ಸ್ವಾಮಿ ಪೀಠದ ಗುಹೆಯಲ್ಲಿ ಹೊಸದಾಗಿ ‘ಕಲಮೆ ತಯ್ಯಬಾ’ ಆಚರಣೆ ನಡೆಸಲಾಗಿದೆ. ಇದಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಅನುಮತಿ ನೀಡಿರುವುದು ಕಾನೂನುಬಾಹಿರ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ್ ಆರೋಪಿಸಿದರು.
Last Updated 5 ಫೆಬ್ರುವರಿ 2026, 0:47 IST
ದತ್ತಪೀಠದಲ್ಲಿ ‘ಕಲಮೆ ತಯ್ಯಬಾ’ ಆಚರಣೆಗೆ ವಿಎಚ್‌ಪಿ ಆಕ್ಷೇಪ
ADVERTISEMENT

ಭೂಮಿ ನೀಡದಿದ್ದರೆ ಅಹೋರಾತ್ರಿ ಧರಣಿ: ದಸಂಸ

Land Protest Threat: ರಾವೂರು, ಶಿರಗಳಲೆ, ನಾಗಲಾಪುರ ಗ್ರಾಮಗಳಲ್ಲಿ ದಲಿತರ ಭೂಮಿಯ ಮಂಜೂರಿಗೆ ಸಂಬಂಧಿಸಿದಂತೆ 2010ರ ಆದೇಶದಂತೆ ಕ್ರಮ ಕೈಗೊಳ್ಳದಿದ್ದರೆ ತಾಲ್ಲೂಕು ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
Last Updated 4 ಫೆಬ್ರುವರಿ 2026, 3:20 IST
ಭೂಮಿ ನೀಡದಿದ್ದರೆ ಅಹೋರಾತ್ರಿ ಧರಣಿ: ದಸಂಸ

ಮೂಡಿಗೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ನಿಂತ ನೀರು: ದೀಪಕ್ ದೊಡ್ಡಯ್ಯ

Political Allegation: ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಶಾಸಕರು ಕೇವಲ ಮಾತಿನಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಹೇಳಿದರು.
Last Updated 4 ಫೆಬ್ರುವರಿ 2026, 3:18 IST
ಮೂಡಿಗೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ನಿಂತ ನೀರು: ದೀಪಕ್ ದೊಡ್ಡಯ್ಯ

ಕಡೂರು: ಸಾರ್ವಜನಿಕ ಆಸ್ಪತ್ರೆಗೆ ಚರ್ಮರೋಗ, ಅರವಳಿಕೆ ತಜ್ಞರ ನೇಮಕ

Specialist Doctor Join: ಕಡೂರು: ‘ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಜೂರಾಗಿ ಖಾಲಿ ಇದ್ದ ಚರ್ಮರೋಗ ತಜ್ಞರು, ಅರವಳಿಕೆ ತಜ್ಞರ ಹುದ್ದೆಗಳಿಗೆ ವೈದ್ಯರು ನೇಮಕವಾಗಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ’ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಚಂದಾ ತಿಳಿಸಿದರು.
Last Updated 4 ಫೆಬ್ರುವರಿ 2026, 3:16 IST
ಕಡೂರು: ಸಾರ್ವಜನಿಕ ಆಸ್ಪತ್ರೆಗೆ ಚರ್ಮರೋಗ, ಅರವಳಿಕೆ ತಜ್ಞರ ನೇಮಕ
ADVERTISEMENT
ADVERTISEMENT
ADVERTISEMENT