ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಔಷಧ ಕೊರತೆ ಆಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್

Chikkamagaluru Hospital: ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎನ್ ಎಂ ನಾಗರಾಜ್, ಅಗತ್ಯ ಔಷಧಿಗಳ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
Last Updated 18 ಫೆಬ್ರುವರಿ 2026, 4:01 IST
ಔಷಧ ಕೊರತೆ ಆಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್

ಸಿ.ಟಿ. ರವಿ ಅನ್ಯಾಯ ಮಾಡಿದ್ದಾರೆ: ಎಂ.ಎಸ್‌. ನಿರಂಜನ್ ಆರೋಪ

Chikkamagaluru Politics: ಪಕ್ಷದಿಂದ ಉಚ್ಚಾಟನೆ ಅವೈಜ್ಞಾನಿಕ ಎಂದು ಎಂ ಎಸ್ ನಿರಂಜನ್ ಆರೋಪಿಸಿ, ಸಿ ಟಿ ರವಿ ತಮ್ಮ ವಿರುದ್ಧ ಅನ್ಯಾಯ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
Last Updated 18 ಫೆಬ್ರುವರಿ 2026, 3:57 IST
ಸಿ.ಟಿ. ರವಿ ಅನ್ಯಾಯ ಮಾಡಿದ್ದಾರೆ: ಎಂ.ಎಸ್‌. ನಿರಂಜನ್ ಆರೋಪ

ಮಹಿಳೆ ಪರ ನಿಂತವರ ವಿರುದ್ಧವೇ ಎಫ್‌ಐಆರ್: ದೇವರಾಜಶೆಟ್ಟಿ ಆರೋಪ

Chikkamagaluru Row: ವಿಜಯಪುರ ಬಡಾವಣೆಯ ಕಲ್ಲು ತೂರಾಟ ಪ್ರಕರಣದಲ್ಲಿ ಮಹಿಳೆ ಪರ ನಿಂತ ಬಿಜೆಪಿ ಮುಖಂಡರ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ ಎಂದು ಎಂ ಆರ್ ದೇವರಾಜಶೆಟ್ಟಿ ಆರೋಪಿಸಿದ್ದಾರೆ.
Last Updated 18 ಫೆಬ್ರುವರಿ 2026, 3:55 IST
ಮಹಿಳೆ ಪರ ನಿಂತವರ ವಿರುದ್ಧವೇ ಎಫ್‌ಐಆರ್: ದೇವರಾಜಶೆಟ್ಟಿ ಆರೋಪ

ಕಲ್ಲು ತೂರಾಟ ಆರೋಪ: ಬಿಜೆಪಿ ಕಾರ್ಯಕರ್ತೆಯರಿಂದ ಮಾಹಿತಿ ಸಂಗ್ರಹ

Chikkamagaluru Incident: ವಿಜಯಪುರ ಬಡಾವಣೆಯಲ್ಲಿ ಮನೆ ಮೇಲೆ ಕಲ್ಲು ತೂರಾಟ ಆರೋಪ ಹಿನ್ನೆಲೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ.
Last Updated 18 ಫೆಬ್ರುವರಿ 2026, 3:53 IST
ಕಲ್ಲು ತೂರಾಟ ಆರೋಪ: ಬಿಜೆಪಿ ಕಾರ್ಯಕರ್ತೆಯರಿಂದ ಮಾಹಿತಿ ಸಂಗ್ರಹ

ಅನುದಾನ ಸಮಾನ ಹಂಚಿಕೆ: ಶಾಸಕಿ ನಯನಾ ಮೋಟಮ್ಮ

Aldur Meeting: ಕ್ಷೇತ್ರದ ಎಲ್ಲ ವಾರ್ಡ್‌ಗಳಲ್ಲಿ ಸಮಾನವಾಗಿ ಅನುದಾನ ಹಂಚಿಕೆ ಮಾಡಿದ್ದೇನೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು. ಸ್ಮಶಾನ ಭೂಮಿ, ರಸ್ತೆ ಮತ್ತು ಹೈಮಾಸ್ಟ್ ದೀಪ ಕುರಿತು ಮನವಿಗಳು ಸಲ್ಲಿಸಲಾಯಿತು.
Last Updated 18 ಫೆಬ್ರುವರಿ 2026, 3:49 IST
ಅನುದಾನ ಸಮಾನ ಹಂಚಿಕೆ: ಶಾಸಕಿ ನಯನಾ ಮೋಟಮ್ಮ

ರೈತರೇ ರಫ್ತುದಾರರಾದರೆ ಹೆಚ್ಚಿನ ಲಾಭ: ಬಿ.ಎಚ್. ಹರೀಶ್

ಕಾಳು ಮೆಣಸು ಮತ್ತಿತರೆ ಸಂಬಾರ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ರಫ್ತು ಕುರಿತ ಕಾರ್ಯಾಗಾರ
Last Updated 18 ಫೆಬ್ರುವರಿ 2026, 3:47 IST
ರೈತರೇ ರಫ್ತುದಾರರಾದರೆ ಹೆಚ್ಚಿನ ಲಾಭ: ಬಿ.ಎಚ್. ಹರೀಶ್

ಚಿಕ್ಕಮಗಳೂರಿನಲ್ಲಿ ಮನೆಯೊಂದರ ಮೇಲೆ ಕಲ್ಲು ತೂರಾಟ: ಬಿಗುವಿನ ಪರಿಸ್ಥಿತಿ

ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಯುವಕರು, ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ
Last Updated 17 ಫೆಬ್ರುವರಿ 2026, 18:54 IST
ಚಿಕ್ಕಮಗಳೂರಿನಲ್ಲಿ ಮನೆಯೊಂದರ ಮೇಲೆ ಕಲ್ಲು ತೂರಾಟ: ಬಿಗುವಿನ ಪರಿಸ್ಥಿತಿ
ADVERTISEMENT

ಬಾಲಕಿ ಇದ್ದ ಮನೆಗೆ ಕಲ್ಲು ತೂರಿದ ಮುಸ್ಲಿಂ ಯುವಕರಿಗೆ ಥಳಿತ: ದೂರು–ಪ್ರತಿದೂರು

Communal Tension: ಚಿಕ್ಕಮಗಳೂರು: ವಿಜಯಪುರ ಬಡಾವಣೆಯಲ್ಲಿ ಮನೆಯ ಮೇಲೆ ಕಲ್ಲು ತೂರಾಟ ನಡೆಸಿ ನುಗ್ಗಲು ಯತ್ನಿಸಿದ ಆರೋಪದಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಗುಂಪೊಂದು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದು, ಇನ್ನೊಂದೆಡೆ ಇಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ದಾಖಲಾಗಿದೆ.
Last Updated 17 ಫೆಬ್ರುವರಿ 2026, 13:01 IST
ಬಾಲಕಿ ಇದ್ದ ಮನೆಗೆ ಕಲ್ಲು ತೂರಿದ ಮುಸ್ಲಿಂ ಯುವಕರಿಗೆ ಥಳಿತ: ದೂರು–ಪ್ರತಿದೂರು

ನರಸಿಂಹರಾಜಪುರ: ಕುಂಟುತ್ತಾ ಸಾಗಿದ ಸೋಲಾರ್ ಟೆಂಟಕಲ್ ಬೇಲಿ ಕಾಮಗಾರಿ

ಎನ್.ಆರ್. ಪುರ ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ತಡೆಯಲು ನಿರ್ಮಿಸುತ್ತಿರುವ ಸೋಲಾರ್ ಟೆಂಟಕಲ್ ಬೇಲಿ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಭದ್ರಾ ಹಿನ್ನೀರು ಕಡಿಮೆಯಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
Last Updated 17 ಫೆಬ್ರುವರಿ 2026, 3:20 IST
ನರಸಿಂಹರಾಜಪುರ: ಕುಂಟುತ್ತಾ ಸಾಗಿದ ಸೋಲಾರ್ ಟೆಂಟಕಲ್ ಬೇಲಿ ಕಾಮಗಾರಿ

ಬಾಳೆಹೊನ್ನೂರು | ಆನೆ ಸುತ್ತಾಡುವ ಜಾಗದಲ್ಲಿ ಕ್ಯಾಮರಾ ಆಳವಡಿಕೆ: ಡಿಎಫ್ಒ ಶಿವಶಂಕರ್

ಬಾಳೆಹೊನ್ನೂರು ಭಾಗದಲ್ಲಿ ಆನೆಗಳ ಹಾವಳಿ ತಡೆಯಲು ಎಐ (AI) ಆಧಾರಿತ ಕ್ಯಾಮರಾ ಹಾಗೂ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚಿಸಲಾಗಿದೆ ಎಂದು ಕೊಪ್ಪ ಡಿಎಫ್‌ಒ ಶಿವಶಂಕರ್ ತಿಳಿಸಿದ್ದಾರೆ.
Last Updated 17 ಫೆಬ್ರುವರಿ 2026, 3:20 IST
ಬಾಳೆಹೊನ್ನೂರು | ಆನೆ ಸುತ್ತಾಡುವ ಜಾಗದಲ್ಲಿ ಕ್ಯಾಮರಾ ಆಳವಡಿಕೆ: ಡಿಎಫ್ಒ ಶಿವಶಂಕರ್
ADVERTISEMENT
ADVERTISEMENT
ADVERTISEMENT