ಶನಿವಾರ, 24 ಜನವರಿ 2026
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಧರ್ಮನಿಷ್ಠೆ ತೋರಿಸಲು ಹಿಂದೂ ಸಮಾಜೋತ್ಸವ ಉತ್ತಮ ಅವಕಾಶ

ಹಿಂದೂ ಸಮಾಜೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಬಸ್ತಿಮಠದ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ
Last Updated 24 ಜನವರಿ 2026, 7:28 IST
ಧರ್ಮನಿಷ್ಠೆ ತೋರಿಸಲು ಹಿಂದೂ ಸಮಾಜೋತ್ಸವ ಉತ್ತಮ ಅವಕಾಶ

ಹೆದ್ದಾರಿ ಕಾಮಗಾರಿ: ಸಕಾಲದಲ್ಲಿ ಪೂರ್ಣಗೊಳಿಸಿ

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ
Last Updated 24 ಜನವರಿ 2026, 7:27 IST
ಹೆದ್ದಾರಿ ಕಾಮಗಾರಿ: ಸಕಾಲದಲ್ಲಿ ಪೂರ್ಣಗೊಳಿಸಿ

ವಿಜೃಂಭಣೆಯ ಮಹಾಗಣಪತಿ ಪಲ್ಲಕ್ಕಿ ಉತ್ಸವ

ಜಾವಳಿ: ಹೇಮಾವತಿ ನದಿ ಮೂಲದಲ್ಲಿ ವಾರ್ಷಿಕ ಜಾತ್ರೆ
Last Updated 24 ಜನವರಿ 2026, 7:26 IST
ವಿಜೃಂಭಣೆಯ ಮಹಾಗಣಪತಿ ಪಲ್ಲಕ್ಕಿ ಉತ್ಸವ

ಚಾರ್ಮಾಡಿ ಘಾಟಿ: ಅಡುಗೆ ಅನಿಲ ಸಾಗಿಸುತ್ತಿದ್ದ ಲಾರಿ ಪಲ್ಟಿ

Moodigere News: ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ಅಡುಗೆ ಅನಿಲ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಲಾರಿ ಚಾಲಕನಿಗೆ ಗಾಯಗಳಾಗಿದ್ದು, ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Last Updated 24 ಜನವರಿ 2026, 7:25 IST
ಚಾರ್ಮಾಡಿ ಘಾಟಿ: ಅಡುಗೆ ಅನಿಲ ಸಾಗಿಸುತ್ತಿದ್ದ ಲಾರಿ ಪಲ್ಟಿ

‘ಮಹಿಳೆಯರಿಂದಲೇ ಸಂಸ್ಕೃತಿಯ ಉಳಿವು’

ಹಿಂದೂ ಸಮಾಜೋತ್ಸವದ ಪ್ರಯುಕ್ತ ಮಹಿಳೆಯರ ಬೈಕ್‌ ಜಾಥಾಗೆ ಚಾಲನೆ
Last Updated 24 ಜನವರಿ 2026, 7:22 IST
‘ಮಹಿಳೆಯರಿಂದಲೇ ಸಂಸ್ಕೃತಿಯ ಉಳಿವು’

ಕಾಫಿನಾಡಿನಲ್ಲೊಂದು ಸಾಗರ ದಾಟಿದ ಪ್ರೇಮ ಕಥೆ: ಚೀನಾ ಯುವತಿ ಕೈಹಿಡಿದ ಯುವಕ

Coffee Nadu Love Story: ಪ್ರೇಮಕ್ಕೆ ಗಡಿಗಳಿಲ್ಲ! ಚಿಕ್ಕಮಗಳೂರಿನ ರೂಪಕ್ ಹಾಗೂ ಚೀನಾದ ಜೇಡ್ ಅವರ ವಿವಾಹ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಭಾರತೀಯ ಸಂಪ್ರದಾಯದಂತೆ ನೆರವೇರಿತು.
Last Updated 24 ಜನವರಿ 2026, 7:21 IST
ಕಾಫಿನಾಡಿನಲ್ಲೊಂದು ಸಾಗರ ದಾಟಿದ ಪ್ರೇಮ ಕಥೆ: ಚೀನಾ ಯುವತಿ ಕೈಹಿಡಿದ ಯುವಕ

ಅಭಿವೃದ್ಧಿಗೆ ಕಾಯುತ್ತಿದೆ ಹೇಮಾವತಿ ನದಿ ಉಗಮ ಸ್ಥಳ

Hemavathi River Development: ಹೇಮಾವತಿ ಉಗಮವಾಗುವುದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜಾವಳಿ ಎಂಬಲ್ಲಿ ಆರಂಭದಲ್ಲಿ ಸಣ್ಣಒರತೆಯಂತೆ ಆರಂಭವಾಗುವ ಹೇಮಾವತಿ, ಮುಂದೆ ಹಳ್ಳ–ಝರಿಗಳನ್ನು ದಾಟಿ ನದಿಯಾಗಿ ಹರಿಯುತ್ತಾಳೆ. ಮೂಡಿಗೆರೆ, ಸಕಲೇಶಪುರದ ಮಾರ್ಗವಾಗಿ ಗೊರೂರಿನ ಜಲಾಶಯವನ್ನು ಸೇರುತ್ತಾಳೆ
Last Updated 23 ಜನವರಿ 2026, 14:02 IST
ಅಭಿವೃದ್ಧಿಗೆ ಕಾಯುತ್ತಿದೆ ಹೇಮಾವತಿ ನದಿ ಉಗಮ ಸ್ಥಳ
ADVERTISEMENT

ಚಿಕ್ಕಮಗಳೂರು: ಕರಾರವೇ ಪ್ರೀಮಿಯರ್ ಲೀಗ್ ಕ್ರಿಕೆಟ್

ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಫೆ.7, 8 ಮತ್ತು 9ರಂದು ಚಿಕ್ಕಮಗಳೂರಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಮೈದಾನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಎಚ್.ಜಿ. ರಾಜ್‌ಪ್ರಶಾಂತ್ ತಿಳಿಸಿದ್ದಾರೆ.
Last Updated 23 ಜನವರಿ 2026, 4:41 IST
ಚಿಕ್ಕಮಗಳೂರು: ಕರಾರವೇ ಪ್ರೀಮಿಯರ್ ಲೀಗ್ ಕ್ರಿಕೆಟ್

ಕಸ ಕಂಡರೆ ಅಧಿಕಾರಿ ಅಮಾನತು: ಜಿಲ್ಲಾಧಿಕಾರಿ

ಚಿಕ್ಕಮಗಳೂರಿನಲ್ಲಿ ಸ್ವಚ್ಛತೆ ಕಾಪಾಡಲು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಅವರು ದೃಢ ಎಚ್ಚರಿಕೆ ನೀಡಿದ್ದಾರೆ. ಒಂದು ವಾರದ ಒಳಗೆ ಕಸ ತೆರವುಗೊಳಿಸದಿದ್ದರೆ, ಆ ಭಾಗದ ಆಹಾರ ನಿರೀಕ್ಷಕರನ್ನು ಅಮಾನತು ಮಾಡಲಾಗುವುದು ಎಂದು ಹೇಳಿದ್ದಾರೆ.
Last Updated 23 ಜನವರಿ 2026, 4:28 IST
ಕಸ ಕಂಡರೆ ಅಧಿಕಾರಿ ಅಮಾನತು: ಜಿಲ್ಲಾಧಿಕಾರಿ

ಆಲ್ದೂರು: ಫೆ.2ರಂದು ಕೆಂಪೇಗೌಡ ಕಂಚಿನ ಪ್ರತಿಮೆ ಲೋಕಾರ್ಪಣೆ

ಆಲ್ದೂರು ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ನಿರ್ಮಿಸಲಾದ ಕೆಂಪೇಗೌಡ ಕಂಚಿನ ಪ್ರತಿಮೆಯನ್ನು ಫೆಬ್ರವರಿ 2ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಒಕ್ಕಲಿಗ ಸಂಘದ ಅಧ್ಯಕ್ಷ ಅಶೋಕ್ ಡಿ.ಬಿ ತಿಳಿಸಿದ್ದಾರೆ.
Last Updated 23 ಜನವರಿ 2026, 4:17 IST
ಆಲ್ದೂರು: ಫೆ.2ರಂದು ಕೆಂಪೇಗೌಡ ಕಂಚಿನ ಪ್ರತಿಮೆ ಲೋಕಾರ್ಪಣೆ
ADVERTISEMENT
ADVERTISEMENT
ADVERTISEMENT