ಗುರುವಾರ, 22 ಜನವರಿ 2026
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಕೊಪ್ಪ: ಉತ್ತಮೇಶ್ವರ ಸ್ವಾಮಿಯ ವಿಜೃಂಭಣೆ ರಥೋತ್ಸವ

Temple Festival: ಕೊಪ್ಪ ತಾಲ್ಲೂಕಿನ ಭುವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತಮೇಶ್ವರದಲ್ಲಿ ಬುಧವಾರ ದುರ್ಗಾ ಸಮೇತ ಉತ್ತಮೇಶ್ವರ ಸ್ವಾಮಿಯ ರಥೋತ್ಸವವು ಸಾರ್ವಜನಿಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
Last Updated 22 ಜನವರಿ 2026, 6:07 IST
ಕೊಪ್ಪ: ಉತ್ತಮೇಶ್ವರ ಸ್ವಾಮಿಯ ವಿಜೃಂಭಣೆ ರಥೋತ್ಸವ

ಚಿಕ್ಕಮಗಳೂರು | ಜನರ ಸಮಸ್ಯೆಗೆ ಸ್ಪಂದಿಸಿ: ಶಾಸಕ ಎಚ್.ಡಿ. ತಮ್ಮಯ್ಯ ಸೂಚನೆ

Public Grievance: ಗ್ರಾಮೀಣ ಭಾಗದ ಬಡವರು ಮತ್ತು ರೈತರ ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ತಕ್ಷಣ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು.
Last Updated 22 ಜನವರಿ 2026, 6:06 IST
ಚಿಕ್ಕಮಗಳೂರು | ಜನರ ಸಮಸ್ಯೆಗೆ ಸ್ಪಂದಿಸಿ: ಶಾಸಕ ಎಚ್.ಡಿ. ತಮ್ಮಯ್ಯ ಸೂಚನೆ

ಬೆಳ್ಳೂರು: ತಾ.ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೆಮ್ಮನೆ ದಯಾನಂದ್ ಆಯ್ಕೆ

Kannada Sahitya Sammelana: ಬೆಳ್ಳೂರಿನಲ್ಲಿ ಫೆ.21 ಮತ್ತು 22ರಂದು ನಡೆಯಲಿರುವ ನರಸಿಂಹರಾಜಪುರ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿವೃತ್ತ ಉಪನ್ಯಾಸಕ ಬೆಮ್ಮನೆ ದಯಾನಂದ್ ಅವರು ಆಯ್ಕೆಯಾಗಿದ್ದಾರೆ.
Last Updated 22 ಜನವರಿ 2026, 6:03 IST
ಬೆಳ್ಳೂರು: ತಾ.ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೆಮ್ಮನೆ ದಯಾನಂದ್ ಆಯ್ಕೆ

ಬೀಜದ ಹೋರಿ ಖರೀದಿಗೆ ಪೈಪೋಟಿ: ₹2.07 ಲಕ್ಷಕ್ಕೆ ಹರಾಜಾದ ‘ಗಂಗೆ-ಗಾಳಿಕೆರೆ’ ಜೋಡಿ

Livestock Auction: ಬೀರೂರು ಹೊರವಲಯದ ಅಮೃತಮಹಲ್‌ ತಳಿ ಸಂವರ್ಧನಾ ಕೇಂದ್ರದಲ್ಲಿ ವಾರ್ಷಿಕ ಹೋರಿಕರುಗಳ ಹರಾಜು ಪ್ರಕ್ರಿಯೆ ಬುಧವಾರ ನಡೆಯಿತು. ನೂರಾರು ರೈತರು ಈ ಅಪರೂಪದ ತಳಿ ಖರೀದಿಯಲ್ಲಿ ಪಾಲ್ಗೊಂಡಿದ್ದರು.
Last Updated 22 ಜನವರಿ 2026, 6:02 IST
ಬೀಜದ ಹೋರಿ ಖರೀದಿಗೆ ಪೈಪೋಟಿ: ₹2.07 ಲಕ್ಷಕ್ಕೆ ಹರಾಜಾದ ‘ಗಂಗೆ-ಗಾಳಿಕೆರೆ’ ಜೋಡಿ

ಅರಕು ಮಾದರಿಯಲ್ಲಿ ಕಳಸ ಬುಡಕಟ್ಟು ಕಾಫಿ ಬ್ರ್ಯಾಂಡ್: ಎಂ.ಜೆ. ದಿನೇಶ್

Coffee Board: ಆಂಧ್ರದ ಅರಕು ಕಾಫಿ ಮಾದರಿಯಲ್ಲಿ ಕಳಸದ ಬುಡಕಟ್ಟು ಕೃಷಿಕರ ಕಾಫಿಗೆ ಮಾರುಕಟ್ಟೆ ಕಲ್ಪಿಸಲು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಭರವಸೆ ನೀಡಿದ್ದಾರೆ.
Last Updated 22 ಜನವರಿ 2026, 6:00 IST
ಅರಕು ಮಾದರಿಯಲ್ಲಿ ಕಳಸ ಬುಡಕಟ್ಟು ಕಾಫಿ ಬ್ರ್ಯಾಂಡ್:   ಎಂ.ಜೆ. ದಿನೇಶ್

ಚಿಕ್ಕಮಗಳೂರು: ₹2.32 ಲಕ್ಷಕ್ಕೆ ಹೋರಿ ಹರಾಜು

ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ನಡೆದ ಹರಾಜು ಪ್ರಕ್ರಿಯೆ
Last Updated 21 ಜನವರಿ 2026, 23:30 IST
ಚಿಕ್ಕಮಗಳೂರು: ₹2.32 ಲಕ್ಷಕ್ಕೆ ಹೋರಿ ಹರಾಜು

ಆಲ್ದೂರು: ವನ್ಯಜೀವಿಗಳ ನಿರಂತರ ಹಾವಳಿಗೆ ಬೇಸತ್ತ ಜನ

ಕಾಫಿ ಕೊಯ್ಲಿ ಕೆಲಸಕ್ಕೆ ಬರಲು ಕಾರ್ಮಿಕರ ಹಿಂದೇಟು
Last Updated 21 ಜನವರಿ 2026, 2:54 IST
ಆಲ್ದೂರು: ವನ್ಯಜೀವಿಗಳ ನಿರಂತರ ಹಾವಳಿಗೆ ಬೇಸತ್ತ ಜನ
ADVERTISEMENT

ಚಿಕ್ಕಮಗಳೂರು| ಕೃಷಿಕರ ಬಾಳಿಗೆ ಬೆಳಕಾದವರು ಸಿದ್ದರಾಮೇಶ್ವರರು: ಎಚ್.ಡಿ.ತಮ್ಮಯ್ಯ

ಜಿಲ್ಲಾಡಳಿತದಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ
Last Updated 21 ಜನವರಿ 2026, 2:53 IST
ಚಿಕ್ಕಮಗಳೂರು| ಕೃಷಿಕರ ಬಾಳಿಗೆ ಬೆಳಕಾದವರು ಸಿದ್ದರಾಮೇಶ್ವರರು: ಎಚ್.ಡಿ.ತಮ್ಮಯ್ಯ

ಮೂಡಿಗೆರೆ: 843 ಬಿಪಿಎಲ್ ಪಡಿತರ ಚೀಟಿ ರದ್ದು

Ration Card Update: ಮೂಡಿಗೆರೆ ತಾಲ್ಲೂಕಿನಲ್ಲಿ 843 ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಿ ಎಪಿಎಲ್ ಕಾರ್ಡಿಗೆ ವರ್ಗಾಯಿಸಲಾಗಿದೆ ಎಂದು ಆಹಾರ ಇಲಾಖೆ ಗ್ಯಾರಂಟಿ ಯೋಜನೆ ಸಭೆಯಲ್ಲಿ ಮಾಹಿತಿ ನೀಡಿದೆ.
Last Updated 21 ಜನವರಿ 2026, 2:53 IST
ಮೂಡಿಗೆರೆ: 843 ಬಿಪಿಎಲ್ ಪಡಿತರ ಚೀಟಿ ರದ್ದು

ಬಾಳೆಹೊನ್ನೂರು: ಭದ್ರಾ ಕಾಫಿ ಎಸ್ಟೇಟ್‌ಗೆ ಬೆಲ್ಜಿಯಂ ಉದ್ಯಮಿಗಳ ತಂಡ ಭೇಟಿ

Coffee Industry Visit: ದೇಶದ ಬೆಸ್ಟ್ ಕಾಫಿ ಎಸ್ಟೇಟ್‌ಗಳಲ್ಲಿ ಪ್ರಥಮ ಸ್ಥಾನ ಪಡೆದ ಭದ್ರಾ ಎಸ್ಟೇಟ್‌ಗೆ ಬೆಲ್ಜಿಯಂನ ಉದ್ಯಮಿಗಳು ಭೇಟಿ ನೀಡಿ ರೋಬೆಸ್ಟಾ ಕಾಫಿ ಕಫ್ ಟೇಸ್ಟಿಂಗ್ ಮೂಲಕ ಅಮದು ಯೋಚನೆ ವ್ಯಕ್ತಪಡಿಸಿದರು.
Last Updated 21 ಜನವರಿ 2026, 2:53 IST
ಬಾಳೆಹೊನ್ನೂರು: ಭದ್ರಾ ಕಾಫಿ ಎಸ್ಟೇಟ್‌ಗೆ ಬೆಲ್ಜಿಯಂ ಉದ್ಯಮಿಗಳ ತಂಡ ಭೇಟಿ
ADVERTISEMENT
ADVERTISEMENT
ADVERTISEMENT