ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಭೂಮಿ ನೀಡದಿದ್ದರೆ ಅಹೋರಾತ್ರಿ ಧರಣಿ: ದಸಂಸ

Land Protest Threat: ರಾವೂರು, ಶಿರಗಳಲೆ, ನಾಗಲಾಪುರ ಗ್ರಾಮಗಳಲ್ಲಿ ದಲಿತರ ಭೂಮಿಯ ಮಂಜೂರಿಗೆ ಸಂಬಂಧಿಸಿದಂತೆ 2010ರ ಆದೇಶದಂತೆ ಕ್ರಮ ಕೈಗೊಳ್ಳದಿದ್ದರೆ ತಾಲ್ಲೂಕು ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
Last Updated 4 ಫೆಬ್ರುವರಿ 2026, 3:20 IST
ಭೂಮಿ ನೀಡದಿದ್ದರೆ ಅಹೋರಾತ್ರಿ ಧರಣಿ: ದಸಂಸ

ಮೂಡಿಗೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ನಿಂತ ನೀರು: ದೀಪಕ್ ದೊಡ್ಡಯ್ಯ

Political Allegation: ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಶಾಸಕರು ಕೇವಲ ಮಾತಿನಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಹೇಳಿದರು.
Last Updated 4 ಫೆಬ್ರುವರಿ 2026, 3:18 IST
ಮೂಡಿಗೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ನಿಂತ ನೀರು: ದೀಪಕ್ ದೊಡ್ಡಯ್ಯ

ಕಡೂರು: ಸಾರ್ವಜನಿಕ ಆಸ್ಪತ್ರೆಗೆ ಚರ್ಮರೋಗ, ಅರವಳಿಕೆ ತಜ್ಞರ ನೇಮಕ

Specialist Doctor Join: ಕಡೂರು: ‘ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಜೂರಾಗಿ ಖಾಲಿ ಇದ್ದ ಚರ್ಮರೋಗ ತಜ್ಞರು, ಅರವಳಿಕೆ ತಜ್ಞರ ಹುದ್ದೆಗಳಿಗೆ ವೈದ್ಯರು ನೇಮಕವಾಗಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ’ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಚಂದಾ ತಿಳಿಸಿದರು.
Last Updated 4 ಫೆಬ್ರುವರಿ 2026, 3:16 IST
ಕಡೂರು: ಸಾರ್ವಜನಿಕ ಆಸ್ಪತ್ರೆಗೆ ಚರ್ಮರೋಗ, ಅರವಳಿಕೆ ತಜ್ಞರ ನೇಮಕ

ಶಿವರಾತ್ರಿಗೆ ಧರ್ಮಸ್ಥಳಕ್ಕೆ ಪಾದಯಾತ್ರೆ: ಕಾಣದ ಪೂರ್ವ ತಯಾರಿ

Pilgrimage Planning Lapse: ಚಿಕ್ಕಮಗಳೂರು: ಶಿವಾರಾತ್ರಿ ವೇಳೆಗೆ ಧರ್ಮಸ್ಥಳಕ್ಕೆ ತೆರಳುವ ಪಾದಯಾತ್ರೆ ಈ ವಾರದಿಂದಲೇ ಆರಂಭವಾಗಲಿದ್ದು, ಈವರೆಗೆ ಯಾವುದೇ ಪೂರ್ವ ತಯಾರಿ ನಡೆದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 3:15 IST
ಶಿವರಾತ್ರಿಗೆ ಧರ್ಮಸ್ಥಳಕ್ಕೆ ಪಾದಯಾತ್ರೆ: ಕಾಣದ ಪೂರ್ವ ತಯಾರಿ

ಅತ್ಯಾಚಾರ: ಅರ್ಚಕನ ವಿರುದ್ಧ ಪ್ರಕರಣ ದಾಖಲು

Sexual Assault Allegation: ಮೂಡಿಗೆರೆ: ಮದುವೆಗಾಗಿ ಜಾತಕ ತೋರಿಸಲು ಬಂದ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದಲ್ಲಿ ದೇವಾಲಯದ ಅರ್ಚಕನ ವಿರುದ್ಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 3:13 IST
ಅತ್ಯಾಚಾರ: ಅರ್ಚಕನ ವಿರುದ್ಧ ಪ್ರಕರಣ ದಾಖಲು

ವಸತಿ ರಹಿತರ ಪಟ್ಟಿಯಲ್ಲಿ ಅನರ್ಹರ ಹೆಸರು: ಎಚ್.ಕೆ.ದಿನೇಶ್ ಹೊಸೂರು ಆರೋಪ

Housing List Protest: ಕೊಪ್ಪ: ಪಟ್ಟಣ ಪಂಚಾಯಿತಿಯ ವಸತಿ ರಹಿತರ ಪಟ್ಟಿಯಲ್ಲಿ ಅನರ್ಹರ ಹೆಸರನ್ನು ಸೇರಿಸಿ ಹೊಸ ಪಟ್ಟಿಯನ್ನು ಶಾಸಕ ಟಿ.ಡಿ.ರಾಜೇಗೌಡ ಅಂತಿಮಗೊಳಿಸಿದ್ದಾರೆ. ನೈಜ ಫಲಾನುಭವಿಗಳಿಗೆ ನಿವೇಶನ ನೀಡದರೆ ಪ್ರತಿಭಟನೆ ನಡೆಯಲಿದೆ ಎಂದು ಎಚ್.ಕೆ. ದಿನೇಶ್ ತಿಳಿಸಿದರು.
Last Updated 4 ಫೆಬ್ರುವರಿ 2026, 3:12 IST
ವಸತಿ ರಹಿತರ ಪಟ್ಟಿಯಲ್ಲಿ ಅನರ್ಹರ ಹೆಸರು: ಎಚ್.ಕೆ.ದಿನೇಶ್ ಹೊಸೂರು ಆರೋಪ

ತರೀಕೆರೆ| ದೇವಸ್ಥಾನ ಗ್ರಾಮಸ್ಥರ ಒಗ್ಗೂಡಿಸುವ ಕೇಂದ್ರ: ಶ್ರೀ ನಾದಮಯ ನಂದಸ್ವಾಮೀಜಿ

Divine Address: ಗ್ರಾಮದಲ್ಲಿರುವ ಪ್ರತಿಯೊಬ್ಬರನ್ನು ಒಗ್ಗೂಡಿಸುವ ಕೇಂದ್ರಗಳೇ ದೇವಸ್ಥಾನಗಳು ಎಂದು ಶಿವಮೊಗ್ಗದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಾದಮಯ ನಂದಸ್ವಾಮೀಜಿ ಹೇಳಿದರು. ಧಾರ್ಮಿಕ ಸಭೆಯ ದಿವ್ಯ ಸಾನ್ನಿಧ್ಯದಲ್ಲಿ ಅವರು ಮಾತನಾಡಿದರು
Last Updated 3 ಫೆಬ್ರುವರಿ 2026, 2:49 IST
ತರೀಕೆರೆ| ದೇವಸ್ಥಾನ ಗ್ರಾಮಸ್ಥರ ಒಗ್ಗೂಡಿಸುವ ಕೇಂದ್ರ: ಶ್ರೀ ನಾದಮಯ ನಂದಸ್ವಾಮೀಜಿ
ADVERTISEMENT

ಚುರ್ಚೆಗುಡ್ಡ:ಶ್ರೀಗಂಧಕ್ಕೆ ಇಲ್ಲ ರಕ್ಷಣೆ;ಕಳ್ಳರ ಪಾಲಿಗೆ ತೆರೆದ ಖಜಾನೆಯಂತಾದ ಕಾಡು

Forest Protection Failure: ಚಿಕ್ಕಮಗಳೂರು: ಶ್ರೀಗಂಧ ಎಂದರೆ ಚಿನ್ನಕ್ಕೆ ಸಮ ಎಂಬಂತಾಗಿದೆ. ಚುರ್ಚುಗುಡ್ಡದಲ್ಲಿ ಬೆಳೆದಿರುವ ಶ್ರೀಗಂಧಕ್ಕೆ ರಕ್ಷಣೆ ಇಲ್ಲದೆ ಕಳ್ಳರ ಪಾಲಿಗೆ ತೆರೆದ ಖಜಾನೆಯಂತಾಗಿದೆ. ಮಳೆ ಮತ್ತು ಬಿಸಿಲಿನ ವಾತಾವರಣದೊಳಗೆ ಈ ಗಿಡಗಳು ವ್ಯಾಪಕವಾಗಿ ಹರಡಿವೆ
Last Updated 3 ಫೆಬ್ರುವರಿ 2026, 2:49 IST
ಚುರ್ಚೆಗುಡ್ಡ:ಶ್ರೀಗಂಧಕ್ಕೆ ಇಲ್ಲ ರಕ್ಷಣೆ;ಕಳ್ಳರ ಪಾಲಿಗೆ ತೆರೆದ ಖಜಾನೆಯಂತಾದ ಕಾಡು

ನರಸಿಂಹರಾಜಪುರ| ಸನಾತನ ಧರ್ಮ ನಿತ್ಯನೂತನ: ಸಾಮಾಜಿಕ ಕಾರ್ಯಕರ್ತ ಯಾದವಕೃಷ್ಣ

Hindu Samajotsava Talk: ನರಸಿಂಹರಾಜಪುರ: ‘ಹಿಂದೂ ಧರ್ಮ ಹೊಸತನದಲ್ಲಿ ಬಂದಿದ್ದು ಸನಾತನವೂ ಹೌದು ನಿತ್ಯ ನೂತನವೂ ಹೌದು’ ಎಂದು ಮತ್ತೂರಿನ ಸಾಮಾಜಿಕ ಕಾರ್ಯಕರ್ತ ಯಾದವಕೃಷ್ಣ ಹೇಳಿದರು. ಹಿಂದೂ ಸಮಾಜೋತ್ಸವದಲ್ಲಿ ಅವರು ಭಾಷಣ ಮಾಡಿದರು.
Last Updated 3 ಫೆಬ್ರುವರಿ 2026, 2:49 IST
ನರಸಿಂಹರಾಜಪುರ| ಸನಾತನ ಧರ್ಮ ನಿತ್ಯನೂತನ: ಸಾಮಾಜಿಕ ಕಾರ್ಯಕರ್ತ ಯಾದವಕೃಷ್ಣ

ಆಲ್ದೂರು| ನಾಡಪ್ರಭು ಕೆಂಪೇಗೌಡ ಪುತ್ಥಳಿ ಲೋಕಾರ್ಪಣೆ; ₹24 ಲಕ್ಷ ವೆಚ್ಚ

Statue Inauguration: ಆಲ್ದೂರು: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣಗೊಂಡ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿಯನ್ನು ಸೋಮವಾರ ಆದಿಚುಂಚನಗಿರಿ ಪೀಠಾಧೀಶ ನಿರ್ಮಲಾನಂದ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಗುಣಾನಾಥ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.
Last Updated 3 ಫೆಬ್ರುವರಿ 2026, 2:49 IST
ಆಲ್ದೂರು| ನಾಡಪ್ರಭು ಕೆಂಪೇಗೌಡ ಪುತ್ಥಳಿ ಲೋಕಾರ್ಪಣೆ; ₹24 ಲಕ್ಷ ವೆಚ್ಚ
ADVERTISEMENT
ADVERTISEMENT
ADVERTISEMENT