ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಶೃಂಗೇರಿ| ಶಿಕ್ಷಕರಿಗೆ ವಿದ್ಯಾರ್ಥಿಗಳೇ ದೇವರು: ಗುಣನಾಥ ಶ್ರೀ

ಶೃಂಗೇರಿ ಬಿಜಿಎಸ್ ಸಭಾ ಭವನದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ, ಪ್ರತಿಭಾ ಪುರಸ್ಕಾರ
Last Updated 2 ಮಾರ್ಚ್ 2026, 4:23 IST
ಶೃಂಗೇರಿ| ಶಿಕ್ಷಕರಿಗೆ ವಿದ್ಯಾರ್ಥಿಗಳೇ ದೇವರು: ಗುಣನಾಥ ಶ್ರೀ

ಬಾಳೆಹೊನ್ನೂರು| ಮಠ ಒಂದು ಧರ್ಮದ ಆಸ್ತಿಯಲ್ಲ; ಭಕ್ತರ ಆಸ್ತಿ: ಡಿ.ಕೆ.ಶಿವಕುಮಾರ್

D.K. Shivakumar at Rambhapuri Mutt: ಮಠಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ, ಅವು ಭಕ್ತರ ಆಸ್ತಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಳೆಹೊನ್ನೂರಿನಲ್ಲಿ ಹೇಳಿದರು. ರೇಣುಕಾಚಾರ್ಯ ಜಯಂತಿ ಹಾಗೂ ರಥೋತ್ಸವದಲ್ಲಿ ಅವರು ಭಾಗವಹಿಸಿದ್ದರು.
Last Updated 2 ಮಾರ್ಚ್ 2026, 4:23 IST
ಬಾಳೆಹೊನ್ನೂರು| ಮಠ ಒಂದು ಧರ್ಮದ ಆಸ್ತಿಯಲ್ಲ; ಭಕ್ತರ ಆಸ್ತಿ: ಡಿ.ಕೆ.ಶಿವಕುಮಾರ್

ನರಸಿಂಹರಾಜಪುರ| ಬೀಡು ಬಿಟ್ಟ ಕಾಡಾನೆಗಳ ಹಿಂಡು: ‌ಗದ್ದೆಗೆ ಹೋಗಲು ಭಯಪಡುವ ಸ್ಥಿತಿ

Wild Elephant Threat: ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಗ್ರಾಮಸ್ಥರು ತೋಟಗಳಿಗೆ ತೆರಳಲು ಮತ್ತು ಸಂಚರಿಸಲು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.
Last Updated 2 ಮಾರ್ಚ್ 2026, 4:22 IST
ನರಸಿಂಹರಾಜಪುರ| ಬೀಡು ಬಿಟ್ಟ ಕಾಡಾನೆಗಳ ಹಿಂಡು: ‌ಗದ್ದೆಗೆ ಹೋಗಲು ಭಯಪಡುವ ಸ್ಥಿತಿ

ಮೌಲ್ಯಯುತ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆ ಉಳಿಸಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ

ದಾರದಹಳ್ಳಿ ಸರ್ಕಾರಿ ಶಾಲೆಯ ಶತಮಾನೋತ್ಸವ
Last Updated 2 ಮಾರ್ಚ್ 2026, 4:22 IST
ಮೌಲ್ಯಯುತ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆ ಉಳಿಸಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ

ಹೊಸ ಬಾರ್‌ ಪರವಾನಗಿ ಜನರ ಆರೋಗ್ಯಕ್ಕೆ ವಿರುದ್ಧವಾದ ಕಾನೂನು: ಸಿರಿಗೆರೆ ಸ್ವಾಮೀಜಿ

Sirigere Swamiji: ಜನರ ಆರೋಗ್ಯ, ಅಭ್ಯುದಯದ ಬಗ್ಗೆ ಚಿಂತನೆ ಮಾಡಬೇಕಾದ ಸರ್ಕಾರ, ಅದಕ್ಕೆ ವಿರುದ್ಧವಾದ ಕಾನೂನುಗಳನ್ನು ಮಾಡಿಕೊಳ್ಳುತ್ತಿದೆ ಎಂದು ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
Last Updated 2 ಮಾರ್ಚ್ 2026, 4:22 IST
ಹೊಸ ಬಾರ್‌ ಪರವಾನಗಿ ಜನರ ಆರೋಗ್ಯಕ್ಕೆ ವಿರುದ್ಧವಾದ ಕಾನೂನು: ಸಿರಿಗೆರೆ ಸ್ವಾಮೀಜಿ

ಚಿಕ್ಕಮಗಳೂರು: 1,300ಕ್ಕೂ ಹೆಚ್ಚು ಸಣ್ಣ ಸಣ್ಣ ಕೆರೆಗಳಲ್ಲಿ ಬತ್ತದ ಜೀವಕಳೆ

Chikkamagaluru Lakes: ಮುಂಗಾರಿನಲ್ಲಿ ಭರ್ಜರಿಯಾಗಿ ಮಳೆ ಸುರಿದಿದ್ದರಿಂದ ಎರಡು ಮೂರು ಬಾರಿ ತುಂಬಿದ್ದ ಕೆರೆಗಳಲ್ಲಿ ಜೀವಕಳೆ ಇನ್ನೂ ಉಳಿದಿದೆ. 2025ರಲ್ಲಿ ಮಾರ್ಚ್‌ ತಿಂಗಳಿನಲ್ಲೇ ಆರಂಭವಾದ ಮಳೆ ನವೆಂಬರ್ ತನಕವೂ ಬಿಟ್ಟು ಬಿಡದೆ ಸುರಿಯಿತು.
Last Updated 2 ಮಾರ್ಚ್ 2026, 4:22 IST
ಚಿಕ್ಕಮಗಳೂರು: 1,300ಕ್ಕೂ ಹೆಚ್ಚು ಸಣ್ಣ ಸಣ್ಣ ಕೆರೆಗಳಲ್ಲಿ ಬತ್ತದ ಜೀವಕಳೆ

ಅಮೆರಿಕ ಯುದ್ಧ ನಿಲ್ಲಿಸಬೇಕು: ಡಿ.ಕೆ.ಶಿವಕುಮಾರ್

US Israel War: ಯುದ್ಧದಿಂದ ಭಾರತಕ್ಕೂ ದೊಡ್ಡ ಗಂಡಾಂತರ ಬಂದಿದೆ. ಭಾರತೀಯರು ಎಲ್ಲರೂ ಸೇರಿ ಒಟ್ಟಾಗಿ ಸಂದೇಶ ಕೊಡಬೇಕಾದ ಅಗತ್ಯವಿದೆ. ಅಮೆರಿಕ ಯುದ್ಧ ನಿಲ್ಲಿಸಬೇಕು, ಶಾಂತಿ ಮಾತುಕತೆ ನಡೆಸಬೇಕು ಎಂದು ಡಿ.ಕೆ.ಶಿವಕುಮಾರ್ ಬಾಳೆಹೊನ್ನೂರಿನಲ್ಲಿ ಆಗ್ರಹಿಸಿದರು.
Last Updated 1 ಮಾರ್ಚ್ 2026, 21:18 IST
ಅಮೆರಿಕ ಯುದ್ಧ ನಿಲ್ಲಿಸಬೇಕು: ಡಿ.ಕೆ.ಶಿವಕುಮಾರ್
ADVERTISEMENT

ಆನೆ ಸಾಪ್ಟ್ ರೀಲಿಸ್ ಕೇಂದ್ರಕ್ಕೆ ಅನುಮೋದನೆ: ಖಂಡ್ರೆ

ರೈತರ ಸಮಸ್ಯೆಗಳ ಬಗ್ಗೆ ಬಾಳೆಹೊನ್ನೂರಿನಲ್ಲಿ ಸಂವಾದ
Last Updated 1 ಮಾರ್ಚ್ 2026, 8:44 IST
ಆನೆ ಸಾಪ್ಟ್ ರೀಲಿಸ್ ಕೇಂದ್ರಕ್ಕೆ ಅನುಮೋದನೆ: ಖಂಡ್ರೆ

ಶೃಂಗೇರಿ: ಶಾಸಕ ಹೇಳಿಕೆ ಹಿಂಪಡೆಯಲಿ; ತಲಗಾರು ಉಮೇಶ್

ಶೃಂಗೇರಿಯಲ್ಲಿ ಬಿಜೆಪಿಯಿಂದ ಪೂರ್ವಭಾವಿ ಸಭೆ
Last Updated 1 ಮಾರ್ಚ್ 2026, 8:44 IST
ಶೃಂಗೇರಿ: ಶಾಸಕ ಹೇಳಿಕೆ ಹಿಂಪಡೆಯಲಿ; ತಲಗಾರು ಉಮೇಶ್

ನರಸಿಂಹರಾಜಪುರ: ರಸ್ತೆ ವಿಸ್ತರಣೆಗೆ ₹25 ಕೋಟಿ ಬಿಡುಗಡೆ

ಹೊನ್ನೇಕೊಡಿಗೆ ಸೇತುವೆ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ: ಎಂ.ಶ್ರೀನಿವಾಸ್
Last Updated 1 ಮಾರ್ಚ್ 2026, 8:44 IST
fallback
ADVERTISEMENT
ADVERTISEMENT
ADVERTISEMENT