ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು| ಬೌದ್ಧಿಕವಾಗಿ ದಿವಾಳಿಯಾದ ಬಿಜೆಪಿ: ಬಿ.ಎಂ. ಸಂದೀಪ್

AICC ಕಾರ್ಯದರ್ಶಿ ಬಿ.ಎಂ. ಸಂದೀಪ್ ಅವರು ಮಹಾತ್ಮ ಗಾಂಧೀಜಿ ಕುರಿತ ಬಿಜೆಪಿ ಜಾಹೀರಾತು ಮತ್ತು ಮನರೇಗಾ ಹೆಸರು ಬದಲಾವಣೆಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 9 ಫೆಬ್ರುವರಿ 2026, 7:33 IST
ಚಿಕ್ಕಮಗಳೂರು| ಬೌದ್ಧಿಕವಾಗಿ ದಿವಾಳಿಯಾದ ಬಿಜೆಪಿ: ಬಿ.ಎಂ. ಸಂದೀಪ್

ನರಸಿಂಹರಾಜಪುರ| ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಿ: ಗೋಪಾಲರಾವ್ ಕರೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಶಿಬಿರಕ್ಕೆ ಚಾಲನೆ
Last Updated 9 ಫೆಬ್ರುವರಿ 2026, 7:33 IST
ನರಸಿಂಹರಾಜಪುರ| ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಿ: ಗೋಪಾಲರಾವ್ ಕರೆ

ಕಡೂರು| ಸೈನಿಕರ ವಾರ್‌ ಮೆಮೋರಿಯಲ್‌ಗೆ ಸ್ಥಳ ನಿಗದಿ: ಶಾಸಕರ ಭರವಸೆ

‘ಮಾಜಿ ಸೈನಿಕರ ಭವನ’ ಉದ್ಘಾಟನೆ, ‘ಸೈನಿಕರ ಕುಟುಂಬ ಸಮ್ಮಿಲನ’ ಕಾರ್ಯಕ್ರಮ
Last Updated 9 ಫೆಬ್ರುವರಿ 2026, 7:33 IST
ಕಡೂರು| ಸೈನಿಕರ ವಾರ್‌ ಮೆಮೋರಿಯಲ್‌ಗೆ ಸ್ಥಳ ನಿಗದಿ: ಶಾಸಕರ ಭರವಸೆ

ಚಿಕ್ಕಮಗಳೂರು| ಆರ್ಥಿಕತೆಯಲ್ಲಿ ಎಂಜಿನಿಯರ್‌ಗಳ ಕೊಡುಗೆ ಅಪಾರ; ಕೃಷ್ಣೇಗೌಡ

ಆದಿಚುಂಚನಗಿರಿ ಪಾಲಿಟೆಕ್ನಿಕ್ ವತಿಯಿಂದ ಆಯೋಜಿಸಿದ್ದ ಇನ್ಸ್ಪಿರೋ-2ಕೆ26 ಕಾರ್ಯಕ್ರಮದಲ್ಲಿ ಡಾ. ಕೃಷ್ಣೇಗೌಡ ಅವರು ವಿದ್ಯಾರ್ಥಿಗಳಿಗೆ ಕೌಶಲ ಮತ್ತು ದೇಶಭಕ್ತಿಯ ಮಹತ್ವವನ್ನು ತಿಳಿಸಿದರು.
Last Updated 9 ಫೆಬ್ರುವರಿ 2026, 7:32 IST
ಚಿಕ್ಕಮಗಳೂರು| ಆರ್ಥಿಕತೆಯಲ್ಲಿ ಎಂಜಿನಿಯರ್‌ಗಳ ಕೊಡುಗೆ ಅಪಾರ; ಕೃಷ್ಣೇಗೌಡ

ಶೃಂಗೇರಿಯ ಜ್ಞಾನಭಾರತೀ ವಿದ್ಯಾ ಕೇಂದ್ರದ ಮುಂಭಾಗದಲ್ಲಿ ಹಿಂದೂ ಸಮಾಜೋತ್ಸವ

ಶೃಂಗೇರಿಯ ಜ್ಞಾನಭಾರತೀ ವಿದ್ಯಾ ಕೇಂದ್ರದಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಶಾರದಾ ಪೀಠದ ಕಿರಿಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಸ್ಕಾರ ಮತ್ತು ಒಗ್ಗಟ್ಟಿನ ಕುರಿತು ಅವರು ನೀಡಿದ ಸಂದೇಶ ಇಲ್ಲಿದೆ.
Last Updated 9 ಫೆಬ್ರುವರಿ 2026, 7:32 IST
ಶೃಂಗೇರಿಯ ಜ್ಞಾನಭಾರತೀ ವಿದ್ಯಾ ಕೇಂದ್ರದ ಮುಂಭಾಗದಲ್ಲಿ ಹಿಂದೂ ಸಮಾಜೋತ್ಸವ

ತರೀಕೆರೆ: ತನ್ನದೇ ತಿಥಿ ಕಾರ್ಡ್ ಹಂಚಿದ ಶ್ರೀಗಂಧ ಬೆಳೆಗಾರ

Tarikere News: ಹೆದ್ದಾರಿ ಭೂಸ್ವಾಧೀನಕ್ಕೆ ಸರಿಯಾದ ಪರಿಹಾರ ನೀಡದ ಅಧಿಕಾರಿಗಳ ವಿರುದ್ಧ ತರೀಕೆರೆಯ ರೈತ ವಿಶುಕುಮಾರ್ ತಮ್ಮದೇ ತಿಥಿ ಕಾರ್ಡ್ ಮುದ್ರಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 9 ಫೆಬ್ರುವರಿ 2026, 7:32 IST
ತರೀಕೆರೆ: ತನ್ನದೇ ತಿಥಿ ಕಾರ್ಡ್ ಹಂಚಿದ ಶ್ರೀಗಂಧ ಬೆಳೆಗಾರ

ಚಿಕ್ಕಮಗಳೂರು| ಜನವರಿ ನಂತರ ಪ್ರವಾಸಿಗರ ಸಂಖ್ಯೆ ಇಳಿಮುಖ: ವಹಿವಾಟು ಸಂಪೂರ್ಣ ಕುಸಿತ

Chikkamagaluru Tourism: ಕಾಫಿನಾಡಿನ ಪ್ರವಾಸೋದ್ಯಮ ವಹಿವಾಟು ಕುಸಿದಿದೆ. ಮುಳ್ಳಯ್ಯನಗಿರಿ ಆನ್‌ಲೈನ್ ಬುಕ್ಕಿಂಗ್, ಉದ್ಯೋಗ ನಷ್ಟ ಹಾಗೂ ರಸ್ತೆಗಳ ಅವ್ಯವಸ್ಥೆಯಿಂದ ಪ್ರವಾಸಿಗರು ಇತ್ತ ಬರುತ್ತಿಲ್ಲ.
Last Updated 9 ಫೆಬ್ರುವರಿ 2026, 7:32 IST
ಚಿಕ್ಕಮಗಳೂರು| ಜನವರಿ ನಂತರ ಪ್ರವಾಸಿಗರ ಸಂಖ್ಯೆ ಇಳಿಮುಖ: ವಹಿವಾಟು ಸಂಪೂರ್ಣ ಕುಸಿತ
ADVERTISEMENT

ಮಹಾಶಿವರಾತ್ರಿ: ಧರ್ಮಸ್ಥಳಕ್ಕೆ ಭಕ್ತರ ಪಾದಯಾತ್ರೆ ಪ್ರಾರಂಭ

Pilgrimage Begins: ಮಹಾಶಿವರಾತ್ರಿಯ ಅಂಗವಾಗಿ ಮೂಡಿಗೆರೆಯಿಂದ ಧರ್ಮಸ್ಥಳದತ್ತ ಭಕ್ತರ ಪಾದಯಾತ್ರೆ ಆರಂಭವಾಗಿದೆ. ಭಕ್ತಿಗೀತೆ, ಭಜನೆಗಳೊಂದಿಗೆ ಸಾಗುತ್ತಿರುವ ಯಾತ್ರೆಗಾಗಿ ಊಟೋಪಚಾರ ಮತ್ತು ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.
Last Updated 8 ಫೆಬ್ರುವರಿ 2026, 6:43 IST
ಮಹಾಶಿವರಾತ್ರಿ: ಧರ್ಮಸ್ಥಳಕ್ಕೆ ಭಕ್ತರ ಪಾದಯಾತ್ರೆ ಪ್ರಾರಂಭ

ಅಭಿವೃದ್ಧಿ ಸಹಿಸದೇ ಬಿಜೆಪಿ ಮುಖಂಡರಿಂದ ಸುಳ್ಳು ಆರೋಪ: ಮೋಟಮ್ಮ

Congress vs BJP: ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕಿಯಾಗಿ ನಯನಾ ಮೋಟಮ್ಮ ಗಣನೀಯ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದರೂ, ಬಿಜೆಪಿ ನಾಯಕ ದೀಪಕ್ ದೊಡ್ಡಯ್ಯ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮೋಟಮ್ಮ ಆಕ್ಷೇಪಿಸಿದರು.
Last Updated 8 ಫೆಬ್ರುವರಿ 2026, 6:42 IST
ಅಭಿವೃದ್ಧಿ ಸಹಿಸದೇ ಬಿಜೆಪಿ ಮುಖಂಡರಿಂದ ಸುಳ್ಳು ಆರೋಪ: ಮೋಟಮ್ಮ

ಮೂಡಿಗೆರೆ | ಜೋತುಬಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

6 ತಿಂಗಳಿಂದ ಹೇಮಾವತಿ ನದಿನೀರಿನಲ್ಲಿ ಜೋತುಬಿದ್ದ ವಿದ್ಯುತ್ ತಂತಿ
Last Updated 8 ಫೆಬ್ರುವರಿ 2026, 6:42 IST
ಮೂಡಿಗೆರೆ | ಜೋತುಬಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು
ADVERTISEMENT
ADVERTISEMENT
ADVERTISEMENT