ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ರಾಗಿ ಬೆಳೆಗಾರರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲ: ಆರೋಪ

ಜಿಲ್ಲೆಯಲ್ಲಿ 8 ರಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಿ ಅದರಲ್ಲಿ ಕಡೂರು ತಾಲ್ಲೂಕಿನಲ್ಲಿ 5 ಕೇಂದ್ರಗಳನ್ನು ತೆರೆದು, ಈಗಾಗಲೇ 13,245 ರೈತರು 3.47ಲಕ್ಷ ಕ್ವಿಂಟಲ್‌ ರಾಗಿಯನ್ನು ಬೆಂಬಲಬೆಲೆಯಲ್ಲಿ ನೀಡಲು...
Last Updated 12 ಫೆಬ್ರುವರಿ 2026, 7:26 IST
ರಾಗಿ ಬೆಳೆಗಾರರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲ: ಆರೋಪ

ಬೋರ್‌ವೆಲ್ ಸಾರ್ವಜನಿಕಗೊಳಿಸಲು ಒತ್ತಾಯ: ಅಧಿಕಾರಿಗಳ ಕಿರುಕುಳ ಆರೋಪ

ಹಿಡುವಳಿಯಲ್ಲಿ ಪಾಳು ಬಿದ್ದಿರುವ 30 ವರ್ಷ ಹಿಂದಿನ ಬೋರ್ ವೆಲ್  ಬಳಸಲು ಸಾರ್ವಜನಿಕರಿಗೆ ಅವಕಾಶ ನೀಡುವಂತೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಹೀರೇಗದ್ದೆ ಗ್ರಾಮದ ಶೇಖರ ಪೂಜಾರಿ...
Last Updated 12 ಫೆಬ್ರುವರಿ 2026, 7:26 IST
ಬೋರ್‌ವೆಲ್ ಸಾರ್ವಜನಿಕಗೊಳಿಸಲು ಒತ್ತಾಯ: ಅಧಿಕಾರಿಗಳ ಕಿರುಕುಳ ಆರೋಪ

ಸಮಾಜ ಪರಿವರ್ತನೆಗೆ ಶರಣ ಚಳವಳಿಯೇ ಪರಿಹಾರ: ಕೆ.ಜೆ. ಜಾರ್ಜ್

ಮೂರು ದಿನಗಳ ಶರಣ ಸಾಹಿತ್ಯ ಸಮ್ಮೇಳನಕ್ಕೆ ತೆರೆ
Last Updated 12 ಫೆಬ್ರುವರಿ 2026, 7:25 IST
ಸಮಾಜ ಪರಿವರ್ತನೆಗೆ ಶರಣ ಚಳವಳಿಯೇ ಪರಿಹಾರ: ಕೆ.ಜೆ. ಜಾರ್ಜ್

ಕುಟುಂಬ ಸಮೇತ ಆತ್ಮಹತ್ಯೆ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ನೌಕರ ಪತ್ತೆ

Employee who disappeared ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದು ನಾಪತ್ತೆಯಾಗಿದ್ದ ಕಡೂರು ತಾಲ್ಲೂಕು ಕಚೇರಿ ಸಾಂಖ್ಯಿಕ ನಿರೀಕ್ಷಕ ಇಕ್ಬಾಲ್ ಅವರನ್ನು ಪೊಲೀಸರು ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯ ಅವರ ನಿವಾಸದಲ್ಲಿ ಪತ್ತೆಮಾಡಿದ್ದಾರೆ.
Last Updated 12 ಫೆಬ್ರುವರಿ 2026, 7:24 IST
ಕುಟುಂಬ ಸಮೇತ ಆತ್ಮಹತ್ಯೆ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ನೌಕರ ಪತ್ತೆ

ಹಾಸನದಿಂದ ಧರ್ಮಸ್ಥಳದವರೆಗೆ ಕಸದ ಚೀಲಗಳ ಅಳವಡಿಕೆ: ಬೇರುಭೂಮಿ ತಂಡದ ಪರಿಸರ ಕಾಳಜಿ

Eco Friendly Initiative: ಮೂಡಿಗೆರೆ: ಮಹಾಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ತೆರಳುವ ಪಾದಯಾತ್ರಿಗಳಿಂದ ಪರಿಸರ ಹಾನಿ ತಡೆಯಲು ನಾಲ್ಕು ಯುವಕರ ತಂಡವೊಂದು ಸದ್ದಿಲ್ಲದೇ ಹಗಲಿರುಳು ಶ್ರಮಿಸುತ್ತಿದೆ. ‘ಬೇರು ಭೂಮಿ’ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ತಂಡವು ಕಾರ್ಯಪ್ರವೃತ್ತವಾಗಿದೆ.
Last Updated 12 ಫೆಬ್ರುವರಿ 2026, 4:55 IST
ಹಾಸನದಿಂದ ಧರ್ಮಸ್ಥಳದವರೆಗೆ ಕಸದ ಚೀಲಗಳ ಅಳವಡಿಕೆ: ಬೇರುಭೂಮಿ ತಂಡದ ಪರಿಸರ ಕಾಳಜಿ

ಚಿಕ್ಕಮಗಳೂರು: ಅಂತರ ಕಾಲೇಜು ಪುರುಷರ ಕಬಡ್ಡಿ

Kuvempu University Kabaddi: 2025-26ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷರ ಕಬಡ್ಡಿ ಟೂರ್ನಿ ಫೆಬ್ರವರಿ 13 ಮತ್ತು 14ರಂದು ನಗರದ ಐ.ಡಿ.ಎಸ್.ಜಿ ಕಾಲೇಜು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದರು.
Last Updated 11 ಫೆಬ್ರುವರಿ 2026, 7:11 IST
ಚಿಕ್ಕಮಗಳೂರು: ಅಂತರ ಕಾಲೇಜು ಪುರುಷರ ಕಬಡ್ಡಿ

ಅರಣ್ಯದೊಳಗೆ ಗಿಡ ನೆಡುವ ಯೋಜನೆ ಕೈಬಿಡಿ: ನವೀನ್ ಕರುವಾನೆ

Koppa Forest Protest: ತಾಲ್ಲೂಕು ಹರಿಹರಪುರ ಹೋಬಳಿ ಬೇರುಕೊಡುಗೆ ಅರಣ್ಯ ವ್ಯಾಪ್ತಿಯ 227ರಲ್ಲಿ ಅರಣ್ಯ ಇಲಾಖೆ ವತಿಯಿಂದ ನೆಡುತೋಪು ಮಾಡಬಾರದು ಎಂದು ಶೃಂಗೇರಿ ಕ್ಷೇತ್ರ ರೈತ ಸಂಘದ ಅಧ್ಯಕ್ಷ ನವೀನ್ ಕರುವಾನೆ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
Last Updated 11 ಫೆಬ್ರುವರಿ 2026, 7:11 IST
ಅರಣ್ಯದೊಳಗೆ ಗಿಡ ನೆಡುವ ಯೋಜನೆ ಕೈಬಿಡಿ: ನವೀನ್ ಕರುವಾನೆ
ADVERTISEMENT

ಲೋಕಾಯುಕ್ತಕ್ಕೆ ದೂರು: ಶಾಸಕ ರಾಜೇಗೌಡ ಆಸ್ತಿ ಮೌಲ್ಯಮಾಪನ

TD Rajegowda Assets: ಲೋಕಾಯುಕ್ತಕ್ಕೆ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ ಶಾಸಕ ಟಿ.ಡಿ.ರಾಜೇಗೌಡ ಅವರ ಆಸ್ತಿ ಮತ್ತು ಆದಾಯದ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸಿದರು. ವಿವಿಧ ಇಲಾಖೆಗಳ 15ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಆಸ್ತಿ ಮೌಲ್ಯಮಾಪನ ನಡೆಸಿದೆ.
Last Updated 11 ಫೆಬ್ರುವರಿ 2026, 7:11 IST
ಲೋಕಾಯುಕ್ತಕ್ಕೆ ದೂರು: ಶಾಸಕ ರಾಜೇಗೌಡ ಆಸ್ತಿ ಮೌಲ್ಯಮಾಪನ

ಮನರೇಗಾ: ಮೂಲ ಕಾಯ್ದೆ ತಿರುಚುವ ಯತ್ನ

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಆರೋಪ
Last Updated 11 ಫೆಬ್ರುವರಿ 2026, 7:11 IST
ಮನರೇಗಾ: ಮೂಲ ಕಾಯ್ದೆ ತಿರುಚುವ ಯತ್ನ

ಜೀವಾಮೃತ ಬೇಸಾಯದಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ: ಮಾವಿನ ಹಿತ್ತಲು ನಾರಾಯಣ

Jeevamrutha Farming: ರೈತರು ಜೀವಾಮೃತ ಬೇಸಾಯ ಪದ್ಧತಿ ಅಳಡಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ ತೆಗೆಯಬಹುದು ಎಂದು ಸಾವಯವ ಕೃಷಿಕ ಮಾವಿನ ಹಿತ್ತಲು ನಾರಾಯಣ ಸಲಹೆ ನೀಡಿದರು. ಸಾವಯವ ಕೃಷಿಯ ಮಹತ್ವದ ಬಗ್ಗೆ ಅವರು ಇಲ್ಲಿ ವಿವರಿಸಿದರು.
Last Updated 11 ಫೆಬ್ರುವರಿ 2026, 7:11 IST
ಜೀವಾಮೃತ ಬೇಸಾಯದಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ: ಮಾವಿನ ಹಿತ್ತಲು ನಾರಾಯಣ
ADVERTISEMENT
ADVERTISEMENT
ADVERTISEMENT