ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

‘ಬಲಿಷ್ಠ ಭಾರತಕ್ಕೆ ಮೋದಿಯೇ ಸಾರಥಿ’

ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕಕ್ಕೆ ಚಾಲನೆ
Last Updated 18 ಸೆಪ್ಟೆಂಬರ್ 2025, 4:19 IST
‘ಬಲಿಷ್ಠ ಭಾರತಕ್ಕೆ ಮೋದಿಯೇ ಸಾರಥಿ’

ಶಾಸಕ ರಾಜೇಗೌಡರ ವಿರುದ್ಧ ದ್ವೇಷದ ರಾಜಕಾರಣ: ಆರೋಪ

ಶೃಂಗೇರಿ ಕ್ಷೇತ್ರದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರ ವಿರುದ್ಧ ದ್ವೇಷದ ರಾಜಕಾರಣ ನಡೆಯುತ್ತಿದೆ. ರಾಜಕೀಯ ಷಡ್ಯಂತ್ರ ನಡೆಯುತ್ತಿದೆ' ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್...
Last Updated 18 ಸೆಪ್ಟೆಂಬರ್ 2025, 4:18 IST
fallback

ಕಾಳಿಂಗ: ಎರಡೂ ಕೇಂದ್ರಗಳ ಬಗ್ಗೆ ತನಿಖೆಯಾಗಲಿ

ಆಗುಂಬೆ ಸಮೀಪದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಾಳಿಂಗ ಸರ್ಪದ ಸಂಶೋಧನೆ ನಡೆಸುತ್ತಿರುವ ಎರಡು ಸಂಸ್ಥೆಗಳ ಬಗ್ಗೆಯೂ ಅರಣ್ಯ ಇಲಾಖೆ ತನಿಖೆ ನಡೆಸಬೇಕು
Last Updated 18 ಸೆಪ್ಟೆಂಬರ್ 2025, 4:18 IST
ಕಾಳಿಂಗ: ಎರಡೂ ಕೇಂದ್ರಗಳ ಬಗ್ಗೆ ತನಿಖೆಯಾಗಲಿ

ಸಮ ಸಮಾಜಕ್ಕೆ ವಿಶ್ವಕರ್ಮರು ಶ್ರಮಿಸಿದ್ದಾರೆ

ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ
Last Updated 18 ಸೆಪ್ಟೆಂಬರ್ 2025, 4:17 IST
ಸಮ ಸಮಾಜಕ್ಕೆ ವಿಶ್ವಕರ್ಮರು ಶ್ರಮಿಸಿದ್ದಾರೆ

ಗಣಪತಿ ವಿಸರ್ಜನೆ: ಅದ್ಧೂರಿ ಮೆರವಣಿಗೆ

ದಾರಿಯುದ್ದಕ್ಕೂ ಹಣ್ಣ– ಕಾಯಿ ಒಡೆದು ಪೂಜೆ ಸಲ್ಲಿಸಿದ ನಾಗರಿಕರು: ಅನ್ನ ಸಂತರ್ಪಣೆ
Last Updated 18 ಸೆಪ್ಟೆಂಬರ್ 2025, 4:16 IST
ಗಣಪತಿ ವಿಸರ್ಜನೆ: ಅದ್ಧೂರಿ ಮೆರವಣಿಗೆ

ಅಂಬೇಡ್ಕರ್ ಅನುಯಾಯಿಗಳು ಬೌದ್ಧ ಧರ್ಮ ಎಂದು ಬರೆಸಿ: ಪುಟ್ಟಸ್ವಾಮಿ

Caste Census: ರಾಜ್ಯ ಸರ್ಕಾರ ಸೆ.22 ರಿಂದ ಅ.7 ರವರೆಗೆ ನಡೆಸಲಿರುವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳು ಮತ್ತು ಅನುಯಾಯಿಗಳು ಧರ್ಮದ ಕಾಲಂನಲ್ಲಿ ‘ಬೌದ್ಧ’ ಎಂದು ಬರೆಸಿ
Last Updated 17 ಸೆಪ್ಟೆಂಬರ್ 2025, 5:06 IST
ಅಂಬೇಡ್ಕರ್ ಅನುಯಾಯಿಗಳು ಬೌದ್ಧ ಧರ್ಮ ಎಂದು ಬರೆಸಿ: ಪುಟ್ಟಸ್ವಾಮಿ

ಶೇ 51ಕ್ಕಿಂತ ಹೆಚ್ಚು ತೋಟಗಾರಿಕೆ ಬೆಳೆಗೆ ಹಾನಿ: ಅಂಜನ್ ಕುಮಾರ್ 

Horticulture Loss: ಮಲೆನಾಡು ಪ್ರದೇಶದಲ್ಲಿ ಮುಂದುವರೆದ ಮಳೆಯಿಂದ ತೋಟಗಾರಿಕೆ ಬೆಳೆಗಳಿಗೆ ಶೇ.51 ಕ್ಕಿಂತ ಹೆಚ್ಚು ಹಾನಿಯಾಗಿರುವುದಾಗಿ ತೀರ್ಥಹಳ್ಳಿ ಅಡಿಕೆ ಸಂಶೋಧನಾ ಕೇಂದ್ರದ ಅಂಜನ್ ಕುಮಾರ್ ತಿಳಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 5:04 IST
ಶೇ 51ಕ್ಕಿಂತ ಹೆಚ್ಚು ತೋಟಗಾರಿಕೆ ಬೆಳೆಗೆ ಹಾನಿ: ಅಂಜನ್ ಕುಮಾರ್ 
ADVERTISEMENT

ಚಿಕ್ಕಮಗಳೂರು: ಆನೆ ಹಾವಳಿ ತಡೆಗೆ 38 ಕಿ.ಮೀ ಟೆಂಟಕಲ್ ಬೇಲಿ

Wildlife Protection: ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಅಟ್ಟಹಾಸ ತಡೆಯಲು ಅರಣ್ಯ ಇಲಾಖೆ ಟೆಂಟಕಲ್ ಬೇಲಿ, ಆನೆ ನಿರೋಧಕ ಕಂದಕ ಹಾಗೂ ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಮುಂದಾಗಿದೆ.
Last Updated 17 ಸೆಪ್ಟೆಂಬರ್ 2025, 5:02 IST
ಚಿಕ್ಕಮಗಳೂರು: ಆನೆ ಹಾವಳಿ ತಡೆಗೆ 38 ಕಿ.ಮೀ ಟೆಂಟಕಲ್ ಬೇಲಿ

ಸರ್ಕಾರಿ ಸೌಲಭ್ಯಕ್ಕಾಗಿ ಅನಾಥರಿಗೆ ಆಧಾರ್‌: ತಹಶೀಲ್ದಾರ್‌

Welfare Inclusion: ಮಾನವೀಯತೆ ದೃಷ್ಟಿಯಿಂದ ಅನಾಥಾಶ್ರಮದ ಮಕ್ಕಳಿಗೆ ಸರ್ಕಾರದ ಸೌಲ್ಯಗಳು ಲಭ್ಯವಾಗಲೆಂದು ಅವರ ಆಧಾರ್ ಕಾರ್ಡ್ ಗಳನ್ನು ತಯಾರಿಸಲಾಗುತ್ತಿದೆ ಎಂದು ತಹಶೀಲ್ದಾರ್ ನೂರುಲ್ ಹುದಾ ತಿಳಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 5:00 IST
ಸರ್ಕಾರಿ ಸೌಲಭ್ಯಕ್ಕಾಗಿ ಅನಾಥರಿಗೆ ಆಧಾರ್‌: ತಹಶೀಲ್ದಾರ್‌

ಮೂಡಿಗೆರೆ | ಚಾರ್ಮಾಡಿಘಾಟಿ- ದೇವನಗೂಲ್ ರಸ್ತೆಗೆ ಗೇಟ್ ಅಳವಡಿಕೆ

Police Action: ಮೂಡಿಗೆರೆ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣಕ್ಕೆPolice ಇಲಾಖೆ ಕ್ರಮವಾಗಿ ಚಾರ್ಮಾಡಿ ಘಾಟಿ-ದೇವನಗೂಲ್ ಲಿಂಕ್ ರಸ್ತೆಗೆ ಗೇಟ್ ಅಳವಡಿಸಲಾಗಿದೆ.
Last Updated 17 ಸೆಪ್ಟೆಂಬರ್ 2025, 4:59 IST
ಮೂಡಿಗೆರೆ | ಚಾರ್ಮಾಡಿಘಾಟಿ- ದೇವನಗೂಲ್ ರಸ್ತೆಗೆ ಗೇಟ್ ಅಳವಡಿಕೆ
ADVERTISEMENT
ADVERTISEMENT
ADVERTISEMENT