ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ

ADVERTISEMENT

ಸವದತ್ತಿ: ಮೃಣಾಲ್‌ ಪರ ಕಿರುತೆರೆ ನಟಿಯರ ಪ್ರಚಾರ

ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಪರ ಕಿರುತೆರೆ ನಟಿಯರು ಮತಯಾಚನೆ ಮಾಡಿದರು.
Last Updated 23 ಏಪ್ರಿಲ್ 2024, 15:39 IST
ಸವದತ್ತಿ: ಮೃಣಾಲ್‌ ಪರ ಕಿರುತೆರೆ ನಟಿಯರ ಪ್ರಚಾರ

ಅಥಣಿ: ಏ.24ರಂದು ಮುರುಘೇಂದ್ರ ಶಿವಯೋಗಿ ರಥೋತ್ಸವ

ಗಚ್ಚಿನಮಠದಿಂದ ಮುರುಘೇಂದ್ರ ಶಿವಯೋಗಿಗಳ ರಥೋತ್ಸವ ಏ.24ರಂದು ಸಂಜೆ 7 ಗಂಟೆಗೆ ನಡೆಯಲಿದೆ.
Last Updated 23 ಏಪ್ರಿಲ್ 2024, 15:37 IST
ಅಥಣಿ: ಏ.24ರಂದು ಮುರುಘೇಂದ್ರ ಶಿವಯೋಗಿ ರಥೋತ್ಸವ

ಬೆಳಗಾವಿ: ಹನುಮ ಜಯಂತಿ ಆಚರಣೆ

ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಸಡಗರದಿಂದ ಹನುಮ ಜಯಂತಿ ಆಚರಿಸಲಾಯಿತು.
Last Updated 23 ಏಪ್ರಿಲ್ 2024, 15:36 IST
ಬೆಳಗಾವಿ: ಹನುಮ ಜಯಂತಿ ಆಚರಣೆ

ಬೈಲಹೊಂಗಲ: ಸಿಡಿಲು ಬಡಿದು ಯುವ ರೈತ ಸಾವು

ಹಣಮನಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ರೈತ ಕೆಂಚಪ್ಪ ಬಸವಣ್ಣೆಪ್ಪ ಕಾವಳದ (31) ಎಂಬುವರು ಮೃತಪಟ್ಟಿದ್ದಾರೆ. ಅವರಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರರು ಇದ್ದಾರೆ.
Last Updated 23 ಏಪ್ರಿಲ್ 2024, 14:57 IST
ಬೈಲಹೊಂಗಲ: ಸಿಡಿಲು ಬಡಿದು ಯುವ ರೈತ ಸಾವು

ಹೊಸ ವಂಟಮೂರಿ ಮಹಿಳೆ ನಗ್ನಗೊಳಿಸಿ ಹಲ್ಲೆ: ಆರೋಪಿಗಳಿಗೆ ಜಾಮೀನು–ಸಿಹಿ ಹಂಚಿ ಸ್ವಾಗತ

ಹೊಸ ವಂಟಮೂರಿಯಲ್ಲಿ ಡಿಸೆಂಬರ್‌ 12ರಂದು ನಡೆದಿದ್ದ ಅಮಾನುಷ ಘಟನೆ
Last Updated 23 ಏಪ್ರಿಲ್ 2024, 14:23 IST
ಹೊಸ ವಂಟಮೂರಿ ಮಹಿಳೆ ನಗ್ನಗೊಳಿಸಿ ಹಲ್ಲೆ: ಆರೋಪಿಗಳಿಗೆ ಜಾಮೀನು–ಸಿಹಿ ಹಂಚಿ ಸ್ವಾಗತ

ಬೆಳಗಾವಿ|ನೇಹ ಹತ್ಯೆ ಖಂಡಿಸಿ ಪ್ರತಿಭಟನೆ: ಫಯಾಜ್ ಪ್ರತಿಕೃತಿಗೆ ನೇಣು ಹಾಕಿ ಆಕ್ರೋಶ

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಗೈದ ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ನೇಹಾ ಕುಟುಂಬದವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿದರು.
Last Updated 23 ಏಪ್ರಿಲ್ 2024, 13:36 IST
ಬೆಳಗಾವಿ|ನೇಹ ಹತ್ಯೆ ಖಂಡಿಸಿ ಪ್ರತಿಭಟನೆ: ಫಯಾಜ್ ಪ್ರತಿಕೃತಿಗೆ ನೇಣು ಹಾಕಿ ಆಕ್ರೋಶ

ಭೂಮಿಯ ಫಲವತ್ತತೆ ಉಳಿಸಿ: ನ್ಯಾಯಾಧೀಶ ಕೆ.ಎಸ್. ರೊಟ್ಟೇರ್

ಹುಕ್ಕೇರಿಯಲ್ಲಿ ಸೋಮವಾರ ವಿಶ್ವ ಭೂ ದಿನಾಚರಣೆ ಆಚರಿಸಿದ ಕುರಿತು
Last Updated 23 ಏಪ್ರಿಲ್ 2024, 13:31 IST
ಭೂಮಿಯ ಫಲವತ್ತತೆ ಉಳಿಸಿ: ನ್ಯಾಯಾಧೀಶ ಕೆ.ಎಸ್. ರೊಟ್ಟೇರ್
ADVERTISEMENT

ಮುನವಳ್ಳಿ: ಸ್ವಯಂಪ್ರೇರಿತ ರಕ್ತದಾನ ಶಿಬಿರ ನಾಳೆ

ಮುನವಳ್ಳಿ ಸಮೀಪದ ಮದ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯ್ತಿ ಆಶ್ರಯದಲ್ಲಿ ಏಪ್ರಿಲ್‌ 24ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಆಯೋಜಿಸಲಾಗಿದೆ.
Last Updated 23 ಏಪ್ರಿಲ್ 2024, 13:25 IST
fallback

LS Polls | ಆಮಿಷಕ್ಕೆ ಬಲಿಯಾಗಬೇಡಿ: ಈರಣಗೌಡ ಪಾಟೀಲ

‘ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಇಲ್ಲಿನ ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು’ ಎಂದು ರೈತ ಸಂಘದ ಮುಖಂಡ ಈರಣಗೌಡ ಪಾಟೀಲ ಹೇಳಿದರು.
Last Updated 23 ಏಪ್ರಿಲ್ 2024, 13:14 IST
fallback

ಲೋಕಸಭೆ ಚುನಾವಣೆ: ಏಪ್ರಿಲ್‌ 28ರಂದು ಬೆಳಗಾವಿಗೆ ನರೇಂದ್ರ ಮೋದಿ

ಹಿಂದಿನ ವೇಳಾಪಟ್ಟಿ ಪ್ರಕಾರ, ಏ.28ರಂದು ಸಂಜೆ 6ಕ್ಕೆ ಮೋದಿ ಪ್ರಚಾರ ಸಭೆ ನಿಗದಿಯಾಗಿತ್ತು
Last Updated 23 ಏಪ್ರಿಲ್ 2024, 11:36 IST
ಲೋಕಸಭೆ ಚುನಾವಣೆ: ಏಪ್ರಿಲ್‌ 28ರಂದು ಬೆಳಗಾವಿಗೆ ನರೇಂದ್ರ ಮೋದಿ
ADVERTISEMENT