ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ (ಜಿಲ್ಲೆ)

ADVERTISEMENT

ಚಿತ್ರದುರ್ಗ: ಖಾಸಗಿ ಬಸ್‌ ಪ್ರಯಾಣಿಕರಿಗೂ ಸಿಗಲಿ ಸೌಲಭ್ಯ

‘ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ ‘ಶಕ್ತಿ’ ಯೋಜನೆಯ ಫಲಾನುಭವಿ ಆಗಬೇಕು ಎಂಬ ಅಪೇಕ್ಷೆ ನನಗೂ ಇದೆ. ಆದರೆ, ನಮ್ಮ ಹಳ್ಳಿಗೆ ಖಾಸಗಿ ಬಸ್‌ ಮಾತ್ರ ಸೇವೆ ಒದಗಿಸುತ್ತಿದೆ. ಇದೇ ಸೌಲಭ್ಯವನ್ನು ಖಾಸಗಿ ಬಸ್‌ ಪ್ರಯಾಣಿಕರಿಗೂ ಕಲ್ಪಿಸಿದರೆ ಅನುಕೂಲ.
Last Updated 9 ಜೂನ್ 2023, 6:10 IST
ಚಿತ್ರದುರ್ಗ: ಖಾಸಗಿ ಬಸ್‌ ಪ್ರಯಾಣಿಕರಿಗೂ ಸಿಗಲಿ ಸೌಲಭ್ಯ

ಚಿರತೆ ದಾಳಿಯಿಂದ ಮಾಲೀಕನ ಜೀವ ಉಳಿಸಿದ ಹಸು!

ಚನ್ನಗಿರಿ ತಾಲ್ಲೂಕು ಕೊಡಕಿಕೆರೆ ಗ್ರಾಮದ ಬಳಿ ಅಪರೂಪದ ಘಟನೆ
Last Updated 9 ಜೂನ್ 2023, 5:59 IST
ಚಿರತೆ ದಾಳಿಯಿಂದ ಮಾಲೀಕನ ಜೀವ ಉಳಿಸಿದ ಹಸು!

ಮೊಳಕಾಲ್ಮುರು: ಕೀಟ ಕಚ್ಚಿ ವಲಯ ಅರಣ್ಯಾಧಿಕಾರಿ ಸಾವು

ಕೀಟವೊಂದು ಕಚ್ಚಿದ್ದರಿಂದ ವಲಯ ಅರಣ್ಯಾಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ. ಮೃತ ಅಧಿಕಾರಿಯನ್ನು ತಾಲ್ಲೂಕು ವಲಯ ಅರಣ್ಯಾಧಿಕಾರಿ ಪ್ರಕಾಶ್ (34) ಎಂದು ಗುರುತಿಸಲಾಗಿದೆ.
Last Updated 9 ಜೂನ್ 2023, 5:15 IST
ಮೊಳಕಾಲ್ಮುರು: ಕೀಟ ಕಚ್ಚಿ ವಲಯ ಅರಣ್ಯಾಧಿಕಾರಿ ಸಾವು

ನಿಂತಿದ್ದ ಲಾರಿಗೆ ಆಂಬುಲೆನ್ಸ್‌ ಡಿಕ್ಕಿ: ಶವ ಕೊಂಡೊಯ್ಯುತ್ತಿದ್ದ ಮೂವರ ಸಾವು

ಚಾಲಕನ ನಿಯಂತ್ರಣ ತಪ್ಪಿದ ಆಂಬುಲೆನ್ಸ್‌ ಒಂದು ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಅದರಲ್ಲಿದ್ದ ಮೂವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 8 ಜೂನ್ 2023, 20:26 IST
ನಿಂತಿದ್ದ ಲಾರಿಗೆ ಆಂಬುಲೆನ್ಸ್‌ ಡಿಕ್ಕಿ: ಶವ ಕೊಂಡೊಯ್ಯುತ್ತಿದ್ದ ಮೂವರ ಸಾವು

ಸರ್ಕಾರಿ ಕಾಲೇಜುಗಳತ್ತ ವಿದ್ಯಾರ್ಥಿಗಳ ಚಿತ್ತ

ಪ್ರಥಮ ಪಿಯು ಪ್ರವೇಶಕ್ಕೆ ಹೆಚ್ಚಿದ ಬೇಡಿಕೆ – ಶೇ 70 ರಷ್ಟು ದಾಖಲಾತಿ ಪೂರ್ಣ
Last Updated 8 ಜೂನ್ 2023, 16:00 IST
ಸರ್ಕಾರಿ ಕಾಲೇಜುಗಳತ್ತ ವಿದ್ಯಾರ್ಥಿಗಳ ಚಿತ್ತ

ಆಧುನಿಕ ಕರ್ನಾಟಕ ನಿರ್ಮಾಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾತ್ರ ಮಹತ್ವದ್ದು.

ಆಧುನಿಕ ಕರ್ನಾಟಕ ನಿರ್ಮಾಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾತ್ರ ಮಹತ್ವದ್ದು. ಅದೇ ರೀತಿ ಹಿಂದುಳಿದ ವರ್ಗಗಳ ನೇತಾರ ದಿವಂಗತ ದೇವರಾಜ ಅರಸು ಅವರ ಆಡಳಿತ ಮತ್ತು ಅವರಲ್ಲಿನ ದೂರದೃಷ್ಟಿತ್ವ ಜನಪ್ರತಿನಿಧಿಗಳಿಗೆ ಎಲ್ಲಾ ಕಾಲಕ್ಕೂ
Last Updated 8 ಜೂನ್ 2023, 14:10 IST
ಆಧುನಿಕ ಕರ್ನಾಟಕ ನಿರ್ಮಾಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾತ್ರ ಮಹತ್ವದ್ದು.

‘ಗ್ಯಾರಂಟಿ’ಯಿಂದ ಸಾಮಾಜಿಕ ಸಮಸ್ಯೆಗಳು ಸೃಷ್ಟಿ ಸಾಧ್ಯತೆ: ಸಿರಿಗೆರೆ ಶ್ರೀ

ದೀರ್ಘಕಾಲದ ಯೋಜನೆಗಳನ್ನು ರೂಪಿಸಿ ನಾಡಿನ ವಿದ್ಯಾವಂತ ನಿರೋದ್ಯೋಗಿ ಯುವಕರನ್ನು ಮತ್ತು ಶ್ರಮಜೀವಿಗಳನ್ನು ತೊಡಗಿಸಿ ಜನರ ಶ್ರೇಯೋಭಿವೃದ್ಧಿಗೆ
Last Updated 8 ಜೂನ್ 2023, 13:58 IST
‘ಗ್ಯಾರಂಟಿ’ಯಿಂದ ಸಾಮಾಜಿಕ ಸಮಸ್ಯೆಗಳು ಸೃಷ್ಟಿ ಸಾಧ್ಯತೆ: ಸಿರಿಗೆರೆ ಶ್ರೀ
ADVERTISEMENT

ಚಂದ್ರಪ್ಪ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿ

ಮಾದಿಗ ದಂಡೋರ ಜಿಲ್ಲಾ ಘಟಕ ಆಗ್ರಹ
Last Updated 8 ಜೂನ್ 2023, 12:35 IST
fallback

ಚಿತ್ರದುರ್ಗ: ಮೇ ತಿಂಗಳ ವಿದ್ಯುತ್ ಬಿಲ್ ದುಬಾರಿ; ಗ್ರಾಹಕರಿಗೆ ಶಾಕ್

ಮೇ ತಿಂಗಳ ವಿದ್ಯುತ್ ಬಿಲ್ ನಿಗದಿತ ದರಕ್ಕಿಂತ ಹೆಚ್ಚಾಗಿದ್ದು, ಬುಧವಾರ ಬೆಸ್ಕಾಂ ಸಿಬ್ಬಂದಿ ನೀಡಿದ ವಿದ್ಯುತ್‌ಬಿಲ್ ಕಂಡು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 8 ಜೂನ್ 2023, 5:55 IST
ಚಿತ್ರದುರ್ಗ: ಮೇ ತಿಂಗಳ ವಿದ್ಯುತ್ ಬಿಲ್ ದುಬಾರಿ; ಗ್ರಾಹಕರಿಗೆ ಶಾಕ್

ಮೊಳಕಾಲ್ಮುರು: ಬಸ್ ಡಿಪೋ ಕಾಮಗಾರಿ ಸ್ಥಗಿತ?

ಹಲವು ವರ್ಷಗಳ ನಂತರ ತಾಲ್ಲೂಕಿನಲ್ಲಿ ಶುರುವಾಗಿದ್ದ ಕೆಎಸ್ಆರ್‌ಟಿಸಿ ಬಸ್ ಡಿಪೋ ನಿರ್ಮಾಣ ಕಾಮಗಾರಿ ಕೆಲ ದಿನಗಳಿಂದ ಸ್ಥಗಿತಗೊಂಡಿರುವುದು ಆತಂಕಕ್ಕೀಡು ಮಾಡಿದೆ. ‘ಪ್ರತಿ ತಾಲ್ಲೂಕಿಗೆ ಒಂದು ಬಸ್ ಡಿಪೋ ನಿರ್ಮಿಸಬೇಕು’ ಎಂಬ ಉದ್ದೇಶದಡಿ ಇಲ್ಲಿ ಡಿಪೋ ನಿರ್ಮಾಣ ಮಾಡಲಾಗುತ್ತಿದೆ.
Last Updated 8 ಜೂನ್ 2023, 5:51 IST
ಮೊಳಕಾಲ್ಮುರು: ಬಸ್ ಡಿಪೋ ಕಾಮಗಾರಿ ಸ್ಥಗಿತ?
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT