ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ (ಜಿಲ್ಲೆ)

ADVERTISEMENT

ಚಿತ್ರದುರ್ಗ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ಬಂಧನ

Teacher Arrested in Chitradurga: ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸಮೀಪದ ಭರಮಸಾಗರ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯ ವಿಜ್ಞಾನ ಶಿಕ್ಷಕ ರಂಗಣ್ಣ ಎಂಬಾತನನ್ನು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ.
Last Updated 4 ಫೆಬ್ರುವರಿ 2026, 1:36 IST
ಚಿತ್ರದುರ್ಗ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ಬಂಧನ

ಹಿರಿಯೂರು: ತೇರುಮಲ್ಲೇಶ್ವರಸ್ವಾಮಿ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯ ಫೆ. 4ಕ್ಕೆ

Jangi Kusti: ನಗರದಲ್ಲಿರುವ ತೇರುಮಲ್ಲೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಎಂದರೆ ಅಲ್ಲಿ ಭಕ್ತಿರಸಕ್ಕೆ ಮಾತ್ರವಲ್ಲದೆ, ಮನರಂಜನೆಗೆ ಕೊರತೆಯೇ ಇರುವುದಿಲ್ಲ. ಕರ್ಪೂರದಾರತಿ ಬೆಳಗುವ ಮೈನವಿರೇಳಿಸುವ ಕಾರ್ಯಕ್ರಮ ಒಂದೆಡೆಯಾದರೆ, ಕ್ರೀಡೆಗೂ ಆದ್ಯತೆ ಇರುತ್ತದೆ.
Last Updated 3 ಫೆಬ್ರುವರಿ 2026, 5:54 IST
ಹಿರಿಯೂರು: ತೇರುಮಲ್ಲೇಶ್ವರಸ್ವಾಮಿ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯ ಫೆ. 4ಕ್ಕೆ

ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನ: ಆರಾಧ್ಯ ದೈವಕ್ಕೆ ಕರ್ಪೂರದಾರತಿ

ದಕ್ಷಿಣ ಭಾರತದಲ್ಲೇ ವಿಶಿಷ್ಟ ಆಚರಣೆ..ಫೆ. 5ರಂದುರಾತ್ರಿ 8ಕ್ಕೆ
Last Updated 3 ಫೆಬ್ರುವರಿ 2026, 5:53 IST
ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನ: ಆರಾಧ್ಯ ದೈವಕ್ಕೆ ಕರ್ಪೂರದಾರತಿ

ತೇರುಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವ: ವೇದಾವತಿ ನದಿಯಲ್ಲಿ ತೇಲಿಬಂದ ರಥ

ದಕ್ಷಿಣ ಕಾಶಿ ಖ್ಯಾತಿಯ ಹಿರಿಯೂರಿನ ತೇರುಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಇಂದು
Last Updated 3 ಫೆಬ್ರುವರಿ 2026, 5:50 IST
ತೇರುಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವ: ವೇದಾವತಿ ನದಿಯಲ್ಲಿ ತೇಲಿಬಂದ ರಥ

ಹೊಳಲ್ಕೆರೆ: ಗದ್ದುಗೆ ನಿರ್ಮಾಣಕ್ಕೆ ₹ 50 ಲಕ್ಷ ಅನುದಾನ

Temple Grant: ಕೊಳಾಳು ಕೆಂಚಾವಧೂತರ ಗದ್ದುಗೆ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ₹ 50 ಲಕ್ಷ ಅನುದಾನ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭರವಸೆ ನೀಡಿದರು.
Last Updated 3 ಫೆಬ್ರುವರಿ 2026, 5:47 IST
ಹೊಳಲ್ಕೆರೆ: ಗದ್ದುಗೆ ನಿರ್ಮಾಣಕ್ಕೆ ₹ 50 ಲಕ್ಷ ಅನುದಾನ

ಹೊಸದುರ್ಗ: ರಾಗಿ ಬಣವೆಗೆ ಬೆಂಕಿ; ಅಪಾರ ನಷ್ಟ

Ragi Crop Loss: ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಸೋಮೇನಹಳ್ಳಿ ಗ್ರಾಮದ ನಾಲ್ಕು ಜನ ರೈತರಿಗೆ ಸೇರಿದ ತೆನೆ ಸಹಿತ ರಾಗಿ ಬಣವೆಗೆ ಸೋಮವಾರ ನಸುಕಿನ ಜಾವದಲ್ಲಿ ಆಕಸ್ಮಿಕ ತಗುಲಿ ಹೊತ್ತಿ ಉರಿದಿದೆ. ಅಪಾರ ನಷ್ಟವಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ.
Last Updated 3 ಫೆಬ್ರುವರಿ 2026, 5:45 IST
ಹೊಸದುರ್ಗ: ರಾಗಿ ಬಣವೆಗೆ ಬೆಂಕಿ; ಅಪಾರ ನಷ್ಟ

ಚಿತ್ರದುರ್ಗ: ರಾಜಧಾನಿಯಿಂದ ಕೋಟೆನಾಡಿಗೆ ಪ್ರವಾಸ ಪ್ಯಾಕೇಜ್‌

ಶಾಸಕ ಕೆ.ಸಿ. ವೀರೇಂದ್ರ ಮನವಿಗೆ ಸ್ಪಂದನೆ ; ಐತಿಹಾಸಿಕ ಸ್ಥಳಗಳ ವೀಕ್ಷಣೆ
Last Updated 3 ಫೆಬ್ರುವರಿ 2026, 5:45 IST
ಚಿತ್ರದುರ್ಗ: ರಾಜಧಾನಿಯಿಂದ ಕೋಟೆನಾಡಿಗೆ ಪ್ರವಾಸ ಪ್ಯಾಕೇಜ್‌
ADVERTISEMENT

ಮೊಳಕಾಲ್ಮುರು: ಚಿತ್ತರಗಿ ಗಡಿನಾಡ ಸಾಂಸ್ಕೃತಿಕ ಉತ್ಸವ ಫೆ.5ರಿಂದ

Chittaragi Mutt: ತಾಲ್ಲೂಕಿನ ಸಿದ್ದಯ್ಯನಕೋಟೆ ಇಳಕಲ್‌ ವಿಜಯ ಮಹಾಂತೇಶ್ವರ ಶಾಖಾಮಠ ವತಿಯಿಂದ ಗಡಿನಾಡ ಸಾಂಸ್ಕೃತಿಕ ಉತ್ಸವ ಫೆ.5 ರಿಂದ 9ರ ವರೆಗೆ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.
Last Updated 3 ಫೆಬ್ರುವರಿ 2026, 5:43 IST
ಮೊಳಕಾಲ್ಮುರು: ಚಿತ್ತರಗಿ ಗಡಿನಾಡ ಸಾಂಸ್ಕೃತಿಕ ಉತ್ಸವ ಫೆ.5ರಿಂದ

ಚಳ್ಳಕೆರೆ ತಾಲ್ಲೂಕು ಆಸ್ಪತ್ರೆ: ಚಿಕಿತ್ಸೆ ನೀಡಲು ಇಲ್ಲಿ ತಜ್ಞ ವೈದ್ಯರೇ ಇಲ್ಲ!

ಚಳ್ಳಕೆರೆ ತಾಲ್ಲೂಕು ಆಸ್ಪತ್ರೆ ದುಃಸ್ಥಿತಿ; ನೇಮಕಕ್ಕೆ ಆಗ್ರಹ
Last Updated 3 ಫೆಬ್ರುವರಿ 2026, 5:41 IST
ಚಳ್ಳಕೆರೆ ತಾಲ್ಲೂಕು ಆಸ್ಪತ್ರೆ: ಚಿಕಿತ್ಸೆ ನೀಡಲು ಇಲ್ಲಿ ತಜ್ಞ ವೈದ್ಯರೇ ಇಲ್ಲ!

ಹೊಸದುರ್ಗ: ಕುಂದೂರು ಗೊಲ್ಲರಹಟ್ಟಿ ಅಂಭಾದೇವಿ ರಥೋತ್ಸವ

Lakshmi Venkateshwara Swami: ತಾಲ್ಲೂಕಿನ ಕುಂದೂರು ಗೊಲ್ಲರಹಟ್ಟಿಯ ಗೋವರ್ಧನಗಿರಿ ಜಗದಾಂಬ ಮಹಾಸಂಸ್ಥಾನ ಮಠದಲ್ಲಿ ನೆಲೆಸಿರುವ ಅಂಭಾದೇವಿ ಮತ್ತು ಲಕ್ಷ್ಮೀವೆಂಕಟೇಶ್ವರ ಸ್ವಾಮಿಯ ರಥೋತ್ಸವ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
Last Updated 2 ಫೆಬ್ರುವರಿ 2026, 7:06 IST
ಹೊಸದುರ್ಗ: ಕುಂದೂರು ಗೊಲ್ಲರಹಟ್ಟಿ ಅಂಭಾದೇವಿ ರಥೋತ್ಸವ
ADVERTISEMENT
ADVERTISEMENT
ADVERTISEMENT