ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು

ADVERTISEMENT

ಗುತ್ತಿಗೆ ಸಂಸ್ಕೃತಿಗೆ ಮುಕ್ತಿ ಅಗತ್ಯ: ಬರಗೂರು ರಾಮಚಂದ್ರಪ್ಪ

ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಅಭಿಮತ
Last Updated 25 ಏಪ್ರಿಲ್ 2024, 16:27 IST
ಗುತ್ತಿಗೆ ಸಂಸ್ಕೃತಿಗೆ ಮುಕ್ತಿ ಅಗತ್ಯ: ಬರಗೂರು ರಾಮಚಂದ್ರಪ್ಪ

ಸಂಭ್ರಮದ ಹೊನ್ನಾದೇವಿ ರಥೋತ್ಸವ

ಸೋಂಪುರ ಹೋಬಳಿ ಶಿವಗಂಗೆಯ ಹೊನ್ನಾದೇವಿ ಬ್ರಹ್ಮ ರಥೋತ್ಸವವು ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
Last Updated 25 ಏಪ್ರಿಲ್ 2024, 16:21 IST
ಸಂಭ್ರಮದ ಹೊನ್ನಾದೇವಿ ರಥೋತ್ಸವ

ಮೋದಿಯಿಂದ ಸಮಾಜ ಒಡೆಯುವ ಮಾತು: ಪ್ರೊ.ಬಿ.ಕೆ. ಚಂದ್ರಶೇಖರ್

‘ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯ ಹೊಸ್ತಿಲಲ್ಲಿ ಧರ್ಮದ ಆಧಾರದ ಮೇಲೆ ಸಮಾಜ ಒಡೆಯುವ ಮಾತುಗಳನ್ನಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 25 ಏಪ್ರಿಲ್ 2024, 16:12 IST
ಮೋದಿಯಿಂದ ಸಮಾಜ ಒಡೆಯುವ ಮಾತು: ಪ್ರೊ.ಬಿ.ಕೆ. ಚಂದ್ರಶೇಖರ್

ಬೆಂಗಳೂರು | ಮತಗಟ್ಟೆಗಳು ಸಜ್ಜು, ಬೆಳಿಗ್ಗೆ 7ರಿಂದ ಮತದಾನ

5.30ರಿಂದ ಅಣಕು ಮತದಾನ; ಇವಿಎಂ ಸಮಸ್ಯೆಯಿದ್ದರೆ ಪರ್ಯಾಯ ವ್ಯವಸ್ಥೆ
Last Updated 25 ಏಪ್ರಿಲ್ 2024, 16:03 IST
ಬೆಂಗಳೂರು | ಮತಗಟ್ಟೆಗಳು ಸಜ್ಜು, ಬೆಳಿಗ್ಗೆ 7ರಿಂದ ಮತದಾನ

ತಾಪಮಾನ ಏರಿಕೆ, ಮಳೆ ಕೊರತೆ: ₹120ರ ಗಡಿ ದಾಟಿದ ಬೀನ್ಸ್‌!

ಗಗನಕ್ಕೇರಿದ ತರಕಾರಿ ದರ
Last Updated 25 ಏಪ್ರಿಲ್ 2024, 15:58 IST
ತಾಪಮಾನ ಏರಿಕೆ, ಮಳೆ ಕೊರತೆ: ₹120ರ ಗಡಿ ದಾಟಿದ ಬೀನ್ಸ್‌!

ಲೋಕಸಭೆಯಲ್ಲಿ ಜನರಧ್ವನಿಯಾಗುವೆ: ರಾಜೀವ್‌ ಗೌಡ

‘ಇಲ್ಲಿಂದ ಆಯ್ಕೆಯಾಗಿ ದೆಹಲಿಗೆ ಹೋದ ಬಿಜೆಪಿಯವರು ಕಾಲ ಹರಣ ಮಾಡಿ ಜನರನ್ನು ವಂಚಿಸಿದರೇ ಹೊರತು ಜನರ ಬವಣೆಗಳ ಕುರಿತು ಯಾವುದೇ ಆಸಕ್ತಿ ಇರಲಿಲ್ಲ. ನಾನು ಲೋಕಸಭೆಗೆ ಆಯ್ಕೆಯಾದರೆ ಜನರಧ್ವನಿಯಾಗಿ ಕೆಲಸ ಮಾಡುವೆ’ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜೀವ್‌ ಗೌಡ ತಿಳಿಸಿದರು.
Last Updated 25 ಏಪ್ರಿಲ್ 2024, 15:43 IST
ಲೋಕಸಭೆಯಲ್ಲಿ ಜನರಧ್ವನಿಯಾಗುವೆ: ರಾಜೀವ್‌ ಗೌಡ

ಮನೆಗೆ ನುಗ್ಗಿ ದರೋಡೆ: ವೈದ್ಯನ ಕೂಡಿಹಾಕಿ ಪರಾರಿ

* ಸಹಕಾರ ನಗರದಲ್ಲಿ ಘಟನೆ * ಉತ್ತರ ಪ್ರದೇಶದ ತಂಡದಿಂದ ಕೃತ್ಯ ಶಂಕೆ
Last Updated 25 ಏಪ್ರಿಲ್ 2024, 15:42 IST
ಮನೆಗೆ ನುಗ್ಗಿ ದರೋಡೆ: ವೈದ್ಯನ ಕೂಡಿಹಾಕಿ ಪರಾರಿ
ADVERTISEMENT

ಹನ್ಸರಾಜ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಮುಸ್ಲಿಂ ಮೀಸಲಾತಿ ಬಗ್ಗೆ ಸುಳ್ಳು ಹೇಳಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ
Last Updated 25 ಏಪ್ರಿಲ್ 2024, 15:41 IST
ಹನ್ಸರಾಜ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ರಾಜ್ಯದಲ್ಲಿ ಬಿಸಿ ಗಾಳಿ ಹೆಚ್ಚಳ ಸಾಧ್ಯತೆ

14 ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆ.
Last Updated 25 ಏಪ್ರಿಲ್ 2024, 15:39 IST
ರಾಜ್ಯದಲ್ಲಿ ಬಿಸಿ ಗಾಳಿ ಹೆಚ್ಚಳ ಸಾಧ್ಯತೆ

ಬೆಂಗಳೂರು | ಯುವತಿ ಅಪಹರಿಸಿ ಅತ್ಯಾಚಾರ: ಸ್ನೇಹಿತನಿಂದ ಕೃತ್ಯ

ಹೈಗ್ರೌಂಡ್ಸ್ ಠಾಣೆ ಪೊಲೀಸರ ತನಿಖೆ * ಎರಡು ಗಂಟೆಯಲ್ಲಿ ಆರೋಪಿಗಳು ಸೆರೆ
Last Updated 25 ಏಪ್ರಿಲ್ 2024, 15:37 IST
ಬೆಂಗಳೂರು | ಯುವತಿ ಅಪಹರಿಸಿ ಅತ್ಯಾಚಾರ: ಸ್ನೇಹಿತನಿಂದ ಕೃತ್ಯ
ADVERTISEMENT