ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರಾತ್ರಿಯಿಡಿ ತಂಪೆರೆದ ಮಳೆ

ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಡಿ ಗುಡುಗು–ಸಿಡಿಲು ಸಹಿತ ಅಬ್ಬರದಿಂದ ಮಳೆಯಾಗಿದ್ದು, ಧಾರಾಕಾರ ಮಳೆ ಎಲ್ಲೆಡೆ ತಂಪೆರೆದಿದೆ.
Last Updated 20 ಏಪ್ರಿಲ್ 2024, 5:14 IST
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರಾತ್ರಿಯಿಡಿ ತಂಪೆರೆದ ಮಳೆ

ಚಿಕ್ಕಮಗಳೂರು ಲೋಕಸಭೆ: ಎರಡು ಬಾರಿ ಗೆದ್ದು ಸಚಿವರಾದ ಡಿ.ಕೆ.ತಾರಾದೇವಿ

ಜಿಲ್ಲೆಯ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಡಿ.ಕೆ.ತಾರಾದೇವಿ ಅವರ ಹೆಸರು ಕೂಡ ಅಚ್ಚಳಿಯದೆ ಉಳಿದುಕೊಂಡಿದೆ. ಎರಡು ಬಾರಿ ಗೆದ್ದು ಕೇಂದ್ರದ ಸಚಿವರಾಗಿದ್ದ ಡಿ.ಕೆ.ತಾರಾದೇವಿ, ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
Last Updated 19 ಏಪ್ರಿಲ್ 2024, 4:50 IST
ಚಿಕ್ಕಮಗಳೂರು ಲೋಕಸಭೆ: ಎರಡು ಬಾರಿ ಗೆದ್ದು ಸಚಿವರಾದ ಡಿ.ಕೆ.ತಾರಾದೇವಿ

ಹುಲಿ ಕೊಂದು ಮುಚ್ಚಿದ ಆರೋಪ: ಇಬ್ಬರ ಬಂಧನ

ಮೂಡಿಗೆರೆ: ತಾಲ್ಲೂಕಿನ ಸಾರಗೋಡು ಮೀಸಲು ಅರಣ್ಯದಲ್ಲಿ ಹುಲಿಯೊಂದನ್ನು ಕೊಂದು ಮುಚ್ಚಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated 18 ಏಪ್ರಿಲ್ 2024, 17:09 IST
fallback

ಸಂಘ ಪರಿವಾರದವರು ಪ್ರಜ್ವಲ್‌ಗೆ ಮತ ಹಾಕಬೇಡಿ; ಸತೀಶ್ ನಾಯ್ಕ

ಕಡೂರು: ‘ದೇಶ ಭಕ್ತಿಯುಳ್ಳ ಸಂಘ ಪರಿವಾರದವರು ಆತ್ಮ ಗೌರವವಿದ್ದರೆ ಪ್ರಜ್ವಲ್ ರೇವಣ್ಣ ಅವರಿಗೆ ಮತ ಹಾಕಬಾರದು’ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ ಹೇಳಿದರು.
Last Updated 18 ಏಪ್ರಿಲ್ 2024, 12:40 IST
fallback

ಆಕಸ್ಮಿಕ ಬೆಂಕಿ: ಕಾಫಿ ತೋಟ ನಾಶ

ಕೊಟ್ಟಿಗೆಹಾರ: ಬಾಳೂರು ಹೊರಟ್ಟಿ ಗ್ರಾಮದಲ್ಲಿ ಬಿ.ಆರ್.ವಿಜೇಂದ್ರ ಎಂಬುವವರಿಗೆ ಸೇರಿದ್ದ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಕಾಫಿ, ಏಲಕ್ಕಿ, ಮೆಣಸು, ಅಡಿಕೆ ಗಿಡಗಳು ಸುಟ್ಟು ಭಸ್ಮವಾಗಿವೆ.
Last Updated 18 ಏಪ್ರಿಲ್ 2024, 12:36 IST
ಆಕಸ್ಮಿಕ ಬೆಂಕಿ: ಕಾಫಿ ತೋಟ ನಾಶ

ಮುಳ್ಳಯ್ಯನಗಿರಿ: ‍ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Last Updated 17 ಏಪ್ರಿಲ್ 2024, 17:15 IST
ಮುಳ್ಳಯ್ಯನಗಿರಿ: ‍ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ

ಮಠ, ಚರ್ಚ್‌, ಮಸೀದಿಗಳಿಗೆ ಜಾರ್ಜ್ ಭೇಟಿ

ನರಸಿಂಹರಾಜಪುರ: ಸಿಂಸೆಯ ಆಂಥೋಣಿ ಚರ್ಚ್, ಪಟ್ಟಣದ ಎಲ್.ಎಫ್. ಚರ್ಚ್, ಸಿಂಹನಗದ್ದೆ ಬಸ್ತಿಮಠ, ಸೇಂಟ್ ಆರ್ಥೋಡಕ್ಸ್ ಚರ್ಚ್, ಜಾಮಿಯಾ ಮಸೀದಿ, ಸೇಂಟ್ ಜಾರ್ಜ್ ಜಾಕೋ ಬೈಟ್ ಚರ್ಚ್‌ಗಳಿಗೆ ಬುಧವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಗುರುಗಳ ಆಶೀರ್ವಾದ ಪಡೆದರು.
Last Updated 17 ಏಪ್ರಿಲ್ 2024, 17:08 IST
ಮಠ, ಚರ್ಚ್‌, ಮಸೀದಿಗಳಿಗೆ ಜಾರ್ಜ್ ಭೇಟಿ
ADVERTISEMENT

ಅಭಿನವ ಪ್ರತಿಭಾ ವೇದಿಕೆಯಿಂದ ದ್ವಾರಕೀಶ್‌ಗೆ ಶ್ರದ್ಧಾಂಜಲಿ

ನರಸಿಂಹರಾಜಪುರ: ಚಿತ್ರ ನಟ ದ್ವಾರಕೀಶ್ ನಿಧನಕ್ಕೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಸಂಜೆ ಅಭಿನವ ಪ್ರತಿಭಾ ವೇದಿಕೆಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
Last Updated 17 ಏಪ್ರಿಲ್ 2024, 17:03 IST
ಅಭಿನವ ಪ್ರತಿಭಾ ವೇದಿಕೆಯಿಂದ ದ್ವಾರಕೀಶ್‌ಗೆ ಶ್ರದ್ಧಾಂಜಲಿ

ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಶೃಂಗೇರಿ: `ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿದ ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು' ಎಂದು ಬ್ಲಾಕ್ ಕಾಂಗ್ರೆಸ್‍ನ ಮಹಿಳಾ ಘಟಕದ ಅಧ್ಯಕ್ಷೆ ಶಕೀಲಾ ಗುಂಡಪ್ಪ ಆಗ್ರಹಿಸಿದ್ದಾರೆ.
Last Updated 17 ಏಪ್ರಿಲ್ 2024, 17:02 IST
ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಶ್ರೀರಾಮ ಸೇವಾ ಸಮಿತಿ: ರಾಮೋತ್ಸವಕ್ಕೆ ಚಾಲನೆ

ನರಸಿಂಹರಾಜಪುರ: ಪಟ್ಟಣದ ಅಗ್ರಹಾರದಲ್ಲಿರುವ ಶ್ರೀರಾಮ ಸೇವಾ ಸಮಿತಿಯಿಂದ 8 ದಿನಗಳ ಕಾಲ ನಡೆಯುವ ರಾಮೋತ್ಸವಕ್ಕೆ ಉಮಾಮಹೇಶ್ವರ ಸಮುದಾಯಭವನದಲ್ಲಿ ಬುಧವಾರ ಚಾಲನೆ ನೀಡಲಾಯಿತು.
Last Updated 17 ಏಪ್ರಿಲ್ 2024, 14:56 IST
ಶ್ರೀರಾಮ ಸೇವಾ ಸಮಿತಿ: ರಾಮೋತ್ಸವಕ್ಕೆ ಚಾಲನೆ
ADVERTISEMENT