ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ

ADVERTISEMENT

2040ರ ವೇಳೆಗೆ ಸ್ತನ ಕ್ಯಾನ್ಸರ್‌ನಿಂದ ವರ್ಷಕ್ಕೆ 10ಲಕ್ಷ ಸಾವು ಸಂಭವ: ಲ್ಯಾನ್ಸೆಟ್

ಸ್ತನ ಕ್ಯಾನ್ಸರ್‌ನಿಂದ 2040ರ ವೇಳೆಗೆ 10 ಲಕ್ಷ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಲ್ಯಾನ್ಸೆಟ್ ಆಯೋಗ ವರದಿಯಲ್ಲಿ ಹೇಳಿದೆ.
Last Updated 16 ಏಪ್ರಿಲ್ 2024, 3:05 IST
2040ರ ವೇಳೆಗೆ ಸ್ತನ ಕ್ಯಾನ್ಸರ್‌ನಿಂದ ವರ್ಷಕ್ಕೆ 10ಲಕ್ಷ ಸಾವು ಸಂಭವ: ಲ್ಯಾನ್ಸೆಟ್

ಕೇಶ: ಆಗದಿರಲಿ ಅನಾರೋಗ್ಯದ ಪಾಶ

ಬೇಸಿಗೆಯಲ್ಲಿ ತಾಪಮಾನ ಏರುತ್ತಿರುವಾಗ ಕೂದಲು ಉದುರುವುದು, ಒರಟು ಕೂದಲು, ಸೀಳು ಕೂದಲು, ತಲೆಹೊಟ್ಟು, ಬೆವರಿನ ಗುಳ್ಳೆಗಳು ಸಾಮಾನ್ಯವಾಗಿ ಕಾಡುವುದು.
Last Updated 15 ಏಪ್ರಿಲ್ 2024, 22:28 IST
ಕೇಶ: ಆಗದಿರಲಿ ಅನಾರೋಗ್ಯದ ಪಾಶ

ಸ್ನಾಯುಸೆಳೆತಕ್ಕೆ ಪರಿಹಾರಸೂತ್ರಗಳು

ವೈದ್ಯಕೀಯ ಪರಿಭಾಷೆಯಲ್ಲಿ ‘ಮಸಲ್ ಕ್ರ್ಯಾಂಪ್ಸ್’ ಎಂದು ಕರೆಯಿಸಿಕೊಳ್ಳುವ ಸ್ನಾಯುಗಳಲ್ಲಿನ ಈ ಬಗೆಯ ದಿಢೀರ್ ಸೆಳೆತ ಅಥವಾ ನೋವಿಗೆ ಕಾರಣಗಳು ಹಲವು.
Last Updated 15 ಏಪ್ರಿಲ್ 2024, 21:47 IST
ಸ್ನಾಯುಸೆಳೆತಕ್ಕೆ ಪರಿಹಾರಸೂತ್ರಗಳು

'ಆರೋಗ್ಯ ಪಾನೀಯ' ಪಟ್ಟಿಯಿಂದ ಬೋರ್ನ್‌ವಿಟಾ ತೆಗೆದುಹಾಕುವಂತೆ ಕೇಂದ್ರ ಆದೇಶ

ಬೋರ್ನ್‌ವಿಟಾವನ್ನು 'ಆರೋಗ್ಯ ಪಾನೀಯ' ವರ್ಗದಿಂದ ತೆಗೆದುಹಾಕುವಂತೆ ಇ-ಕಾಮರ್ಸ್ ಕಂಪನಿಗಳಿಗೆ ವಾಣಿಜ್ಯ ಸಚಿವಾಲಯ ಸೂಚನೆ ನೀಡಿದೆ. ಇದು ಯಾವುದೇ 'ಆರೋಗ್ಯ ಪಾನೀಯ' ವರ್ಗಕ್ಕೆ ಸೇರುವುದಿಲ್ಲ ಎಂದೂ ತಿಳಿಸಿದೆ.
Last Updated 13 ಏಪ್ರಿಲ್ 2024, 13:12 IST
'ಆರೋಗ್ಯ ಪಾನೀಯ' ಪಟ್ಟಿಯಿಂದ ಬೋರ್ನ್‌ವಿಟಾ ತೆಗೆದುಹಾಕುವಂತೆ ಕೇಂದ್ರ ಆದೇಶ

ಹೊಸವರುಷಕೆ, ಹರುಷಕೆ ಹತ್ತು ಅಂಶಗಳು

‘ಮಹಿಳೆಯ ಆರೋಗ್ಯ’ ಆಕೆಯ ಬಾಹ್ಯ ದೇಹಕ್ಕಷ್ಟೇ ಸೀಮಿತವಾಗಿರದೆ, ಮಾಸಿಕವಾಗಿ, ಶಾರೀರಿಕವಾಗಿ ಘನತೆಯಿಂದ ಬದುಕುವಂತಾಗಬೇಕು. ’ಸಮಗ್ರ‘ ಮಹಿಳಾ ಆರೋಗ್ಯ ಪರಿಕಲ್ಪನೆಗೆ ಈ ಹತ್ತು ಸೂತ್ರಗಳು ಚೇತೋಹಾರಿಯಾಗಿವೆ.
Last Updated 13 ಏಪ್ರಿಲ್ 2024, 7:03 IST
ಹೊಸವರುಷಕೆ, ಹರುಷಕೆ ಹತ್ತು ಅಂಶಗಳು

ಸ್ಪಂದನ: ಬ್ರೆಸ್ಟ್‌ಪಂಪ್‌ ಬಳಕೆ ಒಳ್ಳೆಯದೇ? ಡಾ. ವೀಣಾ ಎಸ್. ಭಟ್ ಅವರ ಅಂಕಣ

ನೋವು ನೆನೆಸಿಕೊಂಡರೆ ಹಾಲು ಕುಡಿಸುವುದೇ ಬೇಡವೆನಿಸುತ್ತದೆ. ಏನು ಮಾಡುವುದು ತೋಚುತ್ತಿಲ್ಲ..
Last Updated 12 ಏಪ್ರಿಲ್ 2024, 22:50 IST
ಸ್ಪಂದನ: ಬ್ರೆಸ್ಟ್‌ಪಂಪ್‌ ಬಳಕೆ ಒಳ್ಳೆಯದೇ? ಡಾ. ವೀಣಾ ಎಸ್. ಭಟ್ ಅವರ ಅಂಕಣ

ಹೆಪಟೈಟಿಸ್‌: ಭಾರತಕ್ಕೆ ಎರಡನೇ ಸ್ಥಾನ

ಭಾರತದಲ್ಲಿ 2022ರಲ್ಲಿ ‘ಹೆಪಟೈಟಿಸ್‌ ಬಿ ಮತ್ತು ಸಿ’ನ 3.5 ಕೋಟಿ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಅತಿ ಹೆಚ್ಚು ಸೋಂಕು ಇರುವ ಜಗತ್ತಿನ ಎರಡನೇ ದೇಶವಾಗಿದೆ. ಮೊದಲನೇ ಸ್ಥಾನದಲ್ಲಿ ಚೀನಾ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವರದಿ ತಿಳಿಸಿದೆ.
Last Updated 10 ಏಪ್ರಿಲ್ 2024, 15:55 IST
ಹೆಪಟೈಟಿಸ್‌: ಭಾರತಕ್ಕೆ ಎರಡನೇ ಸ್ಥಾನ
ADVERTISEMENT

ಇಮ್ಯುನೋಥೆರಪಿ ಚಿಕಿತ್ಸೆ: ಕ್ಯಾನ್ಸರ್‌ ರೋಗಿಗಳ ಆಶಾಕಿರಣ

ಇಮ್ಯುನೋಥೆರಪಿ. ಇದೊಂದು ಹೊಸತಾದ ಚಿಕಿತ್ಸಾ ವಿಧಾನವಾಗಿದ್ದು, ಹೆಚ್ಚಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಈ ಚಿಕಿತ್ಸಾ ಪದ್ಧತಿಯ ಮೂಲಕ ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಶಕ್ತಿಯುತವಾಗಿ ಮಾಡಿ, ಕ್ಯಾನ್ಸರ್‌ಕಾರಕ ಜೀವಕೋಶಗಳನ್ನು ಪತ್ತೆ ಹಚ್ಚಿ, ಅದನ್ನು ನಾಶ ಮಾಡುವಂತೆ ಪ್ರಚೋದಿಸುತ್ತಾರೆ.
Last Updated 9 ಏಪ್ರಿಲ್ 2024, 0:55 IST
ಇಮ್ಯುನೋಥೆರಪಿ ಚಿಕಿತ್ಸೆ: ಕ್ಯಾನ್ಸರ್‌ ರೋಗಿಗಳ ಆಶಾಕಿರಣ

ಸಮಯಸಾಧಕ ಸೋಂಕುಗಳು

ನಮ್ಮ ಶರೀರದಲ್ಲಿ ಹಲವಾರು ಪರೋಪಜೀವಿಗಳು ಸದಾ ಇರುತ್ತವೆ. ನಮ್ಮ ಆರೋಗ್ಯ ಚೆನ್ನಾಗಿರುವಾಗ ಈ ಪರೋಪಜೀವಿಗಳು ಯಾವುದೇ ಅಪಾಯ ಮಾಡುವುದಿಲ್ಲ. ಆದರೆ ಯಾವುದಾದರೂ ಕಾರಣಕ್ಕೆ ರೋಗನಿರೋಧಶಕ್ತಿ ಕುಗ್ಗಿದಾಗ ಇವು ತಮ್ಮ ಪ್ರಭಾವ ತೋರುತ್ತವೆ.
Last Updated 8 ಏಪ್ರಿಲ್ 2024, 23:41 IST
ಸಮಯಸಾಧಕ ಸೋಂಕುಗಳು

ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳ ನಿಯಂತ್ರಣ, ತಡೆಗಟ್ಟುವಿಕೆಗೆ AI ತಂತ್ರಜ್ಞಾನ

ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಲು ತಜ್ಞರು ಕೃತಕ ಬುದ್ದಿಮತ್ತೆ (ಎಐ) ಮೊರೆ ಹೋಗಿದ್ದು ದೆಹಲಿ ಮೂಲದ TWIN Health ಆ ದಿಸೆಯಲ್ಲಿ ಹೆಜ್ಜೆ ಇಟ್ಟಿದೆ.
Last Updated 6 ಏಪ್ರಿಲ್ 2024, 6:31 IST
ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳ ನಿಯಂತ್ರಣ, ತಡೆಗಟ್ಟುವಿಕೆಗೆ AI ತಂತ್ರಜ್ಞಾನ
ADVERTISEMENT