ಪರಪ್ಪನ ಅಗ್ರಹಾರದಲ್ಲಿ ಸತ್ಯ ಹರಿಶ್ಚಂದ್ರ ನಾಟಕ!
ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದೊಡ್ಡ ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಿಜೆಪಿಯೇನೂ ಭದ್ರ ನೆಲೆಯ ಮೇಲೆ ನಿಂತಿಲ್ಲ.ಕರ್ನಾಟಕದ ಸರ್ಕಾರದ ಮೇಲೆಯೂ ಅದೇ ಗೂಬೆ ಇದೆ. ಹಗರಣದ ಪ್ರಮಾಣ ಹೆಚ್ಚೂ ಕಡಿಮೆ ಇರಬಹುದು ಅಷ್ಟೇ. ಅಲ್ಲಿ ಅದು ದೊಡ್ಡದಾದರೆ ರಾಜ್ಯಮಟ್ಟದಲ್ಲಿ ಇದು ದೊಡ್ಡದು. ಸಂಸತ್ತಿನ ಅಧಿವೇಶನವನ್ನು 20 ದಿನಗಳ ಕಾಲ ನಡೆಯದಂತೆ ಮಾಡಿ ಬಿಜೆಪಿಯಾಗಲೀ ಅಥವಾ ಇತರ ವಿರೋಧ ಪಕ್ಷಗಳಾಗಲೀ ದೊಡ್ಡ ಸಾಧನೆಯನ್ನೇನೂ ಮಾಡಲಿಲ್ಲ.Last Updated 16 ಜೂನ್ 2018, 9:10 IST