ಸೋಮವಾರ, 8 ಜೂನ್ 2026
×
ADVERTISEMENT

ನಾಲ್ಕನೇ ಆಯಾಮ

ADVERTISEMENT

ಪರಪ್ಪನ ಅಗ್ರಹಾರದಲ್ಲಿ ಸತ್ಯ ಹರಿಶ್ಚಂದ್ರ ನಾಟಕ!

ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದೊಡ್ಡ ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಿಜೆಪಿಯೇನೂ ಭದ್ರ ನೆಲೆಯ ಮೇಲೆ ನಿಂತಿಲ್ಲ.ಕರ್ನಾಟಕದ ಸರ್ಕಾರದ ಮೇಲೆಯೂ ಅದೇ ಗೂಬೆ ಇದೆ. ಹಗರಣದ ಪ್ರಮಾಣ ಹೆಚ್ಚೂ ಕಡಿಮೆ ಇರಬಹುದು ಅಷ್ಟೇ. ಅಲ್ಲಿ ಅದು ದೊಡ್ಡದಾದರೆ ರಾಜ್ಯಮಟ್ಟದಲ್ಲಿ ಇದು ದೊಡ್ಡದು. ಸಂಸತ್ತಿನ ಅಧಿವೇಶನವನ್ನು 20 ದಿನಗಳ ಕಾಲ ನಡೆಯದಂತೆ ಮಾಡಿ ಬಿಜೆಪಿಯಾಗಲೀ ಅಥವಾ ಇತರ ವಿರೋಧ ಪಕ್ಷಗಳಾಗಲೀ ದೊಡ್ಡ ಸಾಧನೆಯನ್ನೇನೂ ಮಾಡಲಿಲ್ಲ.
Last Updated 16 ಜೂನ್ 2018, 9:10 IST
ಪರಪ್ಪನ ಅಗ್ರಹಾರದಲ್ಲಿ ಸತ್ಯ ಹರಿಶ್ಚಂದ್ರ ನಾಟಕ!

ಪರಪ್ಪನ ಅಗ್ರಹಾರದಲ್ಲಿ ಸತ್ಯ ಹರಿಶ್ಚಂದ್ರ ನಾಟಕ!

ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದೊಡ್ಡ ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಿಜೆಪಿಯೇನೂ ಭದ್ರ ನೆಲೆಯ ಮೇಲೆ ನಿಂತಿಲ್ಲ.ಕರ್ನಾಟಕದ ಸರ್ಕಾರದ ಮೇಲೆಯೂ ಅದೇ ಗೂಬೆ ಇದೆ. ಹಗರಣದ ಪ್ರಮಾಣ ಹೆಚ್ಚೂ ಕಡಿಮೆ ಇರಬಹುದು ಅಷ್ಟೇ. ಅಲ್ಲಿ ಅದು ದೊಡ್ಡದಾದರೆ ರಾಜ್ಯಮಟ್ಟದಲ್ಲಿ ಇದು ದೊಡ್ಡದು. ಸಂಸತ್ತಿನ ಅಧಿವೇಶನವನ್ನು 20 ದಿನಗಳ ಕಾಲ ನಡೆಯದಂತೆ ಮಾಡಿ ಬಿಜೆಪಿಯಾಗಲೀ ಅಥವಾ ಇತರ ವಿರೋಧ ಪಕ್ಷಗಳಾಗಲೀ ದೊಡ್ಡ ಸಾಧನೆಯನ್ನೇನೂ ಮಾಡಲಿಲ್ಲ.
Last Updated 16 ಜೂನ್ 2018, 9:10 IST
ಪರಪ್ಪನ ಅಗ್ರಹಾರದಲ್ಲಿ ಸತ್ಯ ಹರಿಶ್ಚಂದ್ರ ನಾಟಕ!

ಸಾವಿನಲ್ಲೂ ವ್ಯತ್ಯಾಸ; ಇಲ್ಲ ಎನ್ನುವುದು ಹೇಗೆ?

ವಿಮಾನದಲ್ಲಿ ಸಾವು ಬಂದರೆ ಕನಿಷ್ಠ 72 ಲಕ್ಷ ಪರಿಹಾರ ಸಿಗುತ್ತದೆ. ಬಸ್ಸಿನಲ್ಲಿ ಸಾವು ಕಾದಿದ್ದರೆ ಎರಡು ಲಕ್ಷ ಪರಿಹಾರ ಸಿಗುತ್ತದೆ. ಬದುಕಿನಲ್ಲಿ ಮಾತ್ರವಲ್ಲ ಸಾವಿನಲ್ಲಿಯೂ ವ್ಯತ್ಯಾಸ ಇರುತ್ತದೆ. ಇಲ್ಲ ಎನ್ನುವುದು ಹೇಗೆ?
Last Updated 16 ಜೂನ್ 2018, 9:10 IST
fallback

ಶಮನವೇ.. ಬೂದಿ ಮುಚ್ಚಿದ ಕೆಂಡವೇ..?

ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿಯೇ ದಂಡ ಹಿಡಿದು ರೈತರನ್ನು ಹೊಡೆಯಲು ಹೋಗುತ್ತಾರೆ. ಧಾರವಾಡದಲ್ಲಿ ಪೊಲೀಸರು ರೈತರ ಕೈಗಳಿಗೆ ಕೋಳ ತೊಡಿಸುತ್ತಾರೆ. ಯಡಿಯೂರಪ್ಪ ಮತ್ತೆ ಆ ತಪ್ಪು ತಿದ್ದಲು ಬಿಡದಿವರೆಗೆ ನಡೆದುಕೊಂಡು ಹೋಗಬೇಕಾಗುತ್ತದೆ. ಆಡಳಿತದಲ್ಲಿ ಶಿಥಿಲತೆ ಹೇಗೆ ಬರುತ್ತದೆ, ಏಕೆ ಬರುತ್ತದೆ ಎಂಬುದಕ್ಕೆ ಇದು ಒಂದು ನಿದರ್ಶನ ಅಷ್ಟೇ...
Last Updated 16 ಜೂನ್ 2018, 9:10 IST
fallback

ಪರ್ಯಾಯದ ಹುಡುಕಾಟದಲ್ಲಿ ಕರ್ನಾಟಕದ ರಾಜಕಾರಣ...

ಕಾಂಗ್ರೆಸ್ ಪಕ್ಷದಿಂದ ಲಿಂಗಾಯತರು ದೂರವಾಗಿ ದಶಕಗಳೇ ಕಳೆದು ಹೋಗಿವೆ. ಒಕ್ಕಲಿಗರೂ ಪ್ರತ್ಯೇಕ ನಾಯಕತ್ವದಡಿಯಲ್ಲಿ ಆಶ್ರಯ ಪಡೆದಿದ್ದಾರೆ. ಬಿಜೆಪಿಗೆ ಮೊರೆ ಹೋಗಿರುವ ಲಿಂಗಾಯತರನ್ನು ಒಡೆಯಬೇಕಿದ್ದರೆ ಆ ಸಮುದಾಯದಿಂದಲೇ ಒಬ್ಬರನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ತರುವ ದಿಸೆಯಲ್ಲಿ ಹೈಕಮಾಂಡ್ ಯೋಚನೆ ಮಾಡಬೇಕಿತ್ತು.
Last Updated 16 ಜೂನ್ 2018, 9:10 IST
fallback

ಇತಿಹಾಸ ಬರೆಯಿತು ಬೆಂಗಳೂರು ಸಮ್ಮೇಳನ

ಮನಸ್ಸು ಹಾಗೆ ತುಂಬಿ ಬರಲು ಪುಸ್ತಕದ ಮಳಿಗೆಗಳಲ್ಲಿ, ಸಭಾಂಗಣದಲ್ಲಿ, ರಸ್ತೆಗಳಲ್ಲಿ ತುಂಬಿ ತುಳುಕುತ್ತಿದ್ದ ಜನರ ಗಿಜಿ, ಗಿಜಿ, ವಾಹನಗಳ ಸಂದಣಿ, ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ಕನ್ನಡಿಗರ ಸಂಭ್ರಮ. ಎಲ್ಲವೂ ಮೈ ತುಂಬಿ ಬರುವಂತೆ ಇತ್ತು. ಅದು ನಿಜಕ್ಕೂ ಕನ್ನಡದ ಹಬ್ಬ.
Last Updated 16 ಜೂನ್ 2018, 9:10 IST
fallback

ಇಂಥ ಬೇಂದ್ರೆ ಹುಚ್ಚರುಎಲ್ಲಾದರೂ ಇದ್ದಾರೆಯೇ?

ನಾಳೆ ಬೇಂದ್ರೆಯವರ ಜನ್ಮದಿನ. ಧಾರವಾಡದಲ್ಲಿ ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟಿನ ಪ್ರತಿಷ್ಠಿತ ಪ್ರಶಸ್ತಿ ಪ್ರದಾನವಾಗುತ್ತಿದೆ. ನಿಮಗೆ ಈ ಪ್ರಶಸ್ತಿ ಸಿಗಬೇಕಿತ್ತಲ್ಲವೇ ಎಂದು ಕೃಷ್ಣಪ್ಪ ಅವರನ್ನು ಸುಮ್ಮನೇ ಕೆಣಕಿದೆ. ‘ಆಶೆಗಳ ಕೆಣಕದಿರು... ಪಾಶಗಳ ಬಿಗಿಯದಿರು...’ ಎಂದು ಅವರು ನನಗೆ ಮಂಕುತಿಮ್ಮನ ಕಗ್ಗದ ಪಾಠ ಹೇಳಿದರು.
Last Updated 16 ಜೂನ್ 2018, 9:10 IST
fallback
ADVERTISEMENT

ಅಪಭ್ರಂಶವೇ ಗುಣಧರ್ಮ ಎಂದೆನಿಸಬಾರದು

ಇತಿಹಾಸ ಮರುಕಳಿಸುತ್ತಲೇ ಇದೆ. ಇದಕ್ಕೆಲ್ಲ ‘ಇತಿಹಾಸ’ ಎನ್ನಬೇಕೋ ಬೇಡವೋ ತಿಳಿಯದು. ಆದರೆ, ಇತಿಹಾಸದಲ್ಲಿ ಎಲ್ಲವೂ ಒಳ್ಳೆಯದೇ ಇರಬೇಕು ಎಂದೇನಿಲ್ಲವಲ್ಲ? ಕೆಟ್ಟದ್ದೂ ಇರುತ್ತದೆ.
Last Updated 16 ಜೂನ್ 2018, 9:10 IST
fallback

ತೃತೀಯ ರಂಗ ಎಂಬ ಮಾಯಾಮೃಗದ ಬೆನ್ನು ಹತ್ತಿ...

ಅದು ಒಂದು ಹಳವಂಡ. ಸುಂದರ ಕನಸಿನಂಥ ಒಂದು ಘಟನೆ. 1996ನೇ ಇಸವಿ, ಲೋಕಸಭೆ ಚುನಾವಣೆ ಕಾಲ. ರಾಜ್ಯದಲ್ಲಿ ದಾಖಲೆ ಎನ್ನುವಂತೆ ಜನತಾದಳದ ಹದಿನಾರು ಮಂದಿ ಸಂಸದರು ಆಯ್ಕೆಯಾಗಿಬಿಟ್ಟರು. ಆಗ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಎಚ್‌.ಡಿ.ದೇವೇಗೌಡರು ದೇಶದ ಪ್ರಧಾನಿ ಆಗಿಬಿಟ್ಟರು. ಇವೆಲ್ಲ ನ ಭೂತೋ ನ ಭವಿಷ್ಯತಿ ಎನ್ನುವಂಥ ವಿದ್ಯಮಾನಗಳು. ಆದರೆ, ಅಂಥ ವಿದ್ಯಮಾನಗಳೇ ಮತ್ತೆ ಮತ್ತೆ ಘಟಿಸಬೇಕು ಎಂದು ಬಯಸುವುದು ಮನುಷ್ಯ ಸಹಜ ಸ್ವಭಾವ.
Last Updated 16 ಜೂನ್ 2018, 9:10 IST
ತೃತೀಯ ರಂಗ ಎಂಬ ಮಾಯಾಮೃಗದ ಬೆನ್ನು ಹತ್ತಿ...

ಉತ್ತರ ಕರ್ನಾಟಕ ಎಂಬ ಅಳುವ ಕೂಸು

ಸತ್ಯವೇ ಹಾಗೆ. ಅದು ಕಹಿಯಾಗಿರುತ್ತದೆ, ಅರಗಿಸಿಕೊಳ್ಳಲು ಕಷ್ಟಕರವಾಗಿರುತ್ತದೆ, ಅರ್ಥ ಮಾಡಿಕೊಳ್ಳುವುದು ಬೇಡ ಎಂದು ಅನಿಸುತ್ತದೆ; ಎದುರಿಸುವುದೇ ಬೇಡ ಎಂದುಕೊಂಡರೂ ಮತ್ತೆ ಮತ್ತೆ ಎದುರು ಬಂದು ಧುತ್ತೆಂದು ನಿಲ್ಲುತ್ತದೆ. ಈಗ ಮತ್ತೆ ಎದ್ದು ಬಂದು ನಮ್ಮ ಮುಂದೆ ನಿಂತಿದೆ. ಕರ್ನಾಟಕವನ್ನು ಎರಡಾಗಿ ಒಡೆಯಬೇಕೇ ಎಂಬುದು ಆ ಪ್ರಶ್ನೆ. ಇದನ್ನು ಕೇಳಿದ ಶಾಸಕ ಉಮೇಶ ಕತ್ತಿಯವರೇನೂ ಮೊದಲಿಗರಲ್ಲ. ಬಹುಶಃ ಕೊನೆಯವರೂ ಆಗಿರಲಾರರು.
Last Updated 16 ಜೂನ್ 2018, 9:10 IST
fallback
ADVERTISEMENT
ADVERTISEMENT
ADVERTISEMENT